ಸತ್ಯ ವಿಚಾರಗಳನ್ನು ಮಾಧ್ಯಮಗಳು ಹೇಳದೆ ಜವಾಬ್ದಾರಿ ಮರೆತಾಗ ಜನರೇ ಮಾಧ್ಯಮವಾಗುತ್ತಾರೆ.
ಅಂತಹುದೇ ಒಂದು ನಿಸ್ವಾರ್ಥ ಪ್ರಯತ್ನ ನನ್ನದು.
ಹಾಗೆಯೇ ಈ ಮಾಧ್ಯಮದ ಮೂಲಕ ನನಗೆ ಯಾವುದೇ ಲಾಭವಾದರೂ ಕೂಡ ಅದನ್ನು ನಾನು ಜನಜಾಗೃತಿಗೆ ಉಪಯೋಗಿಸಲು ನಿರ್ಧರಿಸಿದ್ದೇನೆ.
ಜೊತೆ ಜೊತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಬರಬೇಕಾದರೆ ಜವಾಬ್ದಾರಿ, ವಿಚಾರವಂತಿಕೆಯನ್ನು ಹರಡುವ ಪ್ರಯತ್ನ ಮಾಡುತ್ತಿದ್ದೇನೆ..
ನಿಮ್ಮ ಬೆಂಬಲ ಆಶಿಸುತ್ತೇನೆ.
Shared 2 months ago
94 views
Shared 5 months ago
33 views
Shared 8 months ago
26 views
Shared 9 months ago
37 views
Shared 9 months ago
59 views
Shared 10 months ago
55 views
Shared 10 months ago
487 views
Shared 11 months ago
31 views
Shared 1 year ago
41 views
Shared 1 year ago
22 views
Shared 1 year ago
46 views
Shared 1 year ago
25 views