ರಾಜಸ್ತಾನದ ಜೋದಪುರ ನಗರದ vlog ಅಥವಾ ಪುಣೆ ಮುಂಬೈ ಅಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ರವರು ಉಪಯೋಗಿಸಿದ ವಸ್ತುಗಳ ಸಂಗ್ರಹಣೆ ಮಾಡಿರುವ ಸಂಗ್ರಾಲಯದ vlog ಮೊದಲು ಯಾವುದನ್ನೂ ನೋಡೋದಕ್ಕೆ ಇಚ್ಛೆಸುತ್ತೀರಾ?
Some stories are not spoken… they are felt in silence 💙
🎬 Kb-Picture’s Present’s ✨ AURORA ✨
Written by – Nagaraj Sanadi Directed by – Nagaraj & B. Siddarood Produced by – Rahul Waghmare Edited by – Prahlad Athani Cinematography – B. Siddarood Cast – Prahlad Athani, Kasturi M.
A poetic journey of love, distance, and unspoken emotions.
Wishing a very Happy Birthday to the Rocking Star Yash Boss 🎉🔥 Your journey, attitude, and hard work continue to inspire millions. Stay rocking, stay legendary!
1) “ಬೆಲೆ ಸಿಗದ ಬೆವರಿನ ಹನಿ — ರೈತನ ಹೋರಾಟದ ಧ್ವನಿ!” 2) “ಕಬ್ಬು ಬೆಳೆದು, ಬೆಲೆ ಕೇಳಿದರೆ ಪಾಪವೆನಾ? ರೈತನ ಹಕ್ಕು ಕೇಳುವ ಹೋರಾಟ ಇದು!” 3) “ರೈತನ ಬೆವರು ಸಕ್ಕರೆ ಆಗಲಿ, ಆದರೆ ಅವನ ಕಣ್ಣೀರು ಅಲ್ಲ!” 4) “ನ್ಯಾಯಕ್ಕಾಗಿ ಹೋರಾಡುವ ರೈತನ ಧ್ವನಿಯೇ ಈ ಹೋರಾಟದ ಶಕ್ತಿ!”
ಮಾಯನಟ್ಟಿ ಕ್ಷೇತ್ರದ ಶ್ರೀ ಅಮೋಘಸಿದ್ಧರ (ಶೀಲ ಒಡೆಯ) 12 ನೇ ವರ್ಷದ (ದಿನಾಂಕ-31-07-25 ರಿಂದ 02-08-25) ರ ವರೆಗೆ ಇರುವ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಭಕ್ತಿ ಗೀತೆ ರಚಿಸಲಾಗಿದ್ದು ನಾಳೆ ದಿನ PRAHLAD ATHANI ಯೌಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆ ಮಾಡಲಿದ್ದೇವೆ ಎಲ್ಲರೂ ಕೇಳಿ ಆನಂದಿಸಿ ಪ್ರೋತ್ಸಾಹಿಸಬೇಕು.
ಜೊತೆಗೆ ಎಲ್ಲರೂ ಜಾತ್ರೆಗೆ ಬಂದು ಸಿದ್ಧರ ಭೇಟಿ ಕಾರ್ಯಕ್ರಮ ನೋಡಿ ಜೀವನ ಪಾವನ ಮಾಡ್ಕೋ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು.
ಬಹಳ ದಿನಗಳ ನಂತರ ನಮ್ಮ ಕನಸುಗಳ ಬೆನ್ನೆರಿ ಪ್ರೊಡಕ್ಷನ್ ಅರ್ಪಿಸುವ "ಕೃತಾಂತ" ಎಂಬ ಕಿರುಚಿತ್ರವು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಏರ್ಪಡಿಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದು.. KB-PICTERS You tube ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ❤️🙏
ನಿಮ್ಮ ಈ ಮರೆಯಲಾಗದ ಪ್ರೀತಿಗೆ ನಾನು ಯಾವತ್ತಿಗೂ ಚಿರಋಣಿ 🥹🙌ಕೊನೆಗೂ 50,000 ಸದಸ್ಯರನ್ನ ಹೊಂದಿ ನಮ್ಮ ಸಾಂತ್ವನ ಅರಮನೆಯ ಬೆಳೆದು ನಿಂತಿದೆ ಇನ್ನಷ್ಟು ಬೆಳೆಯಲಿ ನಿಮ್ಮ ಪ್ರೋತ್ಸಾಹ ಹೀಗೆ ಉಳಿಯಲಿ ಎಲ್ಲರಿಗೂ ಧನ್ಯವಾದಗಳು 🙌✨
PRAHLAD ATHANI
ರಾಜಸ್ತಾನದ ಜೋದಪುರ ನಗರದ vlog ಅಥವಾ ಪುಣೆ ಮುಂಬೈ ಅಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ರವರು ಉಪಯೋಗಿಸಿದ ವಸ್ತುಗಳ ಸಂಗ್ರಹಣೆ ಮಾಡಿರುವ ಸಂಗ್ರಾಲಯದ vlog ಮೊದಲು ಯಾವುದನ್ನೂ ನೋಡೋದಕ್ಕೆ ಇಚ್ಛೆಸುತ್ತೀರಾ?
1 day ago | [YT] | 1
View 0 replies
PRAHLAD ATHANI
https://youtu.be/Os7KP_ctQpM?si=D3glJ...
Some stories are not spoken…
they are felt in silence 💙
🎬 Kb-Picture’s Present’s
✨ AURORA ✨
Written by – Nagaraj Sanadi
Directed by – Nagaraj & B. Siddarood
Produced by – Rahul Waghmare
Edited by – Prahlad Athani
Cinematography – B. Siddarood
Cast – Prahlad Athani, Kasturi M.
A poetic journey of love, distance, and unspoken emotions.
Coming Soon💫🙌
3 weeks ago (edited) | [YT] | 41
View 0 replies
PRAHLAD ATHANI
ಗಂಡಿನ ಮನದಲ್ಲಿ ಹೆಣ್ಣಿನ ಭಾವನೆ,
ಹೆಣ್ಣಿನ ಮನದಲ್ಲಿ ಗಂಡಿನ ಭಾವನೆ,
ಅರ್ಥವಾಗದ ಮನಗಳ ನಡುವೆ
ನಮ್ಮವರೇ ದೂರಿದರು ಪಣಕಿಟ್ಟು ಸಹನೆ,
ಹಡದಕ್ಕಿ ನನ್ನವ್ವ, ಪಡದಕ್ಕಿ ಯಲ್ಲವ್ವ,
ಆತ್ಮಕ್ಕಿರದ ಲಿಂಗ ನಮಗ್ಯಾಕೋ ಮಹಾದೇವ,
ಅವನಲ್ಲ ಅವಳು, ಅವಳಲ್ಲ ಅವನು,
ನಿನ್ನ ಪ್ರತಿರೂಪವೇ ಮಹಾದೇವ ನಾ ಅರ್ಧನಾರೇಶ್ವರ.
-Prahlad Athani
1 month ago | [YT] | 41
View 0 replies
PRAHLAD ATHANI
Wishing a very Happy Birthday to the Rocking Star Yash Boss 🎉🔥
Your journey, attitude, and hard work continue to inspire millions.
Stay rocking, stay legendary!
1 month ago | [YT] | 26
View 0 replies
PRAHLAD ATHANI
1) “ಬೆಲೆ ಸಿಗದ ಬೆವರಿನ ಹನಿ — ರೈತನ ಹೋರಾಟದ ಧ್ವನಿ!”
2) “ಕಬ್ಬು ಬೆಳೆದು, ಬೆಲೆ ಕೇಳಿದರೆ ಪಾಪವೆನಾ? ರೈತನ ಹಕ್ಕು
ಕೇಳುವ ಹೋರಾಟ ಇದು!”
3) “ರೈತನ ಬೆವರು ಸಕ್ಕರೆ ಆಗಲಿ, ಆದರೆ ಅವನ ಕಣ್ಣೀರು ಅಲ್ಲ!”
4) “ನ್ಯಾಯಕ್ಕಾಗಿ ಹೋರಾಡುವ ರೈತನ ಧ್ವನಿಯೇ
ಈ ಹೋರಾಟದ ಶಕ್ತಿ!”
3 months ago | [YT] | 22
View 0 replies
PRAHLAD ATHANI
Idondu Chikk Vishya Emba AUDIO Releas Agide
So please Keli Isht Adre Just Share It ✨😊
https://youtu.be/vRYtVMDRdqI?si=0kXdH...
4 months ago (edited) | [YT] | 30
View 0 replies
PRAHLAD ATHANI
ಮಾಯನಟ್ಟಿ ಕ್ಷೇತ್ರದ ಶ್ರೀ ಅಮೋಘಸಿದ್ಧರ (ಶೀಲ ಒಡೆಯ) 12 ನೇ ವರ್ಷದ (ದಿನಾಂಕ-31-07-25
ರಿಂದ 02-08-25) ರ ವರೆಗೆ ಇರುವ ಜಾತ್ರಾ ಮಹೋತ್ಸವ
ನಿಮಿತ್ಯವಾಗಿ ಭಕ್ತಿ ಗೀತೆ ರಚಿಸಲಾಗಿದ್ದು ನಾಳೆ ದಿನ
PRAHLAD ATHANI ಯೌಟ್ಯೂಬ್ ಚಾನೆಲ್ ಅಲ್ಲಿ
ಬಿಡುಗಡೆ ಮಾಡಲಿದ್ದೇವೆ ಎಲ್ಲರೂ ಕೇಳಿ ಆನಂದಿಸಿ
ಪ್ರೋತ್ಸಾಹಿಸಬೇಕು.
ಜೊತೆಗೆ ಎಲ್ಲರೂ ಜಾತ್ರೆಗೆ ಬಂದು ಸಿದ್ಧರ ಭೇಟಿ ಕಾರ್ಯಕ್ರಮ ನೋಡಿ ಜೀವನ ಪಾವನ ಮಾಡ್ಕೋ
ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು.
6 months ago | [YT] | 54
View 0 replies
PRAHLAD ATHANI
ಬಹಳ ದಿನಗಳ ನಂತರ ನಮ್ಮ ಕನಸುಗಳ ಬೆನ್ನೆರಿ ಪ್ರೊಡಕ್ಷನ್ ಅರ್ಪಿಸುವ "ಕೃತಾಂತ" ಎಂಬ ಕಿರುಚಿತ್ರವು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಏರ್ಪಡಿಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದು.. KB-PICTERS You tube ಚಾನೆಲ್ ನಲ್ಲಿ ಬಿಡುಗಡೆಯಾಗಿದೆ
ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ❤️🙏
7 months ago | [YT] | 5
View 1 reply
PRAHLAD ATHANI
ನಿಮ್ಮ ಈ ಮರೆಯಲಾಗದ ಪ್ರೀತಿಗೆ ನಾನು ಯಾವತ್ತಿಗೂ ಚಿರಋಣಿ 🥹🙌ಕೊನೆಗೂ 50,000 ಸದಸ್ಯರನ್ನ ಹೊಂದಿ ನಮ್ಮ ಸಾಂತ್ವನ ಅರಮನೆಯ ಬೆಳೆದು ನಿಂತಿದೆ ಇನ್ನಷ್ಟು ಬೆಳೆಯಲಿ ನಿಮ್ಮ ಪ್ರೋತ್ಸಾಹ ಹೀಗೆ ಉಳಿಯಲಿ ಎಲ್ಲರಿಗೂ ಧನ್ಯವಾದಗಳು 🙌✨
9 months ago | [YT] | 46
View 1 reply
PRAHLAD ATHANI
ನಿಂದಿಸಿದರೆ ನಿಂದಿಸಲಿ ಬಿಡು
ಆರೋಪಗಳು ಹೋರಿಸಲಿ ಬಿಡು.!
ನೋಯಿಸಿದರೆ ನೋಯಿಸಲಿ ಬಿಡು
ಶಪಿಸಲಿ ಬಿಡು.!
ಮನ ಬಂದಂತೆ ಕೊಗಾಡಲಿ ಬಿಡು
ಸುಮ್ಮನಿದ್ದು ಬಿಡು.!
ಅವರವರ ಬುದ್ದಿ ಅವರ ಹೆಗಲಿಗೆ
ನೊಂದುಕೊಳ್ಳದಿರು
ಮಾರುತ್ತರ ನೀಡದಿರು
ಸುಮ್ಮನಿದ್ದು ಬಿಡು
ದೇವರಂತಿದ್ದುಬಿಡು
ದೇವರಾಗಿಬಿಡು...!
10 months ago | [YT] | 40
View 1 reply
Load more