✓ ಜಾತಕದ ಸಂಪೂರ್ಣ ವಿವರಗಳನ್ನು ದಶಾ ಭುಕ್ತಿಯ ಜೊತೆಗೆ, ಸರಳ ಪರಿಹಾರಗಳೊಂದಿಗೆ 15 ಪುಟಗಳ ಜಾತಕ ಪ್ರತಿ ದೊರೆಯುತ್ತದೆ.
✓ ಜ್ಯೋತಿಷ್ಯವು ಪರಿಹಾರವಲ್ಲ. ನಮ್ಮ ಜೀವನದಲ್ಲಿನ ವಿಚಾರಗಳನ್ನು ತಿಳಿದುಕೊಳ್ಳುವುದಷ್ಟೇ.. (Fate cannot be change)
✓ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಂತ್ರಗಳನ್ನು ಪಠಿಸುವುದು ಉತ್ತಮ.
✓ ಮೂಡನಂಬಿಕೆಯನ್ನು ತ್ಯಜಿಸಿ, ವೈಜ್ಞಾನಿಕ ದೈವಿಕ ಶಾಸ್ತ್ರವನ್ನು ಪಸರಿಸೋಣ..
✓ ಜಾತಕ ವಿಶ್ಲೇಷಣೆಗೆ ಹುಟ್ಟಿದ ದಿನಾಂಕ ಹುಟ್ಟಿದ ಸಮಯ ಹುಟ್ಟಿದ ಸ್ಥಳವು ಪ್ರಮುಖವಾಗಿ ಬೇಕಾಗುತ್ತದೆ.
✓ ಜನ್ಮ ದಿನಾಂಕ ಗೊತ್ತಿಲ್ಲದವರು, ಪ್ರಶ್ನ ಶಾಸ್ತ್ರ ಮುಖಾಂತರ, ಪ್ರಶ್ನಾ ಸಮಯದಲ್ಲಿ, ಒಂದು ಪ್ರಶ್ನೆಗೆ ನಿಖರವಾದ ಉತ್ತರವನ್ನು ಪಡೆಯಬಹುದು.
✓ ನಮ್ಮ ಸನಾತನ ಧರ್ಮದ ಜ್ಯೋತಿಷ್ಯ ಶಾಸ್ತ್ರವನ್ನು ಉಳಿಸಿ ಬೆಳೆಸುವುದು ಸಮಸ್ತ ಸನಾತನ ಧರ್ಮಗಳ ಕರ್ತವ್ಯ ವಾಗಿರುತ್ತದೆ.
✓ ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬಹುದು... ಆದರೆ ಜ್ಯೋತಿಷ್ಯವೆಂದರೆ ಪರಿಹಾರವಲ್ಲ. ನಮ್ಮ ಜೀವನದ ಘಟನೆಗಳನ್ನು ತಿಳಿದುಕೊಳ್ಳುವುದಷ್ಟೇ.. ನಾವು ಪಡೆದುಕೊಂಡು ಬಂದಿರುವ ಕರ್ಮಗಳನ್ನು ಅನುಭವಿಸಲೇಬೇಕು. ಪರಿಹಾರ ಸಾಧ್ಯವಿಲ್ಲ.. ನಮ್ಮ ಋಷಿಮುನಿಗಳು ನೀಡಿರುವ ಮಂತ್ರ ಪಠಣೆಯಿಂದ ಶೇಕಡ 10 ರಷ್ಟು ಸಮಸ್ಯೆಯಿಂದ ಹೊರ ಬರಬಹುದು.
|| ಸರ್ವೇಜನ ಸುಖಿನೋ ಭವಂತು ||
Shared 2 months ago
158 views
Shared 3 months ago
176 views
Shared 3 months ago
243 views
Shared 5 months ago
167 views
Shared 5 months ago
221 views
Shared 5 months ago
178 views
Shared 6 months ago
1.1K views
Shared 6 months ago
218 views
Shared 6 months ago
2.2K views
Shared 7 months ago
164 views
Shared 7 months ago
153 views
Shared 8 months ago
166 views
Shared 10 months ago
320 views
Shared 10 months ago
179 views
Shared 10 months ago
721 views
Shared 11 months ago
375 views
Shared 11 months ago
356 views
Shared 11 months ago
256 views
Shared 11 months ago
273 views
Shared 11 months ago
149 views
Shared 11 months ago
1.4K views
Shared 11 months ago
444 views
Shared 1 year ago
230 views