Arun jolad Kudligi

ಜನಪರವಾದ, ಸಂವಿಧಾನಬದ್ಧ ತಿಳಿವಿನ, ಸಮತೆಯ ಕನಸಿನ ಚಟುವಟಿಕೆಗಳಿಗಾಗಿ ಈ ಚಾನಲ್ ಆರಂಭಿಸಲಾಗಿದೆ. ಜಾನಪದ ಅಧ್ಯಯನದ ಆಸಕ್ತಿಯಿಂದ ಜನಪದ ಕಲೆ, ಕಲಾವಿದರು, ನೆಲಮೂಲ ಸಂಸ್ಕೃತಿಯ ವಿಧ್ಯಮಾನಗಳನ್ನು ಇಲ್ಲಿ ಹಂಚಿಕೊಳ್ಳಲಾಗುವುದು.

ಅಂಬೇಡ್ಕರ್ ಅವರ ಚಿಂತನೆಯನ್ನು ವಿಸ್ತರಿಸುವ ಕನಸು ಈ ಚಾನಲ್ಲಿನ ಮುಖ್ಯ ಆಧ್ಯತೆಯಾಗಿದೆ.
ಸಂವಿಧಾನದ ಪ್ರಸ್ತಾವನೆಯ ಆಶಯಕ್ಕೆ ಪೂರಕವಾದ ಮಾತು-ಕತೆ, ಚರ್ಚೆ ಸಂವಾದಗಳಿಗಾಗಿ ಈ ಚಾನಲ್ ಮುಡಿಪು. ಆಸಕ್ತರು ವೀಡಿಯೋ ನೋಡಿದಾಗ Subscribe ಮಾಡಿ, Like ಮಾಡಿ, Share ಮಾಡಿ ಈ ಚಾನಲ್ ಆಶಯದ ಜತೆ ಕೈಜೋಡಿಸಿ.

-ಅರುಣ್ ಜೋಳದಕೂಡ್ಲಿಗಿ, ಜಾನಪದ ಸಂಶೋಧಕ, ಬರಹಗಾರ.




0:13

Shared 1 year ago

58 views

4:15

Shared 1 year ago

26 views