ಜನಪರವಾದ, ಸಂವಿಧಾನಬದ್ಧ ತಿಳಿವಿನ, ಸಮತೆಯ ಕನಸಿನ ಚಟುವಟಿಕೆಗಳಿಗಾಗಿ ಈ ಚಾನಲ್ ಆರಂಭಿಸಲಾಗಿದೆ. ಜಾನಪದ ಅಧ್ಯಯನದ ಆಸಕ್ತಿಯಿಂದ ಜನಪದ ಕಲೆ, ಕಲಾವಿದರು, ನೆಲಮೂಲ ಸಂಸ್ಕೃತಿಯ ವಿಧ್ಯಮಾನಗಳನ್ನು ಇಲ್ಲಿ ಹಂಚಿಕೊಳ್ಳಲಾಗುವುದು.
ಅಂಬೇಡ್ಕರ್ ಅವರ ಚಿಂತನೆಯನ್ನು ವಿಸ್ತರಿಸುವ ಕನಸು ಈ ಚಾನಲ್ಲಿನ ಮುಖ್ಯ ಆಧ್ಯತೆಯಾಗಿದೆ.
ಸಂವಿಧಾನದ ಪ್ರಸ್ತಾವನೆಯ ಆಶಯಕ್ಕೆ ಪೂರಕವಾದ ಮಾತು-ಕತೆ, ಚರ್ಚೆ ಸಂವಾದಗಳಿಗಾಗಿ ಈ ಚಾನಲ್ ಮುಡಿಪು. ಆಸಕ್ತರು ವೀಡಿಯೋ ನೋಡಿದಾಗ Subscribe ಮಾಡಿ, Like ಮಾಡಿ, Share ಮಾಡಿ ಈ ಚಾನಲ್ ಆಶಯದ ಜತೆ ಕೈಜೋಡಿಸಿ.
-ಅರುಣ್ ಜೋಳದಕೂಡ್ಲಿಗಿ, ಜಾನಪದ ಸಂಶೋಧಕ, ಬರಹಗಾರ.
Shared 6 days ago
32 views
Shared 1 month ago
48 views
Shared 4 months ago
615 views
Shared 4 months ago
504 views
Shared 6 months ago
73 views
Shared 11 months ago
58 views
Shared 1 year ago
309 views
Shared 1 year ago
323 views
Shared 1 year ago
32 views
Shared 1 year ago
32 views