ಪರಿಸರ ಸೇವೆಗಾಗಿ ನಾನು

ವಾಸ್ತವ ಜಗತ್ತಿನಲ್ಲಿ ಮರೆಯಾಗುತ್ತಿರುವ ಅಪರೂಪದ ಸಸ್ಯಗಳನ್ನು ರಕ್ಷಣೆ ಮಾಡಿ ಅವುಗಳನ್ನು ಬೆಳೆಸುವುದು , ವೃಕ್ಷಗಳನ್ನು ರಕ್ಷಿಸುವುದು, ಜನರಲ್ಲಿ ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ. ಪರಿಸರ ರಕ್ಷಣೆಗಾಗಿ ನಾನು ಸದಾ ಸಿದ್ಧ. ಈ ಕರ್ನಾಟಕ ಸಸ್ಯಶಾಮಲವಾಗಬೇಕು ಎನ್ನುವುದೇ ನನ್ನ ಕನಸು.