ಬಾಲ್ಯದಲ್ಲಿ ವಿದ್ಯೆ ಕಲಿಯಬೇಕು.
ಯೌವನದಲ್ಲಿ ಜ್ಞಾನದ ಉಪಯೋಗದಿಂದ
ಜೀವನ ಮಾರ್ಗವನ್ನು ಕಂಡುಕೊಳ್ಳಬೇಕು.
ಪ್ರೌಢಾವಸ್ಥೆಯಲ್ಲಿ ಪುಣ್ಯ ಸಂಪಾದನೆ ಮಾಡಬೇಕು.
ಮುಪ್ಪಿನಲ್ಲಿ ಹಿಂದಿನ ಮೂರು ಅವಸ್ಥೆಗಳನ್ನು
ಮೆಲಕು ಹಾಕುತ್ತಾ ದೇವರನ್ನು ಸ್ಮರಿಸಿಕೊಂಡು
ನೆಮ್ಮದಿಯಿಂದ ಇರಬೇಕು. 🙏
ನೀವು ನಮ್ಮ ಚಾನೆಲ್ ಅನ್ನು subscribe ಮಾಡಬೇಕು.