New Upload : "Om Namah Shivaya" Like, share, and comment “Om Namah Shivaya” if you feel the divine presence! Subscribe for more spiritual and devotional journeys celebrating Lord Shiva and his greatest devotees.
ವಿಜಯನಗರದ ಕರ್ಣಾಟ ಸಾಮ್ರಾಜ್ಯ... ಕಾಲಾವಧಿ : 1336-1646 CE ಸ್ಥಾಪಕರು : ಹಕ್ಕ ಬುಕ್ಕರು ರಾಜಧಾನಿ : ಹಂಪಿ ಪ್ರಸಿದ್ಧ ದೊರೆ : ಶ್ರೀ ಕೃಷ್ಣದೇವರಾಯ ಸಂಸ್ಥಾನಗಳು : ಸಂಗಮ, ಸಾಳುವ, ತುಳುವ, ಅರವೀಡು
SUBHASH GOWDA K
New Upload : "Om Namah Shivaya"
Like, share, and comment “Om Namah Shivaya” if you feel the divine presence!
Subscribe for more spiritual and devotional journeys celebrating Lord Shiva and his greatest devotees.
1 month ago | [YT] | 2
View 0 replies
SUBHASH GOWDA K
ವಿಜಯನಗರದ ಕರ್ಣಾಟ ಸಾಮ್ರಾಜ್ಯ...
ಕಾಲಾವಧಿ : 1336-1646 CE
ಸ್ಥಾಪಕರು : ಹಕ್ಕ ಬುಕ್ಕರು
ರಾಜಧಾನಿ : ಹಂಪಿ
ಪ್ರಸಿದ್ಧ ದೊರೆ : ಶ್ರೀ ಕೃಷ್ಣದೇವರಾಯ
ಸಂಸ್ಥಾನಗಳು : ಸಂಗಮ, ಸಾಳುವ, ತುಳುವ, ಅರವೀಡು
2 months ago | [YT] | 3
View 0 replies
SUBHASH GOWDA K
New Upload: Basavanna Vachana
"ಶಿವಯ್ಯಾ! ನೀನು ನಿರಾಕಾರವಾಗಿರ್ದಲ್ಲಿ,
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ"
- ಬಸವಣ್ಣ
2 months ago | [YT] | 1
View 0 replies
SUBHASH GOWDA K
New Upload: Basavanna Vachana
https://youtu.be/iyBN2d-FYD8?si=Xe5Zc...
"ಶಿವಯ್ಯಾ! ಏಳೇಳು ಜನ್ಮದಲ್ಲಿ ಶಿವ ಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ" - ಬಸವಣ್ಣ
2 months ago | [YT] | 1
View 0 replies
SUBHASH GOWDA K
Which of the following LLM's solved 12/12 problems in ICPC(International Collegiate Programming Contest) Competition 2025?
4 months ago | [YT] | 3
View 0 replies
SUBHASH GOWDA K
ಹೊಯ್ಸಳ ಸಾಮ್ರಾಜ್ಯದ ಕಡೆಯ ದೊರೆ ಮುಮ್ಮಡಿ ವೀರಬಲ್ಲಾಳರ ಪುಣ್ಯ ಸ್ಮರಣೆ. 💐
ಇವರ ಕಾಲಮಾನ: ೧೨೬೨ - ೧೩೪೨
ಇವರ ಸಾಧನೆಗಳು ಇಂತಿವೆ,
೧. ಸಾಮ್ರಾಜ್ಯ ಏಕೀಕರಣ:
- ದಾಯಾದಿಗಳ ಕಲಹದಿಂದ ವಿಭಜಿತವಾಗಿದ್ದ ಹೊಯ್ಸಳ ಸಾಮ್ರಾಜ್ಯವನ್ನು ಪುನಃ ಏಕೀಕರಣಗೊಳಿಸಿದರು.
- ಸೇವುಣರು, ಕಾಕತೀಯರು, ಪಾಂಡ್ಯರನ್ನು ಯುದ್ಧದಲ್ಲಿ ಸೋಲಿಸಿದರು.
- ತಮಿಳುನಾಡಿನ ಬಹುಭಾಗವನ್ನು ಹೊಯ್ಸಳ ಸಾಮ್ರಾಜ್ಯಕ್ಕೆ ವಿಲೀನಗೊಳಿಸಿದರು.
೨. ಮುಸ್ಲಿಮ್ ಆಕ್ರಮಣಗಳ ವಿರುದ್ಧ ಪ್ರತಿರೋಧ:
- ಮಲ್ಲಿಕ್ ಕಾಫೂರ್ ಮತ್ತು ಮುಹಮ್ಮದ್ ಬಿನ್ ತುಘಲಕ್ ಅವರ ಆಕ್ರಮಣಗಳನ್ನು ಎದುರಿಸಿದರು.
- ದಕ್ಷಿಣ ಭಾರತದ ಹಿಂದೂ ರಾಜ್ಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು.
- ಸುಮಾರು ೩೦ ವರ್ಷಗಳ ಕಾಲ ಮುಸ್ಲಿಮ್ ಆಕ್ರಮಣಕಾರರ ವಿರುದ್ಧ ಹೋರಾಡಿದ.
೩. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ:
- ಕರ್ಣಾಟ ಸಾಮ್ರಾಜ್ಯದ(ವಿಜಯನಗರ) ಸ್ಥಾಪಕರಾದ ಹರಿಹರ ಮತ್ತು ಬುಕ್ಕ ರಾಯರು ಹೊಯ್ಸಳರ ಸೈನ್ಯದಲ್ಲಿದವವರು.
- ಹಿಂದವೀ ಕರ್ಣಾಟ ಸಾಮ್ರಾಜ್ಯವನ್ನು ಸ್ಥಾಪಿಸಲು ಮಹಾರಾಜ ವೀರಬಲ್ಲಾಳರೆ ಸ್ಪೂರ್ತಿಯಾಗಿದ್ದರು.
ವೀರಮರಣ:
೮ ಸೆಪ್ಟೆಂಬರ್ ೧೩೪೨ ರಂದು ಮದುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ವೀರಮರಣ ಹೊಂದಿದರು.
4 months ago | [YT] | 3
View 0 replies
SUBHASH GOWDA K
3 years ago | [YT] | 3
View 0 replies
SUBHASH GOWDA K
Kantara short review...
3 years ago | [YT] | 3
View 0 replies
SUBHASH GOWDA K
What do you think about Indian National language?
3 years ago | [YT] | 2
View 1 reply