NICE ಕಾರಿಡಾರ್ ಸಮಸ್ಯೆಗೆ ಪಾರದರ್ಶಕತೆ ಮತ್ತು ನಮ್ಮ ರೈತರು ಹಾಗೂ ಪ್ರಯಾಣಿಕರಿಗೆ ನ್ಯಾಯ ಸಿಗಲು ಬಲವಾದ, ಒಗ್ಗಟ್ಟಿನ ಧ್ವನಿ ಅಗತ್ಯವಿದೆ.
ನಿಜವಾದ ಹೊಣೆಗಾರಿಕೆ ತರಲು, ನಾವು *Nothing NICE* ಅಭಿಯಾನವನ್ನು ಆರಂಭಿಸಿದ್ದೇವೆ. ಈ ಹೋರಾಟದಲ್ಲಿ ನಮ್ಮೊಂದಿಗೆ ನಿಲ್ಲಲು ಪೋಸ್ಟರ್ ಮೇಲಿನ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ಸೈಟ್ಗೆ ಭೇಟಿ ನೀಡಿ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಇಂದು ಪ್ರಥಮ ಬಾರಿಗೆ ವೈಯಕ್ತಿಕವಾಗಿ ಭೇಟಿಯಾಗುವ ಸೌಭಾಗ್ಯ ಲಭಿಸಿತು. ಅವರನ್ನು ಹತ್ತಿರದಿಂದ ಕಂಡಾಗ ಅವರಲ್ಲಿರುವ ಅಪ್ರತಿಮ ತೇಜಸ್ಸು, ಸಕಾರಾತ್ಮಕ ಶಕ್ತಿ ಮತ್ತು ಅಪಾರ ಹಾರ್ದಿಕತೆ ಮನಸ್ಸಿಗೆ ಅಪಾರ ಸಂತಸ ತಂದಿದೆ.
ಚಿಕ್ಕಂದಿನಲ್ಲಿ ನನ್ನ ಪೂಜ್ಯ ತಾತಂದಿರಾದ ಶ್ರೀ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದನ್ನು ಕಣ್ಣುಂಬಿಕೊಂಡಿದ್ದೆ. ಇಂದು ಎನ್ಡಿಎ ಒಕ್ಕೂಟದ ಭಾಗವಾಗಿ, ಅದೇ ಅತ್ಯುನ್ನತ ಸ್ಥಾನದಲ್ಲಿರುವ ಶ್ರೀ ಮೋದಿಜಿಯವರ ಜೊತೆ ಕರ್ನಾಟಕದ ವಿಕಾಸದ ಕುರಿತು ಮಾತುಕತೆ ನಡೆಸಿದ್ದು ನನ್ನ ಜೀವನದ ಒಂದು ಸಾರ್ಥಕ ಅನುಭವ. ನಮ್ಮ ನಾಡಿನ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ.
ಪ್ರತಿಯೊಂದು ಮಾತಿನಲ್ಲೂ ಪ್ರೀತಿಯ ಮಹಾಪೂರ, ದೇಶದ ಹಿತದ ವಿಷಯದಲ್ಲಿ ಎಳ್ಳಷ್ಟೂ ರಾಜಿ ಇಲ್ಲದ ವ್ಯಕ್ತಿತ್ವ. ನಾಯಕತ್ವ ಎಂದರೆ ಕೇವಲ ಅಧಿಕಾರ ನಡೆಸುವುದಲ್ಲ; ಭವಿಷ್ಯದ ಪೀಳಿಗೆಗೆ ಹಾದಿ ದೀಪವಾಗುವುದು ಎಂಬುದನ್ನು ಇಂದು ಅವರಲ್ಲಿ ಕಂಡೆ!
ನನ್ನ ಮೇಲೆ ಭರವಸೆಯಿಟ್ಟು ನೀಡಿದ ಮಾರ್ಗದರ್ಶನ ಹಾಗೂ ತೋರ್ಪಡಿಸಿದ ಪ್ರೀತಿ-ಆದರಗಳಿಗೆ ಪ್ರಧಾನಿ ಮೋದಿಜಿಯವರಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.
An unforgettable moment and an honour I will cherish forever.
I had the privilege of meeting our Hon’ble Prime Minister Shri Narendra Modi avaru personally for the very first time. Words fall short to describe the incredible warmth, positive energy, and inspiring aura he radiates in person.
Growing up as a child, I watched my grandfather, former Prime Minister Shri H.D. Deve Gowda avaru, serve the nation from the highest office. Today, standing beside Modi ji as an NDA partner working for Karnataka’s future felt like a deeply personal, full-circle moment.
From his visionary leadership to the genuine encouragement he extends to everyone in our alliance, experiencing his guidance firsthand was a masterclass in dedication. Sitting with him, listening to his vision, and feeling his unwavering commitment to our nation's progress left me deeply inspired.
Warm in his affection, uncompromising in his vision for India, statesmanship isn't just about managing a country, it’s about commanding the future. Today was a true masterclass in leadership!
Thank you, Modi ji, for your inspiring words and gracious warmth. Guided by your leadership, I look forward to working together for the progress of our state and our nation.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬಿಡದಿ ಟೌನ್ಶಿಪ್ ವಿರೋಧಿಸಿ ಬಹಿರಂಗ ಸಭೆ ಹಾಗೂ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್. ಡಿ. ದೇವೇಗೌಡ ಸಾಹೇಬರು, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಹಾಗೂ ಮಾಗಡಿ ಮಾಜಿ ಶಾಸಕರಾದ ಶ್ರೀ ಎ. ಮಂಜುನಾಥ್ ಅವರೊಂದಿಗೆ ಉದ್ಘಾಟಿಸಿ, ರೈತರನ್ನು ಉದ್ದೇಶಿಸಿ ಮಾತನಾಡಿದೆ.
ಕಳೆದ 526 ದಿನಗಳಿಂದ ನಿರಂತರವಾಗಿ ಬಿಡದಿ ಟೌನ್ಶಿಪ್ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿರುವ ರೈತರಿಗೆ ಕೃತಜ್ಞತೆ ಸಲ್ಲಿಸಿ, ಸರ್ಕಾರ ರೈತರ ವಿರುದ್ಧ ನಡೆಸುತ್ತಿರುವ ಹುನ್ನಾರದ ಬಗ್ಗೆ ತಿಳಿಸಿದೆ.
ಬಿಡದಿ ಟೌನ್ಶಿಪ್ ಯೋಜನೆಗೆ ರೈತರ ವಿರೋಧವಿದ್ದರೂ ಕೂಡ, ನಿರಂತರವಾಗಿ ರೈತರ ದಾರಿ ತಪ್ಪಿಸುವ ಮೂಲಕ ಈ ಸರ್ಕಾರ 15,000 ಕೋಟಿಗೂ ಅಧಿಕ ನಿವ್ವಳ ಲಾಭ ಪಡೆಯಲು ಈ ಯೋಜನೆ ಮಾಡಲು ಹೊರಟಿದೆ ಎಂದು ಆರೋಪಿಸಿದೆ. ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಧಿಸೂಚನೆ ಮಾಡಿಲ್ಲ. ಎಲ್ಲ ಹಂತದ ಅಧಿಸೂಚನೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರವೇ ಮಾಡಿದೆ ಎಂದು ರೈತರಿಗೆ ತಿಳಿಸಿದೆ.
ಇಂದಿನ ಮುಖ್ಯಮಂತ್ರಿಗಳು ರೈತರ ವಿರುದ್ಧ ತೆಗೆದುಕೊಂಡಿರುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ಎಳೆಎಳೆಯಾಗಿ ರೈತರಿಗೆ ಮಾಹಿತಿ ನೀಡಿದೆ. ಈ ಸಭೆಯ ಬಳಿಕ ನಾವೆಲ್ಲರೂ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಿಡದಿ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸೋಣ ಎಂದು ತಿಳಿಸಿದೆ. ಅಂತಿಮವಾಗಿ ರೈತರಿಗೆ ಜಯ ಸಿಗುವವರೆಗೆ ಹೋರಾಟ ಮಾಡೋಣ ಎಂದು ರೈತರಿಗೆ ಧೈರ್ಯ ತುಂಬಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಮಾಜಿ ಹಾಗೂ ಹಾಲಿ ಶಾಸಕರು, ಸಂಸದರು, ಪಕ್ಷದ ಜಿಲ್ಲಾಧ್ಯಕ್ಷರು, ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
Nikhil Kumaraswamy
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾಯೇಷು ಸರ್ವದ ||
ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನವಿನಾಶಕ ಶ್ರೀ ಗಣೇಶ ಸರ್ವರಿಗೂ ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿಯನ್ನು ನೀಡಿ, ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
#ಶ್ರೀಗೌರಿಗಣೇಶ
6 days ago | [YT] | 570
View 7 replies
Nikhil Kumaraswamy
#1980sVibes #80s
#NikhilKumaraswamy
1 week ago | [YT] | 638
View 9 replies
Nikhil Kumaraswamy
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🤗
#Krishna #janmastamispecial❤️
2 weeks ago | [YT] | 1,045
View 16 replies
Nikhil Kumaraswamy
NICE ಕಾರಿಡಾರ್ ಸಮಸ್ಯೆಗೆ ಪಾರದರ್ಶಕತೆ ಮತ್ತು ನಮ್ಮ ರೈತರು ಹಾಗೂ ಪ್ರಯಾಣಿಕರಿಗೆ ನ್ಯಾಯ ಸಿಗಲು ಬಲವಾದ, ಒಗ್ಗಟ್ಟಿನ ಧ್ವನಿ ಅಗತ್ಯವಿದೆ.
ನಿಜವಾದ ಹೊಣೆಗಾರಿಕೆ ತರಲು, ನಾವು *Nothing NICE* ಅಭಿಯಾನವನ್ನು ಆರಂಭಿಸಿದ್ದೇವೆ. ಈ ಹೋರಾಟದಲ್ಲಿ ನಮ್ಮೊಂದಿಗೆ ನಿಲ್ಲಲು ಪೋಸ್ಟರ್ ಮೇಲಿನ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ಸೈಟ್ಗೆ ಭೇಟಿ ನೀಡಿ.
ಭೇಟಿ ನೀಡಿ: http://nothingnice.net
#NothingNice
3 weeks ago | [YT] | 46
View 1 reply
Nikhil Kumaraswamy
ನನ್ನ ರಾಜಕೀಯ ಜೀವನದ ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಇಂದು ಪ್ರಥಮ ಬಾರಿಗೆ ವೈಯಕ್ತಿಕವಾಗಿ ಭೇಟಿಯಾಗುವ ಸೌಭಾಗ್ಯ ಲಭಿಸಿತು. ಅವರನ್ನು ಹತ್ತಿರದಿಂದ ಕಂಡಾಗ ಅವರಲ್ಲಿರುವ ಅಪ್ರತಿಮ ತೇಜಸ್ಸು, ಸಕಾರಾತ್ಮಕ ಶಕ್ತಿ ಮತ್ತು ಅಪಾರ ಹಾರ್ದಿಕತೆ ಮನಸ್ಸಿಗೆ ಅಪಾರ ಸಂತಸ ತಂದಿದೆ.
ಚಿಕ್ಕಂದಿನಲ್ಲಿ ನನ್ನ ಪೂಜ್ಯ ತಾತಂದಿರಾದ ಶ್ರೀ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದನ್ನು ಕಣ್ಣುಂಬಿಕೊಂಡಿದ್ದೆ. ಇಂದು ಎನ್ಡಿಎ ಒಕ್ಕೂಟದ ಭಾಗವಾಗಿ, ಅದೇ ಅತ್ಯುನ್ನತ ಸ್ಥಾನದಲ್ಲಿರುವ ಶ್ರೀ ಮೋದಿಜಿಯವರ ಜೊತೆ ಕರ್ನಾಟಕದ ವಿಕಾಸದ ಕುರಿತು ಮಾತುಕತೆ ನಡೆಸಿದ್ದು ನನ್ನ ಜೀವನದ ಒಂದು ಸಾರ್ಥಕ ಅನುಭವ. ನಮ್ಮ ನಾಡಿನ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ.
ಪ್ರತಿಯೊಂದು ಮಾತಿನಲ್ಲೂ ಪ್ರೀತಿಯ ಮಹಾಪೂರ, ದೇಶದ ಹಿತದ ವಿಷಯದಲ್ಲಿ ಎಳ್ಳಷ್ಟೂ ರಾಜಿ ಇಲ್ಲದ ವ್ಯಕ್ತಿತ್ವ. ನಾಯಕತ್ವ ಎಂದರೆ ಕೇವಲ ಅಧಿಕಾರ ನಡೆಸುವುದಲ್ಲ; ಭವಿಷ್ಯದ ಪೀಳಿಗೆಗೆ ಹಾದಿ ದೀಪವಾಗುವುದು ಎಂಬುದನ್ನು ಇಂದು ಅವರಲ್ಲಿ ಕಂಡೆ!
ನನ್ನ ಮೇಲೆ ಭರವಸೆಯಿಟ್ಟು ನೀಡಿದ ಮಾರ್ಗದರ್ಶನ ಹಾಗೂ ತೋರ್ಪಡಿಸಿದ ಪ್ರೀತಿ-ಆದರಗಳಿಗೆ ಪ್ರಧಾನಿ ಮೋದಿಜಿಯವರಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.
An unforgettable moment and an honour I will cherish forever.
I had the privilege of meeting our Hon’ble Prime Minister Shri Narendra Modi avaru personally for the very first time. Words fall short to describe the incredible warmth, positive energy, and inspiring aura he radiates in person.
Growing up as a child, I watched my grandfather, former Prime Minister Shri H.D. Deve Gowda avaru, serve the nation from the highest office. Today, standing beside Modi ji as an NDA partner working for Karnataka’s future felt like a deeply personal, full-circle moment.
From his visionary leadership to the genuine encouragement he extends to everyone in our alliance, experiencing his guidance firsthand was a masterclass in dedication. Sitting with him, listening to his vision, and feeling his unwavering commitment to our nation's progress left me deeply inspired.
Warm in his affection, uncompromising in his vision for India, statesmanship isn't just about managing a country, it’s about commanding the future. Today was a true masterclass in leadership!
Thank you, Modi ji, for your inspiring words and gracious warmth. Guided by your leadership, I look forward to working together for the progress of our state and our nation.
3 weeks ago | [YT] | 839
View 15 replies
Nikhil Kumaraswamy
❤️❤️
4 weeks ago | [YT] | 346
View 4 replies
Nikhil Kumaraswamy
ತಮ್ಮ ಮದುವೆಗೆ ಆಗಮಿಸುವಂತೆ ನಿಖಿಲ್ ಕುಮಾರಸ್ವಾಮಿಯವರಿಗೆ ವಿವಾಹ ಆಮಂತ್ರಣ ನೀಡಿದ ಚಿಕ್ಕಣ್ಣ.
#NikhilKumaraswamy #Chikkanna
1 month ago | [YT] | 2,239
View 2 replies
Nikhil Kumaraswamy
ದೇವೇಗೌಡರ ಕೈಯಲ್ಲಿ ಪತ್ನಿ ಚೆನ್ನಮ್ಮ ಚಿತ್ರ ಇರೋ ವಿಶೇಷ HMT ವಾಚ್ | ಕುಮಾರಸ್ವಾಮಿ ಕೊಟ್ಟ ವಾಚ್ |
🔗⬇️
youtube.com/shorts/3E70YSK6LB...
1 month ago | [YT] | 156
View 1 reply
Nikhil Kumaraswamy
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬಿಡದಿ ಟೌನ್ಶಿಪ್ ವಿರೋಧಿಸಿ ಬಹಿರಂಗ ಸಭೆ ಹಾಗೂ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್. ಡಿ. ದೇವೇಗೌಡ ಸಾಹೇಬರು, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಹಾಗೂ ಮಾಗಡಿ ಮಾಜಿ ಶಾಸಕರಾದ ಶ್ರೀ ಎ. ಮಂಜುನಾಥ್ ಅವರೊಂದಿಗೆ ಉದ್ಘಾಟಿಸಿ, ರೈತರನ್ನು ಉದ್ದೇಶಿಸಿ ಮಾತನಾಡಿದೆ.
ಕಳೆದ 526 ದಿನಗಳಿಂದ ನಿರಂತರವಾಗಿ ಬಿಡದಿ ಟೌನ್ಶಿಪ್ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿರುವ ರೈತರಿಗೆ ಕೃತಜ್ಞತೆ ಸಲ್ಲಿಸಿ, ಸರ್ಕಾರ ರೈತರ ವಿರುದ್ಧ ನಡೆಸುತ್ತಿರುವ ಹುನ್ನಾರದ ಬಗ್ಗೆ ತಿಳಿಸಿದೆ.
ಬಿಡದಿ ಟೌನ್ಶಿಪ್ ಯೋಜನೆಗೆ ರೈತರ ವಿರೋಧವಿದ್ದರೂ ಕೂಡ, ನಿರಂತರವಾಗಿ ರೈತರ ದಾರಿ ತಪ್ಪಿಸುವ ಮೂಲಕ ಈ ಸರ್ಕಾರ 15,000 ಕೋಟಿಗೂ ಅಧಿಕ ನಿವ್ವಳ ಲಾಭ ಪಡೆಯಲು ಈ ಯೋಜನೆ ಮಾಡಲು ಹೊರಟಿದೆ ಎಂದು ಆರೋಪಿಸಿದೆ. ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಧಿಸೂಚನೆ ಮಾಡಿಲ್ಲ. ಎಲ್ಲ ಹಂತದ ಅಧಿಸೂಚನೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರವೇ ಮಾಡಿದೆ ಎಂದು ರೈತರಿಗೆ ತಿಳಿಸಿದೆ.
ಇಂದಿನ ಮುಖ್ಯಮಂತ್ರಿಗಳು ರೈತರ ವಿರುದ್ಧ ತೆಗೆದುಕೊಂಡಿರುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ಎಳೆಎಳೆಯಾಗಿ ರೈತರಿಗೆ ಮಾಹಿತಿ ನೀಡಿದೆ. ಈ ಸಭೆಯ ಬಳಿಕ ನಾವೆಲ್ಲರೂ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಿಡದಿ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸೋಣ ಎಂದು ತಿಳಿಸಿದೆ. ಅಂತಿಮವಾಗಿ ರೈತರಿಗೆ ಜಯ ಸಿಗುವವರೆಗೆ ಹೋರಾಟ ಮಾಡೋಣ ಎಂದು ರೈತರಿಗೆ ಧೈರ್ಯ ತುಂಬಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಮಾಜಿ ಹಾಗೂ ಹಾಲಿ ಶಾಸಕರು, ಸಂಸದರು, ಪಕ್ಷದ ಜಿಲ್ಲಾಧ್ಯಕ್ಷರು, ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ನಮ್ಮ ಭೂಮಿ - ನಮ್ಮ ಹಕ್ಕು
ಬಿಡದಿ ರೈತರಿಗೆ ಜಯ ಸಿಗುವವರೆಗೆ ನಮ್ಮ ಹೋರಾಟ ನಿರಂತರ.
#ನಮ್ಮಭೂಮಿನಮ್ಮಹಕ್ಕು
#ಬಿಡದಿಉಳಿಸಿ
1 month ago | [YT] | 170
View 1 reply
Nikhil Kumaraswamy
ಬಿಡದಿ ಟೌನ್ ಶಿಪ್ ವಿರೋಧಿಸಿ ಬಹಿರಂಗ ಸಭೆ
18 ಆಗಸ್ಟ್ 2026, ಮಂಗಳವಾರ
ಬೆಳಗ್ಗೆ 10 ಗಂಟೆಗೆ
ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು.
ಬನ್ನಿ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ.
1 month ago | [YT] | 103
View 2 replies
Load more