Sharp News kannada



Sharp News kannada

ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ*

1 year ago | [YT] | 1

Sharp News kannada

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಪ್ರಾಣಿಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲು ನಗರದ 250 ಸ್ಥಳಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ

1 year ago | [YT] | 0

Sharp News kannada

ಕೇಂದ್ರ ಸಚಿವರಾದ *ಶ್ರೀ HD ಕುಮಾರಸ್ವಾಮಿ ಅವರು* ಬಿಡದಿಯ ತೋಟದಲ್ಲಿ ತಮ್ಮ ಕುಟುಂಬ ಸಮೇತವಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು.

1 year ago | [YT] | 3

Sharp News kannada

2025 ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರಿದ ಯಶ್ ಅಂಡ್ ರಾಧಿಕಾ

1 year ago | [YT] | 3

Sharp News kannada

ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹೆಚ್.ಡಿ.ದೇವೇಗೌಡರು

1 year ago | [YT] | 1

Sharp News kannada

ಮಂಡ್ಯ: ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸುಮಾರು ₹15,000 ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

1 year ago | [YT] | 2

Sharp News kannada

ಉಪೇಂದ್ರ ಅವರ ನಿರ್ದೇಶನದ ನಿಮಗೆ ಯಾವ ಮೂವಿ ಇಷ್ಟ ಕಾಮೆಂಟ್ಗಳನ್ನು ಮಾಡಿ

1 year ago (edited) | [YT] | 4

Sharp News kannada

ಉಪೇಂದ್ರ ಅವರ ನಿರ್ದೇಶನದ UI ಸಿನಿಮಾ ನಾಳೆ ತೆರೆ ಕಾಣಲು ಸಜ್ಜಾಗಿದೆ

1 year ago (edited) | [YT] | 5

Sharp News kannada

ಬಿಡದಿಬಳಿಯ ತೋಟದ ಮನೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಪ್ರಮುಖರ ಸಭೆ

1 year ago | [YT] | 3