Vijaya Times

5,000 ಕೋಟಿ ರೂ. ಎಲ್ಲಿದೆ ಹೇಳಿ?
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದಾರೆ

5 hours ago | [YT] | 181

Vijaya Times

ಮಕ್ಕಳ ಭವಿಷ್ಯ ಮುಖ್ಯವಲ್ಲ

ಪ್ರಧಾನಿಗೆ ಮಕ್ಕಳ ಭವಿಷ್ಯದ ಬದಲು
ತಮ್ಮ ಭವಿಷ್ಯ ಮುಖ್ಯವಾಗಿದೆ
ರಾಹುಲ್ ಗಾಂಧಿ ವಾಗ್ದಾಳಿ
.
.
.
#politics #NarendraModi #rahulgandhi #newslive #vijayatimeskannada

5 hours ago | [YT] | 93

Vijaya Times

1. ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ; ಸಿದ್ದರಾಮಯ್ಯರಿಂದಲೇ ಘೋಷಣೆ
2. ಬೆಂಗಳೂರಿನ ನಾಗದೇವನಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಬೆಂಕಿ ಅವಘಡ, ಮಕ್ಕಳು ಸೇಫ್
3. ಅಂಕೋಲಾ ಬಳಿ ಗೋವಾಗೆ ಹೋಗ್ತಿದ್ದ ಸೀಬರ್ಡ್ ಬಸ್ ಪಲ್ಟಿ,1 ಸಾ*, 6 ಮಂದಿ ಸ್ಥಿತಿ ಗಂಭೀರ
4. ಪ್ರಧಾನಿಗೆ ಮಕ್ಕಳ ಭವಿಷ್ಯದ ಬದಲು ತಮ್ಮ ಭವಿಷ್ಯ ಮುಖ್ಯವಾಗಿದೆ, ರಾಹುಲ್ ಗಾಂಧಿ ವಾಗ್ದಾಳಿ
5. ಮಾಜಿ ಸಚಿವ ಸುರೇಶ್ ಕುಮಾರ್ ಅವರಿಂದ ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋ.ರೂ. ಹಣ ಎಲ್ಲಿದೆ ಎಂಬ ಪ್ರಶ್ನೆ ಅಭಿಯಾನ

5 hours ago | [YT] | 8

Vijaya Times

ಪ್ಲಾಸ್ಟಿಕ್ ನೋಟ್?
RBI ಬದಲಿಸಲಿದೆ ನೋಟ್
ಕಾಗದದ ಬದಲು ಪ್ಲಾಸ್ಟಿಕ್ ನೋಟ್?
.
.
.
#PlasticNotesIndia #PolymerCurrency #RBINewCurrency #IndianRupeeUpdate #newslive #vijayatimeskannada

6 hours ago | [YT] | 106

Vijaya Times

ಪೊಗಟ್ ಗೆ ಗೆಲುವು
ದೇಶ ಹೆಮ್ಮೆ ಪಡುವಂತೆ ಮಾಡಿದ ವಿನಿಷಾ ಫೋಗಟ್
ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು
ಸು. ಕೋರ್ಟ್ ಅವಕಾಶ ನೀಡಿದೆ
.
.
.
#VineshPhogat #VineshPhogatVictory #SupremeCourt #AsianGames
#AsianGamesTrials #IndianWrestling #Newslive #vijayatimeskannada

7 hours ago | [YT] | 94

Vijaya Times

ಕೆಪಿಸಿಸಿ ಪಟ್ಟಕ್ಕೆ ರೇಸ್
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರೇಸ್
ಮತ್ತೊಂದು ಸಪ್ರೈಸ್ ಎಂಟ್ರಿ
ರೇಸ್ನಲ್ಲಿದ್ದಾರಾ ಬಿ.ಕೆ ಹರಿಪ್ರಸಾದ್?
.
.
.
#KPCC #KarnatakaCongress #BKHariprasad #CongressPolitics
#KPCCPresident #KarnatakaPolitics #PoliticalUpdate #CongressLeadership

7 hours ago | [YT] | 26

Vijaya Times

24 ಗಂಟೆಯೊಳಗೆ ಇತ್ಯರ್ಥ
ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ
24 ಗಂಟೆಯೊಳಗೆ ಇತ್ಯರ್ಥಪಡಿಸಬೇಕು
ಸುಪ್ರೀಂ ಕೋರ್ಟ್ ನಿರ್ದೇಶನ
.
.
.
#SupremeCourt #BailPetitio #Judiciary #CourtOrder #LegalUpdate
#JusticeSystem #indianjudiciary #LawAndOrder

8 hours ago | [YT] | 39

Vijaya Times

ಜೂ. 3ಕ್ಕೆ ಡಿಕೆಶಿ ಪ್ರಮಾಣ

ಜೂ. 3ಕ್ಕೆ ಡಿಕೆಶಿ ಪ್ರಮಾಣ
ಸಿಎಂ ಜೊತೆ 10 ಮಂದಿ
ಹಿರಿಯ ಶಾಸಕರಿಗೆ ಮಂತ್ರಿಗಿರಿ
.
.
.
#DKShivakumar #DKS #KarnatakaPolitics #KarnatakaNews #CMOathCeremony
#CabinetExpansion #Congress

8 hours ago | [YT] | 17

Vijaya Times

ಮದ್ರಾಸ್ ಹೈಕೋರ್ಟ್
ದೇವಸ್ಥಾನಗಳಲ್ಲಿ ದೇವರಷ್ಟೇ ವಿಐಪಿ,
ಮತ್ಯಾರೂ ಅಲ್ಲ; ವಿಐಪಿ ದರ್ಶನದ ವಿರುದ್ಧ
ಮದ್ರಾಸ್ ಹೈಕೋರ್ಟ್ ಕಿಡಿ
.
.
.
#madarsa #hughcourt #vip #newslive #vijayatimeskannada

11 hours ago | [YT] | 583

Vijaya Times

IPL: ಸಂಭ್ರಮಾಚರಣೆಗೆ ಬ್ರೇಕ್‌
ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್‌
ಪೊಲೀಸರಿಂದ ಗೈಡ್‌ಲೈನ್ಸ್‌ ಬಿಡುಗಡೆ
.
.
.
#ipl2026 #cricket #celebration #guidelines #newrules #newslive #vijayatimeskannada

12 hours ago | [YT] | 23