ಡಾ. ರಾಜ್ ಅಪಹರಣಕ್ಕೆ 26 ವರ್ಷ – ಇನ್ನೂ ಮರೆಯದ ಕರಾಳ ನೆನಪು! #News24bharath#kannadanews 26 ವರ್ಷಗಳ ಹಿಂದೆ ಕನ್ನಡ ನಾಡನ್ನು ಬೆಚ್ಚಿಬೀಳಿಸಿದ್ದ ಡಾ. ರಾಜ್ ಅಪಹರಣ! ಡಾ. ರಾಜ್ ಕುಮಾರ್ ಅಪಹರಣ: 26 ವರ್ಷಗಳ ನಂತರವೂ ಜೀವಂತ ನೆನಪು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಡಾ. ರಾಜ್ – 26 ವರ್ಷಗಳ ಸ್ಮರಣೆ ಕನ್ನಡದ ಅಣ್ಣಾವ್ರ ಅಪಹರಣಕ್ಕೆ 26 ವರ್ಷ – ಇತಿಹಾಸದ ಕರಾಳ ಅಧ್ಯಾಯ ರಾಜ್ ಅಪಹರಣ: ಕರ್ನಾಟಕ–ತಮಿಳುನಾಡು ತಲ್ಲಣಗೊಂಡ ದಿನಕ್ಕೆ 26 ವರ್ಷ 26 ವರ್ಷಗಳ ಹಿಂದೆ ನಡೆದ ಡಾ. ರಾಜ್ ಅಪಹರಣ – ಇಂದಿಗೂ ಚರ್ಚೆಯಲ್ಲಿರುವ ಘಟನೆ ಡಾ. ರಾಜ್ ಅಪಹರಣ: ಕನ್ನಡಿಗರನ್ನು ಬೆಚ್ಚಿಬೀಳಿಸಿದ ದಿನದ ನೆನಪು
ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಶ್ರೀ ಕೆ. ಸಿ. ವೇಣುಗೋಪಾಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
NEWS24BHARATH KANNADA | ಭಾರತೀಯ ಸೇನೆಗೆ ಯುವಕ ಆಯ್ಕೆ ; ಗ್ರಾಮಸ್ಥರಿಂದ ಅದ್ದೂರಿ ಮೆರವಣಿಗೆ ಮಂಜಲಾಪುರಹಳ್ಳಿಯ ಗ್ರಾಮೀಣ ಪ್ರತಿಭೆ ದೇವಪ್ಪ ಅಬ್ಲಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಂಜಲಾಪುರಹಳ್ಳಿ ಗ್ರಾಮದ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.
ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ, ಎಂಬ ನುಡಿಯಂತೆ ಬಡತನದಲ್ಲಿ ಹುಟ್ಟಿದ್ದೇವೆ ಎಂದು ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳುವ ಬದಲು ಜೀವನದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ತೊಟ್ಟು ಗುರಿಯ ಕಡೆಗೆ ಸಾಗಬೇಕು ಎಂದು ತಾಲೂಕಿನ ಮಂಜಲಾಪುರಹಳ್ಳಿಯ ಗ್ರಾಮೀಣ ಯುವಕ ತೋರಿಸಿಕೊಟ್ಟಿದ್ದಾನೆ.
ಅಗ್ನಿವೀರ 6ನೇ Batch ನಂಬರ್ ನ ಇವರು AMC Center and college Lucknow ದಲ್ಲಿ ತಮ್ಮ ಟ್ರೈನಿಂಗ್ ಮುಗಿಸಿದ್ದಾರೆ.
ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ಆಯ್ಕೆಯಾಗಿ ಏಳು ತಿಂಗಳುಗಳ ಕಾಲ ತರಬೇತಿ ಮುಗಿಸಿ ಮರಳಿ ಸ್ವಗ್ರಾಮಕ್ಕೆ ತೆರಳಿದಾಗ ಗ್ರಾಮದಲ್ಲಿ ಸಂತಸದ ಜೊತೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ವೀರ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡ ಗ್ರಾಮಸ್ಥರು ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ, ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
News 24 Bharath
ಡಾ. ರಾಜ್ ಅಪಹರಣಕ್ಕೆ 26 ವರ್ಷ – ಇನ್ನೂ ಮರೆಯದ ಕರಾಳ ನೆನಪು! #News24bharath #kannadanews 26 ವರ್ಷಗಳ ಹಿಂದೆ ಕನ್ನಡ ನಾಡನ್ನು ಬೆಚ್ಚಿಬೀಳಿಸಿದ್ದ ಡಾ. ರಾಜ್ ಅಪಹರಣ!
ಡಾ. ರಾಜ್ ಕುಮಾರ್ ಅಪಹರಣ: 26 ವರ್ಷಗಳ ನಂತರವೂ ಜೀವಂತ ನೆನಪು
ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಡಾ. ರಾಜ್ – 26 ವರ್ಷಗಳ ಸ್ಮರಣೆ
ಕನ್ನಡದ ಅಣ್ಣಾವ್ರ ಅಪಹರಣಕ್ಕೆ 26 ವರ್ಷ – ಇತಿಹಾಸದ ಕರಾಳ ಅಧ್ಯಾಯ
ರಾಜ್ ಅಪಹರಣ: ಕರ್ನಾಟಕ–ತಮಿಳುನಾಡು ತಲ್ಲಣಗೊಂಡ ದಿನಕ್ಕೆ 26 ವರ್ಷ
26 ವರ್ಷಗಳ ಹಿಂದೆ ನಡೆದ ಡಾ. ರಾಜ್ ಅಪಹರಣ – ಇಂದಿಗೂ ಚರ್ಚೆಯಲ್ಲಿರುವ ಘಟನೆ
ಡಾ. ರಾಜ್ ಅಪಹರಣ: ಕನ್ನಡಿಗರನ್ನು ಬೆಚ್ಚಿಬೀಳಿಸಿದ ದಿನದ ನೆನಪು
1 week ago (edited) | [YT] | 0
View 0 replies
News 24 Bharath
Siddaramaiah : 2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ | NEWS24BHARATH
Siddaramaiah Retired From Election Politics | 2028ರ ಚುನಾವಣೆಯಿಂದ ಸಿದ್ದರಾಮಯ್ಯ ನಿವೃತ್ತಿ ಘೋಷಿಸಿರುವುದು ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಹಿಂದ ನಾಯಕನ ಈ ಅನಿರೀಕ್ಷಿತ ನಿರ್ಧಾರವು ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ.
#Siddaramaiah #SiddaramaiahNews #2028Election #news24Bharathlive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #news24bharathkannadanews #newsupdate #shorts #shortvideo #newsheadlines See less
1 week ago | [YT] | 1
View 0 replies
News 24 Bharath
ಸಂವಿಧಾನದ ಸಮಾನತೆಯ ಕನಸು ಮತ್ತು ಯುವಜನರ ಬದುಕಿನ ಕಠಿಣ ...
#News24bharath #Kannadanews #news #modi #bjpvscongress #bjpgovernment
2 weeks ago (edited) | [YT] | 1
View 0 replies
News 24 Bharath
ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿರುವ ಸರ್ಕಾರ! #News24Bharath #kannada #Students #Education #StudentRights #SaveEducation #YouthVoices #EducationCrisis #Government #StudentIssues #News24bharath #DKCM #MODI #Narendra #Modi
#Prime Minister of India
2 weeks ago (edited) | [YT] | 3
View 0 replies
News 24 Bharath
ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ನೀವು ಯಾರಿಗೆ ಮತ ಹಾಕುತ್ತೀರಿ?
1. ಕಾಂಗ್ರೆಸ್
2. ಬಿಜೆಪಿ + ಜೆಡಿಎಸ್
3. ಇತರೆ ಪಕ್ಷ
4. NOTA
̤
̤
̤
#politics #karnataka #election #vote #News24Bharathstudio
2 weeks ago | [YT] | 1
View 1 reply
News 24 Bharath
ಕರ್ನಾಟಕ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ಸ್ವೀಕಾರ | #News24Bharath Kannada
2 months ago | [YT] | 2
View 0 replies
News 24 Bharath
ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಶ್ರೀ ಕೆ. ಸಿ. ವೇಣುಗೋಪಾಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
2 months ago | [YT] | 2
View 0 replies
News 24 Bharath
ಒಂದು ಅಪ್ಪುಗೆ ಹಲವು ಸಂದೇಶ DK Shivakumar
2 months ago | [YT] | 3
View 0 replies
News 24 Bharath
ಡಿಕೆಶಿಗೆ ಭಾಗ್ಯರಾಮಯ್ಯ ತಥಾಸ್ತು..
2 months ago | [YT] | 5
View 0 replies
News 24 Bharath
NEWS24BHARATH KANNADA | ಭಾರತೀಯ ಸೇನೆಗೆ ಯುವಕ ಆಯ್ಕೆ ; ಗ್ರಾಮಸ್ಥರಿಂದ ಅದ್ದೂರಿ ಮೆರವಣಿಗೆ
ಮಂಜಲಾಪುರಹಳ್ಳಿಯ ಗ್ರಾಮೀಣ ಪ್ರತಿಭೆ ದೇವಪ್ಪ ಅಬ್ಲಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಂಜಲಾಪುರಹಳ್ಳಿ ಗ್ರಾಮದ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.
ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ, ಎಂಬ ನುಡಿಯಂತೆ ಬಡತನದಲ್ಲಿ ಹುಟ್ಟಿದ್ದೇವೆ ಎಂದು ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳುವ ಬದಲು ಜೀವನದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ತೊಟ್ಟು ಗುರಿಯ ಕಡೆಗೆ ಸಾಗಬೇಕು ಎಂದು ತಾಲೂಕಿನ ಮಂಜಲಾಪುರಹಳ್ಳಿಯ ಗ್ರಾಮೀಣ ಯುವಕ ತೋರಿಸಿಕೊಟ್ಟಿದ್ದಾನೆ.
ಅಗ್ನಿವೀರ 6ನೇ Batch ನಂಬರ್ ನ ಇವರು AMC Center and college Lucknow ದಲ್ಲಿ ತಮ್ಮ ಟ್ರೈನಿಂಗ್ ಮುಗಿಸಿದ್ದಾರೆ.
ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ಆಯ್ಕೆಯಾಗಿ ಏಳು ತಿಂಗಳುಗಳ ಕಾಲ ತರಬೇತಿ ಮುಗಿಸಿ ಮರಳಿ ಸ್ವಗ್ರಾಮಕ್ಕೆ ತೆರಳಿದಾಗ ಗ್ರಾಮದಲ್ಲಿ ಸಂತಸದ ಜೊತೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ವೀರ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡ ಗ್ರಾಮಸ್ಥರು
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ, ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
8 months ago (edited) | [YT] | 7
View 0 replies
Load more