ಶ್ರೀರಾಮನ ನೆರಳು

ಕರ್ನಾಟಕದ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ನನ್ನ ಯೂಟ್ಯೂಬ್ ಚಾನೆಲ್ ಹೆಸರು @ ಶ್ರೀರಾಮನ ನೆರಳು ಕನ್ನಡ ಯುಟ್ಯೂಬ್ ಚಾನೆಲ್ ಆಗಿದ್ದು ನನ್ನ ಚಾನಲಲ್ಲಿ ನಾನು ಸ್ವರಚಿತ ಕವನ ಮತ್ತು ಸಜೆಶನ್ಸ್ ವಿಡಿಯೋ ಮತ್ತು ಟ್ರೆಂಡಿಂಗ್ ಆಲ್ ಶರ್ಟ್ ಮಾಡುತ್ತೇನೆ
ಇದು ಸಾಹಿತ್ಯ ಲೋಕವಾಗಿದ್ದು ನಾನೇ ನಾನೇ ಸ್ವರಚಿತ ಕವನ ಬರೆದು ಹಾಡಲು ಪ್ರಯತ್ನಿಸುತ್ತಿದ್ದೇನೆ ನಿಮ್ಮ ಸಹಕಾರ ಮತ್ತು ನಿಮ್ಮ ಆಶೀರ್ವಾದ ಸದಾಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ ನೊಂದ ಮನಸ್ಸುಗಳಿಗೆ ಸಾಹಿತ್ಯ ಹಾಡು ಎಂಬುವುದು ಮನಸ್ಸನ್ನು ರಂಜಿಸುತ್ತದೆ ಪ್ಲೀಸ್ ನನ್ನ ವಿಡಿಯೋಗಳನ್ನು ನೋಡಿರಿ ಈ ಬಡ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಿ ಉಳಿಸಿ ಬೆಂಬಲಿಸಿ ಅಂಗವಿಕಲಳು ನಾನು ಇರುತ್ತೇನೆ ಪ್ಲೀಸ್ ಸಪೋರ್ಟ್ ಮಾಡ್ರಿ 4000 ವಾಚ್ ಓವರ್ ಕಂಪ್ಲೀಟ್ ಆಗಿಲ್ಲ full ಪ್ಲೀಸ್ ಸಪೋರ್ಟ್ ಮೀ
ಇಂತಿ
ಸರಸ್ವತಿ ಅಪ್ಪಣ್ಣ ಭಜಂತ್ರಿ
ನಾನು ಯುವ ಕವಯಿತ್ರಿ
ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲಿರಲಿ ನಿಮ್ಮೆಲ್ಲರ ಆಶೀರ್ವಾದವಿದ್ದರೆ ನಾನು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ 🙏🙏


ಶ್ರೀರಾಮನ ನೆರಳು

ರಾಜ್ಯ ಮಟ್ಟದ ಯುಗಾದಿ ಕವನಗಳ ಸ್ಪರ್ಧೆಯ 2026 ರ ಪ್ರಶಸ್ತಿ ಸಿಗಲಿ ಎಂದು ಎಷ್ಟು ಜನ ಹಾರೈಸುತ್ತೀರಿ ನಿಮ್ಮೆಲ್ಲರ ಪ್ರೀತಿಯ ಆತ್ಮೀಯ ವಿಶ್ವಾಸ ನನಗೆ ಅತ್ಯ ಅಮೂಲ್ಯ ವಾದದ್ದು ಈ ಬಡ ಪ್ರತಿಭೆಯನ್ನು ಉಳಿಸಿ ಬೆಳೆಸಿ ಹಾರೈಸಿ ಮತ್ತು ಬೆಂಬಲಿಸಿ @ಶ್ರೀ ರಾಮನ ನೆರಳು
Saraswati appanna bhajantri ✍️
ಹಾಗೆ ಬರೆದರೆ ಕವನ ವಾಗಲ್ಲ
ಯೋಚನೆ ಮಾಡಿ ಬರೆದರೆ ಯೋಗ್ಯವಾಗಲ್ಲ
ನಂಬಿಕೆ ಇಟ್ಟು ಬರೆದರೆ ನಂಬಲು ಆಗಲ್ಲ
ಪ್ರೀತಿಯಿಂದ ಬರೆದರೆ ಪ್ರೀತಿ ಆಗಲ್ಲ
ಸ್ನೇಹದಿಂದ ಬರೆದರೆ ಸ್ನೇಹವಾಗಲ್ಲ
ಒಟ್ಟಲ್ಲಿ ಹೇಳುವುದಾದರೆ
ಕವನಗಳು ಹಾಗೆ ಸುಮ್ಮನೆ ಹುಟ್ಟಲ್ಲ 💯✍️🌏#saraswati #appanna #bhajantri #nana #hosa #Kannada #kavanagalu #like #like and subscribe#support #@ಶ್ರೀ ರಾಮನ ನೆರಳು 🌏💐

3 weeks ago | [YT] | 0

ಶ್ರೀರಾಮನ ನೆರಳು

ರಾಜ್ಯಮಟ್ಟದ ಯುಗಾದಿ ಸ್ಪರ್ಧೆಗೆ ನಾನು ಕೂಡ ಭಾಗ ವಹಿಸಿದ್ದೆ ಪಾಂಡುಸರ ಅವರು ರಾಜ್ಯ ಮಟ್ಟದ ಯುಗಾದಿಯ ಪ್ರಶಸ್ತಿಯನ್ನು ಕೊಟ್ಟರೆ 🥹 ಕರ್ನಾಟಕ ಜನತೆಯ ಆಶೀರ್ವಾದ ಈ ಬಡ ಯುವ ಕವಯಿತ್ರಿಯ✍️ ಮೇಲೆ ಇರಲಿ 💯👌🙏🙏🥹

4 weeks ago | [YT] | 1

ಶ್ರೀರಾಮನ ನೆರಳು

ಯುಗಾದಿಯ ಸಂಭ್ರಮ ನಿಮ್ಮೆಲ್ಲರ ಸಪೋರ್ಟ್ ನಂಗೆ ತಮ್ಮ ಮುಖ್ಯ ಈ ಬಡ ಕವ ಯಿತ್ರಿಗೆ ನಿಮ್ಮೆಲ್ಲರ ಬೆಂಬಲ ಬೇಕು ಆಶೀರ್ವದಿಸಿ ಹಾರೈಸಿ 🙏🙏🥹🌎

1 month ago | [YT] | 1

ಶ್ರೀರಾಮನ ನೆರಳು

@ಶ್ರೀ ರಾಮನ ನೆರಳು #saraswati #appanna #bhajantri #nana #hosa#kannada #kavanagalu #like # subscribe#like support ಬಡ ಪ್ರತಿಭೆಗಳನ್ನು ಬೆಳಿಸಿ ಉಳಿಸಿ 🙏🙏🥹 ಪ್ರೋತ್ಸಾಹಿಸಿ ಬೆಂಬಲಿಸಿ🥹

1 month ago | [YT] | 4

ಶ್ರೀರಾಮನ ನೆರಳು

51ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್ miss you sir 🥹🙏🙏💐🌎🎂‪@ಶ್ರೀರಾಮನನೆರಳು‬
ಕವನಗಳಲ್ಲಿ ಕವನ ವಾದವರು
ನೆನಪುಗಳೊಂದಿಗೆ ಸದಾ ಇರುವವರು
ಅಭಿಮಾನಿಗಳ ಪಾಲಿಗೆ ದೇವರಾದವರು
ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿ
ಕೋಟ್ಯಾನು ಕೋಟಿ ಕರ್ನಾಟಕ ಜನತೆಯ
ಹೃದಯ ಎಂಬ ಮಂದಿರದಲ್ಲಿ ಸದಾ
ನೆಲೆಯಾಗಿ ಇರುವವರು ಮರೆಯಲಾಗದ
ಅಪರೂಪದ ರತ್ನ ಪುನೀತ್ ರಾಜಕುಮಾರ್


ನಮ್ಮೆಲ್ಲರ ನೆಚ್ಚಿನ ನಟ
ಡಾ || ಪವರ್ ಸ್ಟಾರ್ ಪುನೀತ್ ರಾಜಕುಮಾರ್

Saraswati appanna bhajantri ✍️🌎

1 month ago | [YT] | 49

ಶ್ರೀರಾಮನ ನೆರಳು

Happy birthday day too me 😊

2 months ago | [YT] | 3

ಶ್ರೀರಾಮನ ನೆರಳು

#saraswati #appanna #bhajantri #nana #hosa #Kannada #kavanagalu #like # subscribe#support @ಶ್ರೀ ರಾಮನ ನೆರಳು

2 months ago | [YT] | 10

ಶ್ರೀರಾಮನ ನೆರಳು

ಹೊಸ ಕವನಗಳು saraswati appanna bhajantri kavanagalu like and subscribe like support

2 months ago | [YT] | 8

ಶ್ರೀರಾಮನ ನೆರಳು

@ಶ್ರೀ ರಾಮನ ನೆರಳು #saraswati #appanna #bhajantri #nana #hosa #kavanagalu #Kannada #like and subscribe #like and support

2 months ago | [YT] | 17

ಶ್ರೀರಾಮನ ನೆರಳು

ಬರುವ ತಿಂಗಳು ಮಾರ್ಚ್ ನಲ್ಲಿ ನನ ಹುಟ್ಟುಹಬ್ಬ ಇದೆ ಕರ್ನಾಟಕದ ಜನತೆ ನಂಗೆ ಒಳ್ಳೇದಾಗ್ಲಿ ಎಂದು ಬಯಸಿ ಆಶೀರ್ವಾದ ಮಾಡುತ್ತೀರಾ ಎಲ್ಲರೂ ಆಶೀರ್ವಾದ ಮಾಡಿ ಹಾರೈಸುತ್ತೀರಾ ಎಂದು ನಾನು ಅಂದುಕೊಡಿದ್ದೇನೆ

2 months ago | [YT] | 12