Parichaya ಪರಿಚಯ-
ನಮ್ಮ ನಾಡಲ್ಲಿ ಪ್ರತಿಯೊಂದು ವಿಷಯದಲ್ಲೂ ಪ್ರತ್ಯೇಕ ವಿಶೇಷ ಸೋಜಿಗ ಸಂಗತಿ ಸಮಾಚಾರ ತುಂಬಿದ ಮಾಹಿತಿಯಿರುತ್ತದೆ,ಅದನ್ನು ಹುಡುಕಿ ಹೆಕ್ಕಿ ಸಂಕ್ಷಿಪ್ತವಾಗಿ ಪ್ರಚಲಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮಾಧ್ಯಮವೇ ಈ ಪರಿಚಯ
Disclaimer: ಕೆಲವು ಸ್ಥಳಗಳ ಮಾಹಿತಿ ಬಿತ್ತರಿಸುವ ಸಂಧರ್ಭದಲ್ಲಿ ಜನರ ನಂಬಿಕೆಗಳ ಆಧಾರದ ಮೇಲೆ ಹೆಚ್ಚು ತರ್ಕಕ್ಕೆ ಒಳಪಡಿಸದೆ ಬಿತ್ತರಿಸುತ್ತೇವೆ.ಕೆಲವರಿಗೆ ಅದು ಸಮಂಜಸವಲ್ಲ ಅನ್ನಿಸಬಹುದು.ನಮಗೆ ತಿಳಿದುಬರುವ ಮಾಹಿತಿಯನ್ನು ಯಥಾವತ್ತಾಗಿ ಬಿತ್ತರಿಸುವ ಮಾಧ್ಯಮವೇ ಈ ಪರಿಚಯ.
ವಿಶೇಷ ಸೂಚನೆ:
ನಮ್ಮ ವಾಹಿನಿಯಲ್ಲಿ ಹಲವಾರು ಔಷಧೀಯ ಸಸ್ಯಗಳು ಹಾಗೂ ಹೂಗಳ ಕುರಿತು ಮಾಹಿತಿ ಬಿತ್ತರಿಸುತ್ತಿದ್ದೇವೆ. ಆದರೆ ನಮ್ಮ ವಾಹಿನಿ ಯಾವುದೇ ಸ್ವಚಿಕಿತ್ಸಾ ಪದ್ಧತಿಯನ್ನು ಬೆಂಬಲಿಸುವುದಿಲ್ಲ.ನಮ್ಮ ವಾಹಿನಿಯಲ್ಲಿ ಸೂಚಿಸಲಾಗುವ ಮನೆಮದ್ದುಗಳನ್ನು ಪ್ರಯೋಗಿಸುವ ಮೊದಲು ನುರಿತ ವೈದ್ಯರ ಸಲಹೆಯನ್ನು ಖಡ್ಡಾಯವಾಗಿ ಪಡೆಯತಕ್ಕದ್ದು.
Facebook:
www.facebook.com/parichayakannada
Milestones
1000 Subscribers: 9/12/2018
5000 Subscribers: 2/1/2019
10000 Subscribers: 26/1/2019
25000 Subscribers: 14/4/2019
50000 Subscribers: 22/10/2019
100000 Subscribers: 31/05/2020
Join ,help us to reach next milestone
Email: parichayakannada@gmail.com
Parichaya ಪರಿಚಯ
ಶಿವಪೂಜೆಯಲ್ಲಿ ಸಂಪಿಗೆ ಏಕೆ ನಿಷಿದ್ಧ?
11 hours ago | [YT] | 4
View 0 replies
Parichaya ಪರಿಚಯ
ಪೊರಕೆಗೆ ಸಂಬಂಧಪಟ್ಟಂತೆ ನಾವು ಪಾಲಿಸಬೇಕಾದ ಧಾರ್ಮಿಕ ನಿಯಮಗಳು ಯಾವುವು?
4 days ago | [YT] | 6
View 0 replies
Parichaya ಪರಿಚಯ
ಭರತ ಹುಣ್ಣಿಮೆಯ ಮಹತ್ವವೇನು? ಈ ದಿನ ಏನು ಮಾಡಬೇಕು?
5 days ago | [YT] | 10
View 0 replies
Parichaya ಪರಿಚಯ
ಮನೆಗೆ ಸಂಪತ್ತು ಆಕರ್ಷಿಸಲು ಬಿಳಿಸಾಸಿವೆಯನ್ನು ಹೇಗೆ ಬಳಸಬೇಕು?
6 days ago | [YT] | 9
View 0 replies
Parichaya ಪರಿಚಯ
ಈ ದೇಗುಲದಲ್ಲಿ ಬ್ರಿಟೀಷ್ ಅಧಿಕಾರಿಯ ಕಣ್ಣೆದುರೇ ಶ್ರೀರಾಮ ನಡೆಸಿದ ಪವಾಡವೇನು?
1 week ago | [YT] | 8
View 0 replies
Parichaya ಪರಿಚಯ
ಭಾರತದ 5 ಪ್ರಸಿದ್ಧ ಸೂರ್ಯ ದೇಗುಲಗಳು
1 week ago | [YT] | 13
View 0 replies
Parichaya ಪರಿಚಯ
ಬೆಂಗಳೂರಿನ ಸುಪ್ರಸಿದ್ಧ ಸೂರ್ಯ ದೇಗುಲ ಎಲ್ಲಿದೆ ಗೊತ್ತಾ?
1 week ago | [YT] | 43
View 1 reply
Parichaya ಪರಿಚಯ
ರಥಸಪ್ತಮಿಯ ದಿನ 7 ಎಕ್ಕದ ಎಲೆಗಳನ್ನು ಬಳಸಿ ಸ್ನಾನವನ್ನು ಏಕೆ ಮಾಡಬೇಕು?
1 week ago | [YT] | 11
View 0 replies
Parichaya ಪರಿಚಯ
ಕರ್ನಾಟಕದ 5 ಪ್ರಸಿದ್ಧ ಸರಸ್ವತಿ ಆಲಯಗಳು
1 week ago | [YT] | 6
View 0 replies
Parichaya ಪರಿಚಯ
ವಸಂತ ಪಂಚಮಿಯಂದು ಸರಸ್ವತಿ ಪೂಜೆಯನ್ನು ಏಕೆ ಮಾಡಬೇಕು?
2 weeks ago | [YT] | 8
View 0 replies
Load more