Amrutha Shivakumar official

ಅಮೃತ ಶಿವಕುಮಾರ್, ಆಧ್ಯಾತ್ಮಿಕವಾಗಿ ಶ್ರೀ ರಾಜರಾಜೇಶ್ವರ್ಯಂಬಾ (ಶ್ರೀವಿದ್ಯಾ ಪೂರ್ಣದೀಕ್ಷೆ ಉಪಾಸಕರು ) ಎಂದು ಕರೆಯುತ್ತಾರೆ ‘ಶ್ರೀ ಪರಮಾನಂದನಾಥ ಪರಂಪರೆ. ನಮ್ಮ ಗುರು ಡಾ|| ಕ್ರೋವಿ ಪಾರ್ಥಸಾರಥಿ ಆಧ್ಯಾತ್ಮಿಕವಾಗಿ ಶ್ರೀ ಪರಮಾನಂದನಾಥ ಎಂದು ಕರೆಯುತ್ತಾರೆ.

Amrutha Shivakumar, spiritually known as Sri Rajarajeshwaryamba ( srividya purnadiksha upasikas ) ‘Sri paramanandanatha parampare our guru Dr.krovi Parthasarathi spiritually known as Sri paramanandanatha


contact: srividya.sadhanamarga@gmail.com


Amrutha Shivakumar official

ಪುಸ್ತಕಕ್ಕಾಗಿ ಸಂಪರ್ಕಿಸಿ 9972812505

3 days ago | [YT] | 48

Amrutha Shivakumar official

📚 ಪುಸ್ತಕಗಳ ವಿವರ

1. ಶ್ರೀವಿದ್ಯಾ ಮಂತ್ರ ಯಂತ್ರ ತಂತ್ರ ರಹಸ್ಯ — ಕನ್ನಡ ಪುಸ್ತಕ
📖 ಪುಸ್ತಕದ ಬೆಲೆ: ₹500

2. ಸರ್ವಕಾರ್ಯಸಿದ್ಧಿಗಾಗಿ ಮಹಾತ್ರಿಪುರಸುಂದರೀ ಉಪಾಸನೆ
📖 ಪುಸ್ತಕದ ಬೆಲೆ: ₹290

3. ವನದುರ್ಗಾ ಸರ್ವಸ್ವಂ
📖 ಪುಸ್ತಕದ ಬೆಲೆ: ₹250

💰 ಮೂರು ಪುಸ್ತಕಗಳ ಒಟ್ಟು ಬೆಲೆ: ₹1,040
📦 ಬೆಂಗಳೂರು ಕೊರಿಯರ್ ಶುಲ್ಕ: ₹95 ಹೆಚ್ಚುವರಿ
💵 ಒಟ್ಟು ಮೊತ್ತ: ₹1,135

3 days ago (edited) | [YT] | 73

Amrutha Shivakumar official

ಶ್ರೀ ಮಹಾಲಕ್ಷ್ಮೀ ಮಹಾಮಂತ್ರ

ಅಸ್ಯ ಶ್ರೀಕಮಲಾತ್ಮಿಕಾ ರಮಾ ಮಂತ್ರಸ್ಯ | ಬ್ರಹ್ಮಾ ಋಷಿಃ | ಗಾಯತ್ರೀ ಛಂದಃ | ಶ್ರೀಮಹಾಲಕ್ಷ್ಮೀ ದೇವತಾ | ಶ್ರೀಂ ಬೀಜಮ್ | ಹ್ರೀಂ ಶಕ್ತಿಃ | ಶ್ರೀಂಕೀಲಕಮ್ ||

ಕರನ್ಯಾಸಃ
ಶ್ರೀಂ ಹ್ರೀಂ ಶ್ರೀಂ ಕಮಲೇ ಶ್ರೀಂ ಹ್ರೀಂ ಶ್ರೀಂ- ಅಂಗುಷ್ಠಾಭ್ಯಾಂ ನಮಃ |
ಶ್ರೀಂ ಹ್ರೀಂ ಶ್ರೀಂ ಕಮಲಾಲಯೇ ಶ್ರೀಂ ಹ್ರೀಂ ಶ್ರೀಂ- ತರ್ಜನೀಭ್ಯಾಂ ನಮಃ |
ಶ್ರೀಂ ಹ್ರೀಂ ಶ್ರೀಂ ಪ್ರಸೀದ ಶ್ರೀಂ ಹ್ರೀಂ ಶ್ರೀಂ- ಮಧ್ಯಮಾಭ್ಯಾಂ ನಮಃ |
ಶ್ರೀಂ ಹ್ರೀಂ ಶ್ರೀಂ ಪ್ರಸೀದ ಶ್ರೀಂ ಹ್ರೀಂ ಶ್ರೀಂ- ಅನಾಮಿಕಾಭ್ಯಾಂ ನಮಃ |
ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿ ನಮಃ ಶ್ರೀಂ ಹ್ರೀಂ ಶ್ರೀಂ- ಕನಿಷ್ಠಿಕಾಭ್ಯಾಂ ನಮಃ
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ ನಮಃ -ಕರತಲಕರ ಪೃಷ್ಠಾಭ್ಯಾಂ ನಮಃ ||

ಅಂಗನ್ಯಾಸಃ
ಶ್ರೀಂ ಹ್ರೀಂ ಶ್ರೀಂ ಕಮಲೇ ಶ್ರೀಂ ಹ್ರೀಂ ಶ್ರೀಂ- ಹೃದಯಾಯ ನಮಃ |
ಶ್ರೀಂ ಹ್ರೀಂ ಶ್ರೀಂ ಕಮಲಾಲಯೇ ಶ್ರೀಂ ಹ್ರೀಂ ಶ್ರೀಂ- ಶಿರಸೇ ಸ್ವಾಹಾ |
ಶ್ರೀಂ ಹ್ರೀಂ ಶ್ರೀಂ ಪ್ರಸೀದ ಶ್ರೀಂ ಹ್ರೀಂ ಶ್ರೀಂ- ಶಿಖಾಯೈ ವಷಟ್ |
ಶ್ರೀಂ ಹ್ರೀಂ ಶ್ರೀಂ ಪ್ರಸೀದ ಶ್ರೀಂ ಹ್ರೀಂ ಶ್ರೀಂ- ಕವಚಾಯ ಹುಮ್ |
ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈನಮಃ ಶ್ರೀಂ ಹ್ರೀಂ ಶ್ರೀಂ- ನೇತ್ರತ್ರಯಾಯ ವೌಷಟ್
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ ನಮಃ-ಅಸ್ತ್ರಾಯ ಫಟ್ ||
ಭೂರ್ಭುವಃ ಸುವರೋಂ ಇತಿ ದಿಗ್ಭಂಧಃ

ಧ್ಯಾನಮ್
ಸಿಂಧೂರಾರುಣ ಕಾಂತಿಮಬ್ಜವಸತಿಂ ಸೌಂದರ್ಯವಾರಾನ್ನಿಧಿಂ
ಕೋಟೀರಾಂಗದಹಾರ ಕುಂಡಲಕಟೀಸೂತ್ರಾದಿಭಿರ್ಭೂಷಿತಾಮ್ |
ಹಸ್ತಾಬ್ಜೈರ್ವಸುಪತ್ರಮಬ್ಜಯುಗಲಾದರ್ಶೌ ವಹಂತೀಂ
ಪರಾಮಾವೀತಾಂ ಪರಿಚಾರಿಕಾಭಿರನಿಶಂ ಧ್ಯಾಯೇತ್ಪ್ರಿಯಾಂ ಶಾರ್ಙ್ಗಿಣಃ

ಶ್ರೀ ಮಹಾಲಕ್ಷ್ಮಿ ಗಾಯತ್ರಿ ಮಂತ್ರಃ
ಓಂ ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ |
ತನ್ನೋ ಲಕ್ಷ್ಮೀಃ ಪ್ರಚೋದಯಾತ್ ||

ಮಂತ್ರಃ
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ
ನಮಃ

5 days ago | [YT] | 328

Amrutha Shivakumar official

ಪ್ರತಿ ಶುಕ್ರವಾರ ಸರಳವಾಗಿ ಲಕ್ಷ್ಮೀಪೂಜೆಮಾಡುವ ವಿಧಾನ

೧. ಮಾರ್ಜನಂ
ಓಂ ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋ ಪಿವಾಯಃ ಸ್ಮರೇತ್ ಪುಂಡರೀಕಾಕ್ಷಂ ಸಬಾಹ್ಯಾ ಭ್ಯಂತರ ಶುಚಿಃ

೨. ಗಣಪತಿ / ಗುರು ಪ್ರಾರ್ಥನೆ
ಶುಕ್ಲಾಂ ಬರಧರಂ ವಿಷ್ಣುಂ - ಶಶಿವರ್ಣಂ ಚತುರ್ಭುಜಂಪ್ರಸನ್ನ ವದನಂ ಧ್ಯಾಯೇತ್ - ಸರ್ವ ವಿಘ್ನೋಪ ಶಾಂತಯೇ

ಆದಿನಾಥ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್ ।
ಪರಮಾನಂದ ನಾಥ ಪರ್ಯಂತಾಂ ವಂದೇ ಗುರು ಪರಂಪರಾಮ್ ॥

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥

೩. ದೀಪಾರಾಧನೆ
ದೀಪತ್ವಂ ಬ್ರಹ್ಮರೂಪೋ ಸಿ ಜ್ಯೋತಿಷಾಂ ಪ್ರಭುರವ್ಯಯಃಸೌಭಾಗ್ಯಂ ದೇಹಿ ಪುತ್ರಾಂಶ್ಚ ಸರ್ವಾನ್ ಕಾಮಾಂಶ್ಚ ದೇಹಿಮೇ

೪. ಆಚಮನ
1. ಓಂ ಕೇಶವಾಯ ನಮಃ
2. ಓಂ ನಾರಾಯಣಾಯ ನಮಃ
3. ಓಂ ಮಾಧವಾಯ ನಮಃ
4. ಓಂ ಗೋವಿಂದಾಯ ನಮಃ
5. ವಿಷ್ಣವೇ ನಮಃ
6. ಮಧುಸೂದನಾಯ ನಮಃ
7. ತ್ರಿ ವಿಕ್ರಮಾಯ ನಮಃ
8. ವಾಮನಾಯ ನಮಃ
9. ಶ್ರೀಧರಾಯ ನಮಃ
10. ಹೃಷೀಕೇಶಾಯ ನಮಃ
11. ಪದ್ಮನಾಭಾಯ ನಮಃ
12. ದಾಮೋದರಾಯ ನಮಃ
13. ಸಂಕರ್ಷಣಾಯ ನಮಃ
14. ವಾಸುದೇವಾಯ ನಮಃ
15. ಪ್ರದ್ಯು ಮ್ನಾಯ ನಮಃ
16. ಅನಿರುದ್ಧಾಯ ನಮಃ
17. ಪುರುಷೋತ್ತಮಾಯ ನಮಃ
18. ಅಧೋಕ್ಷಜಾಯ ನಮಃ
19. ನಾರಸಿಂಹಾಯ ನಮಃ
20. ಅಚ್ಯುತಾಯ ನಮಃ
21. ಜನಾರ್ದನಾಯ ನಮಃ
22. ಉಪೇಂದ್ರಾಯ ನಮಃ
23. ಹರಯೇ ನಮಃ
24. ಶ್ರೀ ಕೃಷ್ಣಾಯ ನಮಃ

ಭೂತೋಚ್ಚಾಟನೆ
ಉತ್ತಿಷ್ಠಂತು ಭೂತಪಿಶಾಚಾಃ ಏತೇ ಭೂಮಿ ಭಾರಕಾಃಏತೇಷಾ ಮವಿರೋಧೇನ ಬ್ರಹ್ಮಕರ್ಮ ಸಮಾರಭೇ

ಪ್ರಾಣಾಯಾಮ
ಪೂರಕಂ ಕುಂಭಕಂ ಚೈವ ರೇಚಕಂ ತದನಂತರಂಪ್ರಾಣಾಯಾಮ ಮಿದಂ ಪ್ರೋಕ್ತಂ ಸರ್ವ ದೇವ ನಮಸ್ಕೃತಂ

ಸಂಕಲ್ಪ
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರಾ ಶ್ರೀ ಮಹಾಲಕ್ಷ್ಮೀ ದೇವತಾ ಪ್ರೀತ್ಯರ್ಥಂ,ಅಸ್ಮಾಕಂ ಸಹ ಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ಅಭಯ ಆಯುರಾರೋಗ್ಯ ಐಶ್ವರ್ಯಅಭಿವೃದ್ಧ್ಯರ್ಥಂ, ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿದ್ಧ್ಯರ್ಥಂ,ಧನ ಧಾನ್ಯ ಸಮೃದ್ಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿದ್ಧ್ಯರ್ಥಂ, ಶ್ರೀ ಮಹಾಲಕ್ಷ್ಮೀದೇವತಾಮ್ ಉದ್ದಿಶ್ಯ ಯಾವಚ್ಛಕ್ತಿ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ

ಮಹಾಲಕ್ಷ್ಮಿ ಪಂಚೋಪಚಾರ ಪೂಜೆ

ದಿಗ್ದಸ್ತಿಭಿಃ ಕನಕ ಕುಂಭ ಮುಖಾವಸೃಷ್ಠಸ್ವರ್ವಾಹಿನೀ ವಿಮಲಚಾರು ಜಲಾಪ್ಲುತಾಂಗೀಂಪ್ರಾತರ್ನಮಾಮಿ ಜಗತಾಂ ಜನನೀಂ, ಅಶೇಷಲೋಕಾಧಿನಾಥ ಗೃಹಿಣೀಂ ಅಮೃತಾಬ್ಧಿ ಪುತ್ರೀಂ

ಶ್ರೀ ಮಹಾಲಕ್ಷ್ಮೀ ದೇವ್ಯೈ ನಮಃ ಧ್ಯಾನ ಆವಾಹನಾದಿ ಷೋಡಶೋಪಚಾರಾನ್ ಮನಸಾ ಸಮರ್ಪಯಾಮಿ

ಲಕ್ಷ್ಮೀ ಅಷ್ಟೋತ್ತರ ಶತ ನಾಮಸ್ತೋತ್ರಂ
ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂಪಾರ್ಶ್ವೇಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ಓಂ ಪ್ರಕೃತಿಂ, ವಿಕೃತಿಂ, ವಿದ್ಯಾಂ, ಸರ್ವಭೂತ ಹಿತಪ್ರದಾಮ್ಶ್ರದ್ಧಾಂ, ವಿಭೂತಿಂ, ಸುರಭಿಂ, ನಮಾಮಿ ಪರಮಾತ್ಮಿಕಾಮ್ ವಾಚಂ, ಪದ್ಮಾಲಯಾಂ, ಪದ್ಮಾಂ, ಶುಚಿಂ, ಸ್ವಾಹಾಂ, ಸ್ವಧಾಂ, ಸುಧಾಮ್ಧನ್ಯಾಂ, ಹಿರಣ್ಮಯೀಂ, ಲಕ್ಷ್ಮೀಂ, ನಿತ್ಯಪುಷ್ಟಾಂ, ವಿಭಾವರೀಮ್ ಅದಿತಿಂ ಚ, ದಿತಿಂ, ದೀಪ್ತಾಂ, ವಸುಧಾಂ, ವಸುಧಾರಿಣೀಮ್ನಮಾಮಿ ಕಮಲಾಂ, ಕಾಂತಾಂ, ಕ್ಷಮಾಂ, ಕ್ಷೀರೋದ ಸಂಭವಾಮ್ ಅನುಗ್ರಹಪರಾಂ, ಬುದ್ಧಿಂ, ಅನಘಾಂ, ಹರಿವಲ್ಲಭಾಮ್ಅಶೋಕಾ,ಮಮೃತಾಂ ದೀಪ್ತಾಂ, ಲೋಕಶೋಕ ವಿನಾಶಿನೀಮ್ ನಮಾಮಿ ಧರ್ಮನಿಲಯಾಂ, ಕರುಣಾಂ, ಲೋಕಮಾತರಮ್ಪದ್ಮಪ್ರಿಯಾಂ, ಪದ್ಮಹಸ್ತಾಂ, ಪದ್ಮಾಕ್ಷೀಂ, ಪದ್ಮಸುಂದರೀಮ್ ಪದ್ಮೋದ್ಭವಾಂ, ಪದ್ಮಮುಖೀಂ, ಪದ್ಮನಾಭಪ್ರಿಯಾಂ, ರಮಾಮ್ಪದ್ಮಮಾಲಾಧರಾಂ, ದೇವೀಂ, ಪದ್ಮಿನೀಂ, ಪದ್ಮಗಂಧಿನೀಮ್ ಪುಣ್ಯಗಂಧಾಂ, ಸುಪ್ರಸನ್ನಾಂ, ಪ್ರಸಾದಾಭಿಮುಖೀಂ, ಪ್ರಭಾಮ್ನಮಾಮಿ ಚಂದ್ರವದನಾಂ, ಚಂದ್ರಾಂ, ಚಂದ್ರಸಹೋದರೀಮ್ ಚತುರ್ಭುಜಾಂ, ಚಂದ್ರರೂಪಾಂ, ಇಂದಿರಾ,ಮಿಂದುಶೀತಲಾಮ್ಆಹ್ಲಾದ ಜನನೀಂ, ಪುಷ್ಟಿಂ, ಶಿವಾಂ, ಶಿವಕರೀಂ, ಸತೀಮ್ ವಿಮಲಾಂ, ವಿಶ್ವಜನನೀಂ, ತುಷ್ಟಿಂ, ದಾರಿದ್ರ್ಯ ನಾಶಿನೀಮ್ಪ್ರೀತಿ ಪುಷ್ಕರಿಣೀಂ, ಶಾಂತಾಂ, ಶುಕ್ಲಮಾಲ್ಯಾಂಬರಾಂ, ಶ್ರಿಯಮ್ ಭಾಸ್ಕರೀಂ, ಬಿಲ್ವನಿಲಯಾಂ, ವರಾರೋಹಾಂ, ಯಶಸ್ವಿನೀಮ್ವಸುಂಧರಾಂ, ಉದಾರಾಂಗಾಂ, ಹರಿಣೀಂ, ಹೇಮಮಾಲಿನೀಮ್ ಧನದಾನ್ಯಕರೀಂ, ಸಿದ್ದಿಂ, ಸ್ತ್ರೈಣಸೌಮ್ಯಾಂ, ಶುಭಪ್ರದಾಮ್ನೃಪವೇಶ್ಮ ಗತಾನಂದಾಂ, ವರಲಕ್ಷ್ಮೀಂ, ವಸುಪ್ರದಾಮ್ ಶುಭಾಂ, ಹಿರಣ್ಯಪ್ರಾಕಾರಾಂ, ಸಮುದ್ರತನಯಾಂ, ಜಯಾಮ್ನಮಾಮಿ ಮಂಗಳಾಂ ದೇವೀಂ, ವಿಷ್ಣು ವಕ್ಷಃಸ್ಥಲ ಸ್ಥಿತಾಮ್ ವಿಷ್ಣುಪತ್ನೀಂ, ಪ್ರಸನ್ನಾಕ್ಷೀಂ, ನಾರಾಯಣ ಸಮಾಶ್ರಿತಾಮ್ದಾರಿದ್ರ್ಯ ಧ್ವಂಸಿನೀಂ, ದೇವೀಂ, ಸರ್ವೋಪದ್ರವ ವಾರಿಣೀಮ್ ನವದುರ್ಗಾಂ, ಮಹಾಕಾಳೀಂ, ಬ್ರಹ್ಮ ವಿಷ್ಣು ಶಿವಾತ್ಮಿಕಾಮ್ತ್ರಿಕಾಲಜ್ಞಾನ ಸಂಪನ್ನಾಂ, ನಮಾಮಿ ಭುವನೇಶ್ವರೀಮ್ ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಮ್ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಮ್ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಮ್ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ! ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ! ಲಕ್ಷ್ಮೀ! ಪ್ರಸೀದ ಸತತಂ ನಮತಾಂ ಶರಣ್ಯೇ

ಧೂಪ
ವೃಕ್ಷ ನಿರ್ಯಾಸ ರೂಪಂಚ ಗಂಧ ದ್ರವ್ಯಾದಿ ಸಂಯುತಂ |ಶ್ರೀಕೃಷ್ಣಕಾಂತೇ ಧೂಪಂ ಚ ಪವಿತ್ರಂ ಪ್ರತಿಗೃಹ್ಯತಾಮ್ಶ್ರೀ ಮಹಾಲಕ್ಷ್ಮೀ ದೇವ್ಯೈ ನಮಃ ಧೂಪಂ ಆಘ್ರಾಪಯಾಮಿ

ದೀಪ
ಜಗಚ್ಚಕ್ಷುಃ ಸ್ವರೂಪಂಚ ಪ್ರಾಣರಕ್ಷಣ ಕಾರಣಂಪ್ರದೀಪಂ ಶುದ್ಧರೂಪಂಚ ಗೃಹ್ಯತಾಂ ಪರಮೇಶ್ವರಿಶ್ರೀ ಮಹಾಲಕ್ಷ್ಮೀ ದೇವ್ಯೈ ನಮಃ ದೀಪಂ ದರ್ಶಯಾಮಿ

ನೈವೇದ್ಯ
ಶರ್ಕರಾ ಮಧು ಸಂಯುಕ್ತಂ , ಆಜ್ಯಾದ್ಯೈಃ ಅಧಪೂರಿತಂಗೃಹಾಣ ದುರ್ಗೇ ನೈವೇದ್ಯಂ , ಮಹಿಷಾಸುರ ಮರ್ದಿನೀ
ಶ್ರೀ ಮಹಾಲಕ್ಷ್ಮೀ ದೇವ್ಯೈ ನಮಃ ನೈವೇದ್ಯಂ ಸಮರ್ಪಯಾಮಿ

ನೀರಾಜನಂ (ಮಂಗಳಾರತಿ)
ಸಂಪೂಜ್ಯಂ ಚ ವಿರಾಜಂಚ ಭ ಶ್ರೀರ್ ಯಾ ಚ ನೋ ಗೃಹೇಲಕ್ಷ್ಮೀ ರಾಷ್ಟ್ರಸ್ಯ ಯಾ ಮುಖೇ ತಯಾ ಮಾ ಸಂ ಸೃಜಾಮಸಿಕರ್ಪೂರ ದೀಪ ತೇಜಸ್ವಂ ಅಜ್ಞಾನ ತಿಮಿರಾಪಹದೇವೀ ಪ್ರೀತಿಕರಂ ಚೈವ ಮಮ ಸೌಖ್ಯಂ ವಿವರ್ಧಯಸಂತತ ಶ್ರೀರಸ್ತು ಸಮಸ್ತ ಮಂಗಳಾನಿ ಭವಂತು ನಿತ್ಯ ಶ್ರೀರಸ್ತು ನಿತ್ಯಮಂಗಳಾನಿ ಭವಂತುಶ್ರೀ ಮಹಾಲಕ್ಷ್ಮೀ ದೇವ್ಯೈ ನಮಃ ಕರ್ಪೂರ ನೀರಾಜನಂ ಸಮರ್ಪಯಾಮಿ
ಸುವರ್ಣ ದಿವ್ಯ ಮಂತ್ರಪುಷ್ಪಂ ಸಮರ್ಪಯಾಮಿ , ಆತ್ಮ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿಛತ್ರ ಚಾಮರ ಗೀತ ನೃತ್ಯ ಆಂದೋಳಿಕಾ ಅಶ್ವಾರೋಹಣ ಗಜಾರೋಹಣಸಮಸ್ತ ರಾಜೋಪಚಾರಾನ್ ಮನಸಾ ಸಮರ್ಪಯಾಮಿ

ಮಂತ್ರ ಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಿ,ಯತ್ಪೂಜಿತಂ ಮಾಯಾದೇವಿ ಪರಿಪೂರ್ಣಂ ತದಸ್ತುತೇಅನಯಾ ಯಥಾ ಶಕ್ತಿ ಪೂಜಯಾಚ ಭಗವತೀ ಸರ್ವಾತ್ಮಿಕಾಶ್ರೀ ಮಹಾ ಲಕ್ಷ್ಮೀ ದೇವತಾ ಸುಪ್ರಸನ್ನಃ ಸುಪ್ರೀತೋ ವರದೋ ಭವತು

5 days ago | [YT] | 105

Amrutha Shivakumar official

ಶ್ರೀ ವಾರಾಹೀ ದ್ವಾದಶನಾಮಗಳು
ಓಂ ಪಂಚಮ್ಯೈ ನಮಃ |
ಓಂ ದಂಡನಾಥಾಯೈನಮಃ |
ಓಂ ಸಂಕೇತಾಯೈನಮಃ |
ಓಂ ಸಮಯೇಶ್ವರ್ಯೈ ನಮಃ |
ಓಂ ಸಮಯಸಂಕೇತಾಯೈ ನಮಃ |
ಓಂ ವಾರಾಹ್ಯೈ ನಮಃ | ೬
ಓಂ ಪೋತ್ರಿಣ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ವಾರ್ತಾಳ್ಯೈ ನಮಃ |
ಓಂ ಮಹಾಸೇನಾಯೈನಮಃ |
ಓಂ ಆಜ್ಞಾಚಕ್ರೇಶ್ವರ್ಯೈ ನಮಃ |
ಓಂ ಅರಿಘ್ನ್ಯೈ ನಮಃ | ೧೨

ಈನಾಮಗಳನ್ನು ಪಠಿಸುವುದರಿಂದ ಭಕ್ತರಿಗೆ ಅಪಾರವಾದ ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಯೋಜನಗಳು ಲಭಿಸುತ್ತವೆ. ಈ ಹನ್ನೆರಡು ನಾಮಗಳು ದೇವಿಯ ಅತ್ಯಂತ ಶಕ್ತಿಶಾಲಿ ಸ್ವರೂಪವನ್ನು ಪ್ರತಿನಿಧಿಸುತ್ತವೆ.
ಸ್ತೋತ್ರದ ಫಲಶ್ರುತಿಯಲ್ಲಿ ಹೇಳಿರುವಂತೆ ಇದರ ಮುಖ್ಯ ಪ್ರಯೋಜನಗಳು ಈ ಕೆಳಗಿನಂತಿವೆ:

ಪ್ರಮುಖ ಪ್ರಯೋಜನಗಳು
* ವಜ್ರಪಂಜರ ರಕ್ಷಣೆ: ಈ ಹನ್ನೆರಡು ನಾಮಗಳನ್ನು ನಿರಂತರವಾಗಿ ಜಪಿಸುವ ಭಕ್ತನು 'ವಜ್ರಪಂಜರ' (ವಜ್ರದ ಕವಚ) ದೊಳಗೆ ಸುರಕ್ಷಿತವಾಗಿರುತ್ತಾನೆ ಎಂದು ನಂಬಲಾಗಿದೆ. ಯಾವುದೇ ದುಷ್ಟ ಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳು ಅವರನ್ನು ಬಾಧಿಸುವುದಿಲ್ಲ.

* ಸಂಕಷ್ಟ ಮತ್ತು ದುಃಖ ನಿವಾರಣೆ: ಜೀವನದಲ್ಲಿ ಎದುರಾಗುವ ಸಕಲ ಕಷ್ಟಗಳು, ಅಡೆತಡೆಗಳು ಮತ್ತು ವಿಪತ್ತುಗಳು ಶೀಘ್ರದಲ್ಲೇ ಪರಿಹಾರವಾಗುತ್ತವೆ. ಭಕ್ತನು ಯಾವುದೇ ಸಂಕಟದ ಸಂದರ್ಭದಲ್ಲೂ ಧೃತಿಗೆಡದೆ ದುಃಖದಿಂದ ಮುಕ್ತಿ ಹೊಂದುತ್ತಾನೆ.

* ಶತ್ರುನಾಶ ಮತ್ತು ವಿಜಯ: 'ಮಹಾಸೇನಾ' ಮತ್ತು 'ಅರಿಘ್ನೀ' ಎಂಬ ನಾಮಗಳು ಸಕಲ ಶತ್ರುಗಳನ್ನು ಮತ್ತು ಅಸೂಯೆ ಪಡುವವರನ್ನು ಮಟ್ಟಹಾಕುವ ಶಕ್ತಿಯನ್ನು ನೀಡುತ್ತವೆ. ಇದು ಕೋರ್ಟ್ ಕಂಟಕಗಳು ಮತ್ತು ಗುಪ್ತ ಶತ್ರುಗಳ ಕಾಟದಿಂದ ರಕ್ಷಿಸಿ ವಿಜಯವನ್ನು ತಂದುಕೊಡುತ್ತದೆ.

* ಭಯ ನಿವಾರಣೆ ಮತ್ತು ಆತ್ಮವಿಶ್ವಾಸ: ಮಾನಸಿಕ ದೌರ್ಬಲ್ಯ, ಆತಂಕ ಮತ್ತು ಅಜ್ಞಾತ ಭಯಗಳು ದೂರವಾಗಿ ಮನಸ್ಸಿಗೆ ಧೈರ್ಯ ಹಾಗೂ ನೆಮ್ಮದಿ ಸಿಗುತ್ತದೆ.

* ಜ್ಞಾನ ಮತ್ತು ಬುದ್ಧಿಶಕ್ತಿ: 'ಆಜ್ಞಾಚಕ್ರೇಶ್ವರೀ' ನಾಮದ ಸ್ಮರಣೆಯಿಂದ ಆಜ್ಞಾ ಚಕ್ರವು ಜಾಗೃತಗೊಂಡು ಉನ್ನತ ಜ್ಞಾನ, ವಿವೇಕ ಮತ್ತು ಏಕಾಗ್ರತೆ ಸಿದ್ಧಿಸುತ್ತದೆ.

* ವಾಕ್ ಸಿದ್ಧಿ ಮತ್ತು ಕೀರ್ತಿ: 'ವಾರ್ತಾಳಿ' ನಾಮದ ಪ್ರಭಾವದಿಂದ ಮಾತುಗಾರಿಕೆ ಉತ್ತಮಗೊಂಡು ಸಮಾಜದಲ್ಲಿ ಗೌರವ ಮತ್ತು ಯಶಸ್ಸು ಲಭಿಸುತ್ತದೆ.

ಪಠಿಸಬೇಕಾದ ಸಮಯ
ವಾರಾಹೀ ದೇವಿಯ ಆರಾಧನೆಯನ್ನು ಪ್ರತಿದಿನ ಸಂಜೆ (ಸೂರ್ಯಾಸ್ತದ ನಂತರ) ಅಥವಾ ಮುಂಜಾನೆ ಮಾಡುವುದು ಅತ್ಯಂತ ಪ್ರಶಸ್ತ. ವಿಶೇಷವಾಗಿ ಆಷಾಢ ಮಾಸದ ವಾರಾಹಿ ನವರಾತ್ರಿ, ಶುಕ್ರವಾರ ಮತ್ತು ಪಂಚಮಿ ತಿಥಿಗಳಂದು ಜಪಿಸುವುದರಿಂದ ದೇವಿಯ ಕೃಪೆ ಬೇಗನೆ ಪಾತ್ರವಾಗುತ್ತದೆ.

1 month ago | [YT] | 346

Amrutha Shivakumar official

ಶ್ರೀವಾರಾಹಿ ಸ್ತೋತ್ರ

ನಮೋಸ್ತು ದೇವೀ ವಾರಾಹಿ ಜಯೈಂಕಾರಸ್ವರೂಪಿಣಿ |
ಜಪಿತ್ವಾ ಭೂಮಿರೂಪೇಣ ನಮೋ ಭಗವತಃ ಪ್ರಿಯೇ || ೧ ||

ಜಯ ಕ್ರೋಡಾಸ್ತು ವಾರಾಹಿ ದೇವೀ ತ್ವಾಂ ಚ ನಮಾಮ್ಯಹಮ್ |
ಜಯ ವಾರಾಹಿ ವಿಶ್ವೇಶಿ ಮುಖ್ಯವಾರಾಹಿ ತೇ ನಮಃ || ೨ ||

ಮುಖ್ಯವಾರಾಹಿ ವಂದೇ ತ್ವಾಂ ಅಂಧೇ ಅಂಧಿನಿ ತೇ ನಮಃ |
ಸರ್ವದುಷ್ಟಪ್ರದುಷ್ಟಾನಾಂ ವಾಕ್‌ಸ್ತಂಭನಕರೀ ನಮಃ || ೩ ||

ನಮಃ ಸ್ತಂಭಿನಿ ಸ್ತಂಭೇ ತ್ವಾಂ ಜೃಂಭೇ ಜೃಂಭಿಣೀ ತೇ ನಮಃ |
ರುಂಧೇ ರುಂಧಿನಿ ವಂದೇ ತ್ವಾಂ ನಮೋ ದೇವಿ ತು ಮೋಹಿನೀ || ೪ ||

ಸ್ವಭಕ್ತಾನಾಂ ಹಿ ಸರ್ವೇಷಾಂ ಸರ್ವಕಾಮಪ್ರದೇ ನಮಃ |
ಬಾಹ್ವೋಃ ಸ್ತಂಭಕರೀ ವಂದೇ ಚಿತ್ತಸ್ತಂಭನಿ ತೇ ನಮಃ || ೫ ||

ಚಕ್ಷುಸ್ತಂಭಿನಿ ತ್ವಾಂ ಮುಖ್ಯಸ್ತಂಭಿನೀ ತೇ ನಮೋ ನಮಃ |
ಜಗತ್ ಸ್ತಂಭಿನಿ ವಂದೇ ತ್ವಾಂ ಜಿಹ್ವಾಸ್ತಂಭನಕಾರಿಣಿ || ೬ ||

ಸ್ತಂಭನಂ ಕುರು ಶತ್ರೂಣಾಂ ಕುರು ಮೇ ಶತ್ರುನಾಶನಮ್ |
ಶೀಘ್ರಂ ವಶ್ಯಂ ಚ ಕುರುತೇ ಯೋಽಗ್ನೌ ವಾಚಾತ್ಮಿಕೇ ನಮಃ || ೭ ||

ಠಚತುಷ್ಟಯರೂಪೇ ತ್ವಾಂ ಶರಣಂ ಸರ್ವದಾ ಭಜೇ |
ಹೋಮಾತ್ಮಕೇ ಫಡ್ರೂಪೇಣ ಜಯ ಆದ್ಯಾನನೇ ಶಿವೇ || ೮ ||

ದೇಹಿ ಮೇ ಸಕಲಾನ್ ಕಾಮಾನ್ ವಾರಾಹಿ ಜಗದೀಶ್ವರೀ |
ನಮಸ್ತುಭ್ಯಂ ನಮಸ್ತುಭ್ಯಂ ನಮಸ್ತುಭ್ಯಂ ನಮೋ ನಮಃ || ೯ ||

ಇದಮಾದ್ಯಾನನಾ ಸ್ತೋತ್ರಂ ಸರ್ವಪಾಪವಿನಾಶನಮ್ |
ಪಠೇದ್ಯಃ ಸರ್ವದಾ ಭಕ್ತ್ಯಾ ಪಾತಕೈರ್ಮುಚ್ಯತೇ ತಥಾ || ೧೦ ||

ಲಭಂತೇ ಶತ್ರವೋ ನಾಶಂ ದುಃಖರೋಗಾಪಮೃತ್ಯವಃ |
ಮಹದಾಯುಷ್ಯಮಾಪ್ನೋತಿ ಅಲಕ್ಷ್ಮೀರ್ನಾಶಮಾಪ್ನುಯಾತ್ || ೧೧ ||

ಇತಿ ಶ್ರೀ ವಾರಾಹೀ ಸ್ತೋತ್ರಮ್ |

1 month ago | [YT] | 300

Amrutha Shivakumar official

ಶ್ರೀವಾರಾಹಿ ಕವಚಸ್ತೋತ್ರ
ಅಸ್ಯ ಶ್ರೀವಾರಾಹೀ ಕವಚ ಮಂತ್ರಸ್ಯ; ತ್ರಿಲೋಚನ ಋಷಿಃ, ಅನುಷ್ಟುಪ್ ಛಂದಃ,
ಶ್ರೀಆದಿವಾರಾಹೀ ದೇವತಾ, ಗ್ಲೌಂ ಬೀಜಂ, ಸ್ವಾಹಾ ಶಕ್ತಿಃ, ಐಂ ಕೀಲಕಂ,
ಮಮ ಸರ್ವಶತ್ರು ನಾಶನಾರ್ಥೇ ಜಪೇ ವಿನಿಯೋಗಃ
ಧ್ಯಾತ್ವೇಂದ್ರನೀಲ ವರ್ಣಾಭಾಂ ಚಂದ್ರಸೂರ್ಯಾಗ್ನಿಲೋಚನಾಮ್
ವಿಧಿವಿಷ್ಣು ಸುರೇಂದ್ರಾದಿ ಮಾತೃಭೈರವಸೇವಿತಾಮ್
ಹಾರ ನೂಪುರ ಕೇಯೂರ ವಲಯೇರುಪಶೋಭಿತಾಮ್
ಜ್ವಲನ್ಮಣಿ ಗಣ ಪ್ರೋಕ್ತ ಮುಕುಟೋಜ್ಜ್ವಲ ಶೋಭಿತಾಮ್
ಶಸ್ತ್ರಾಣ್ಯಸ್ತ್ರಾಣಿ ಸರ್ವಾಣೀ ಸ್ಮೃತ್ಯಾರ್ಯ ಕರಣಾಣಿ ಚ
ಕರೈಃ ಸಮಸೈರ್ ವಿವಿಧೈರ್ ಬಿಭ್ರತೀಂ ಮುಸಲಂ ಹಲಮ್
ವಾರಾಹೀದೇವಿ ಕವಚಂ ಭುಕ್ತಿಮುಕ್ತಿಫಲಪ್ರದಮ್
ಪಠೇತ್ ತ್ರಿಸಂಧ್ಯಂ ರಕ್ಷಾರ್ಥಂ ಘೋರಶತ್ರು ನಿಕೃಂತಯೇ
ವಾರಾಹೀ ಮೇ ಶಿರಃ ಪಾತು ವಾರಾಹೀ ಫಾಲಮುತ್ತಮಮ್
ನೇತ್ರೇ ವರಾಹವದನಾ ಪಾತು ಕರ್ಣೌ ತಥಾಂಧಿನೀ
ರುಂಧಿನೀ ನಾಸಿಕಾ ಪಾತು ಮುಖಂ ಪಾತು ಸುಜಂಭಿನೀ
ಪಾತು ಮೇ ಮೋಹಿನೀ ಜಿಹ್ವಾಂ ಸ್ತಂಭಿನೀ ಕಂಠಮಾದರಾತ್
ಸ್ಕಂಧೌ ತು ಪಂಚಮೀ ಪಾತು ಭುಜೌ ಮಹಿಷ ವಾಹಿನೀ
ಸಿಂಹಾರೂಢಾ ಕರೌ ಪಾತು ಕುಕ್ಷೌ ಕೃಷ್ಣಮುಖೀ ಸದಾ
ಹಲಾಯುಧಂ ಚ ವಕ್ಷಸ್ಥ ಮಧ್ಯಮೇ ಮುಸಲೀ ಮಮ
ನಾಭಿಂ ತು ಶಂಖಿನೀ ಪಾತು ಪೃಷ್ಣದೇಶೇ ತು ಚಕ್ರಿಣೀ
ಖಡ್ಗಿನೀ ಪಾತು ಕಟ್ಯಾಂ ತು ಮೇಢ್ರಯೋಃ ಪಾತು ಖೇಟಕೀ
ಗುದಂ ಚ ಕ್ರೋಡಿನೀ ಪಾತು ಜಘನಂ ಸ್ತಂಭಿನೀ ತಥಾ
ಚಂಡೋಚ್ಚಂಡಾ ಚ ಊರೂ ಮೇ ಜಾನುನೀ ಶತ್ರುಮರ್ದಿನೀ
ಜಂಘಾದ್ವಯೋರ್ ಭದ್ರಕಾಳೀ ಚಾಮುಂಡಾ ಗುಲ್ಫಯೋದ್ವಯೋಃ
ಪಾದೌ ತದಂಗುಳೀಶ್ಚೈವ ಪಾತು ಚೋನ್ಮತ್ತಭೈರವೀ
ಸರ್ವಾಂಗಂ ಸತತಂ ಪಾತು ಕಾಲಸಂದೀಪಿನೀ ಮಮ
ವಾರಾಹೀಕವಚಂ ದಿವ್ಯಂ ಸರ್ವಸಿದ್ದಿ ಪ್ರದಾಯಕಮ್
ಸರ್ವಶತ್ರುಕ್ಷಯಕರಂ ಸರ್ವ ಕಾರ್ಯ ಕರಂ ಶುಭಮ್

1 month ago | [YT] | 349

Amrutha Shivakumar official

ಶ್ರೀಮಹಾ ಗಣಪತಿ ಮಹಾಮಂತ್ರ ನ್ಯಾಸ
ಅಸ್ಯ ಶ್ರೀಮಹಾಗಣಪತಿ ಮಹಾಮಂತ್ರಸ್ಯ ಗಣಕ ಋಷಿಃ ನಿಚೃದ್ಗಾಯತ್ರೀ ಛಂದಃ ಮಹಾಗಣಪತಿರ್ದೇವತಾ ಓಂ ಗಂ ಬೀಜಂ ಸ್ವಾಹಾ ಶಕ್ತಿಃ ಗ್ಲೌಂ ಕೀಲಕಂ ಮಹಾಗಣಪತಿಪ್ರೀತ್ಯರ್ಥೇ ಜಪೇ ವಿನಿಯೋಗಃ |
ಕರನ್ಯಾಸಃ –
ಓಂ ಗಾಂ ಅಂಗುಷ್ಠಾಭ್ಯಾಂ ನಮಃ |
ಶ್ರೀಂ ಗೀಂ ತರ್ಜನೀಭ್ಯಾಂ ನಮಃ |
ಹ್ರೀಂ ಗೂಂ ಮಧ್ಯಮಾಭ್ಯಾಂ ನಮಃ |
ಕ್ಲೀಂ ಗೈಂ ಅನಾಮಿಕಾಭ್ಯಾಂ ನಮಃ |
ಗ್ಲೌಂ ಗೌಂ ಕನಿಷ್ಠಿಕಾಭ್ಯಾಂ ನಮಃ |
ಗಂ ಗಃ ಕರತಲಕರಪೃಷ್ಠಾಭ್ಯಾಂ ನಮಃ |
ಹೃಯಾದಿ ನ್ಯಾಸ
ಗಾಂ ಹೃದಯಾಯ ನಮಃ |
ಶ್ರೀಂ ಗೀಂ ಶಿರಸೇ ಸ್ವಾಹಾ |
ಹ್ರೀಂ ಗೂಂ ಶಿಖಾಯೈ ವಷಟ್ |
ಕ್ಲೀಂ ಗೈಂ ಕವಚಾಯ ಹುಮ್ |
ಗ್ಲೌಂ ಗೌಂ ನೇತ್ರತ್ರಯಾಯ ವೌಷಟ್ |
ಗಂ ಗಃ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಂ ಇತಿ ದಿಗ್ಬಂಧಃ |
ಧ್ಯಾನಂ:
ಬೀಜಾಪೂರ ಗದೇಕ್ಷು ಕಾರ್ಮುಕ ರುಜಾ ಚಕ್ರಾಬ್ಜ ಪಾಶೋತ್ಪಲ ವೀಹ್ಯಗ್ರಸ್ವವಿಷಾಣ ರತ್ನ ಕಲಶತ್ ಪ್ರೋದ್ಯತ್ಕರಾಂಭೋರುಹಃ ಧ್ಯೇಯೋವಲ್ಲಭಯಾ ಸಪದ್ಮಕರಯಾಶ್ಲಿಷ್ಟೋಜ್ವಲದ್ಭೊಷಯಾ ವಿಶ್ವೋತ್ಪತ್ತಿ ವಿಪತ್ತಿ ಸಂಸ್ಥಿತಕರೋ ವಿಘ್ನೇಶ ಇಷ್ಟಾರ್ಥದಃ
ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ ಸರ್ವ ಜನಂ ಮೇ ವಶಮಾನಯ ಸ್ವಾಹಾ

1 month ago | [YT] | 134

Amrutha Shivakumar official

ಶ್ರೀ ವಟುಕ ಭೈರವ ಮಂತ್ರ


ಋಷ್ಯಾದಿ ಅಸ್ಯ ಶ್ರೀ ವಟುಕ ಭೈರವ ಮಂತ್ರಸ್ಯ । ಬೃಹದಾರಣ್ಯ ಋಷಿಃ । ಅನುಷ್ಟುಪ್ ಛಂದಃ । ಶ್ರೀ ಆಪದುದ್ಧಾರಣಾಯ ವಟುಕೋ ದೇವತಾ । ಹ್ರೀಂ ಬೀಜಮ್ । ಹ್ರೀಂ ಶಕ್ತಿಃ । ಓಂ ಕೀಲಕಮ್ ॥
ಕರನ್ಯಾಸಃ ಓಂ ಹ್ರಾಂ ವಾಂ ಈಶಾನಾಯ ನಮಃ – ಅಂಗುಷ್ಠಾಭ್ಯಾಂ ನಮಃ ।
ಓಂ ಹ್ರೀಂ ವೀಂ ತತ್ಪುರುಷಾಯ ನಮಃ – ತರ್ಜನೀಭ್ಯಾಂ ನಮಃ ।
ಓಂ ಹ್ರೂಂ ವೂಂ ಅಘೋರಾಯ ನಮಃ – ಮಧ್ಯಮಾಭ್ಯಾಂ ನಮಃ ।
ಓಂ ಹ್ರೈಂ ವೈಂ ವಾಮದೇವಾಯ ನಮಃ – ಅನಾಮಿಕಾಭ್ಯಾಂ ನಮಃ ।
ಓಂ ಹ್ರೌಂ ವೌಂ ಸದ್ಯೋಜಾತಾಯ ನಮಃ – ಕನಿಷ್ಠಿಕಾಭ್ಯಾಂ ನಮಃ ।
ಓಂ ಹ್ರಃ ವಃ – ಕರತಲ ಕರಪೃಷ್ಠಾಭ್ಯಾಂ ನಮಃ ॥
ಅಂಗನ್ಯಾಸಃ ಓಂ ಹ್ರಾಂ ವಾಂ – ಹೃದಯಾಯ ನಮಃ ।
ಓಂ ಹ್ರೀಂ ವೀಂ – ಶಿರಸೇ ಸ್ವಾಹಾ ।
ಓಂ ಹ್ರೂಂ ವೂಂ – ಶಿಖಾಯೈ ವಷಟ್ ।
ಓಂ ಹ್ರೈಂ ವೈಂ – ಕವಚಾಯ ಹುಮ್ ।
ಓಂ ಹ್ರೌಂ ವೌಂ – ನೇತ್ರತ್ರಯಾಯ ವೌಷಟ್ ।
ಓಂ ಹ್ರಃ ವಃ – ಅಸ್ತ್ರಾಯ ಫಟ್ ॥
ಧ್ಯಾನಮ್ ಶುದ್ಧಸ್ಫಟಿಕ ಸಂಕಾಶಂ ಸಹಸ್ರಾದಿತ್ಯ ವರ್ಚಸಮ್ ।
ನೀಲಜೀಮೂತ ಸಂಕಾಶಂ ನೀಲಾಂಜನ ಸಮಪ್ರಭಮ್ ॥
ಅಷ್ಟಬಾಹುಂ ತ್ರಿನಯನಂ ಚತುರ್ಬಾಹುಂ ದ್ವಿಬಾಹುಕಮ್ ।
ದಂಷ್ಟ್ರಾಕರಾಲವದನಂ ನೂಪುರಾರಾವ ಸಂಕುಲಮ್ ॥
ಭುಜಗಮೇಖಲಂ ದೇವಮಗ್ನಿವರ್ಣಶಿರೋರುಹಮ್ ।
ದಿಗಂಬರಂ ಕುಮಾರೇಶಂ ವಟುಕಾಖ್ಯಂ ಮಹಾಬಲಮ್ ॥
ಖಟ್ವಾಂಗಮಸಿ ಪಾಶಂ ಚ ಶೂಲಂ ದಕ್ಷಿಣಭಾಗತಃ ।
ಡಮರುಂ ಕಪಾಲಂ ಚ ವರದಂ ಭುಜಗಂ ತಥಾ ।
ಅಗ್ನಿವರ್ಣ ಸಮೋಪೇತಂ ಸಾರಮೇಯ ಸಮನ್ವಿತಮ್ ॥
ಮಂತ್ರಃ ಓಂ ಹ್ರೀಂ ವಟುಕಾಯ ಆಪದುದ್ಧಾರಣಾಯ ಕುರು ಕುರು ವಟುಕಾಯ ಸ್ವಾಹಾ ॥

1 month ago | [YT] | 87