ಹೊಸಪೇಟೆ: ಸನಾತನ ಹಿಂದೂ ಧರ್ಮದ ನಾಶಕ್ಕಾಗಿ ಸಾವಿರಾರು ವರ್ಷಗಳಿಂದ ನಿರಂತರ ದಾಳಿ, ಕುತಂತ್ರಗಳು ನಡೆಯುತ್ತಿದ್ದರೂ ಅದು ಎಂದಿಗೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ವಿಭಾಗದ ಪ್ರಮುಖ ಅರುಣ್ ಕುಮಾರ್ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾತ್ರೆಯ 100 ವರ್ಷ ಪೂರೈಸಿದ್ದರಿಂದ ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ, ಇತ್ತೀಚಿನ ಲವ್ ಜಿಹಾದ್, ಮತಾಂತರದ ಬೆಳವಣಿಗೆಗಳು ಹಿಂದೂಗಳ ಬದುಕಿಗೆ ಕಂಟಕವಾಗುತ್ತಿವೆ. ಹಿಂದೂ ನಾವೆಲ್ಲ ಒಂದು, ನಾವೆಲ್ಲ ಬಂಧು ಎಂಬ ಏಕಮಾತ್ರ ಧೈಯ ನಮ್ಮನ್ನು ಭಾವನಾತ್ಮವಾಗಿ ಬೆಸೆಯುವ ಜೊತೆಗೆ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದರು.
ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ವಿಸ್ತರಣಾ ನೀತಿ, ಸಿವಿಕ್ ದಾಳಿಯಿಂದ ವಿಶ್ವದ ಅನೇಕ ದೇಶಗಳಲ್ಲಿದ್ದ ಪ್ರಾಂತೀಯ ಭಾಷೆ, ಧರ್ಮಗಳು ನಾಶವಾಗಿವೆ. ಆದರೆ, ಸನಾತನದ ಮೇರು ಸಿದ್ದಾಂತಗಳಿಂದಾಗಿ ಹಿಂದುತ್ವದ ನಾಶ ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಮ್ಮಲ್ಲಿರುವ ಜಾತಿ ಭೇದಗಳು, ಮೇಲು ಕೀಳಿನ ತಾರತಮ್ಯದ ಕಾರಣಕ್ಕೆ ಇತರೆ ಧರ್ಮಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿರುವುದು ಹಿಂದೂಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.
namma kesari pade
@namma_kesari_pade Subscribe ಮಾಡಿ 🙏🚩
42 minutes ago | [YT] | 67
View 8 replies
namma kesari pade
@namma_kesari_pade Subscribe ಮಾಡಿ 🙏🚩
57 minutes ago | [YT] | 140
View 12 replies
namma kesari pade
@namma_kesari_pade Subscribe ಮಾಡಿ 🙏🚩
19 hours ago | [YT] | 3,618
View 173 replies
namma kesari pade
ಹೊಸಪೇಟೆ: ಸನಾತನ ಹಿಂದೂ ಧರ್ಮದ ನಾಶಕ್ಕಾಗಿ ಸಾವಿರಾರು ವರ್ಷಗಳಿಂದ ನಿರಂತರ ದಾಳಿ, ಕುತಂತ್ರಗಳು ನಡೆಯುತ್ತಿದ್ದರೂ ಅದು ಎಂದಿಗೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ವಿಭಾಗದ ಪ್ರಮುಖ ಅರುಣ್ ಕುಮಾರ್ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾತ್ರೆಯ 100 ವರ್ಷ ಪೂರೈಸಿದ್ದರಿಂದ ಹೊಸಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ, ಇತ್ತೀಚಿನ ಲವ್ ಜಿಹಾದ್, ಮತಾಂತರದ ಬೆಳವಣಿಗೆಗಳು ಹಿಂದೂಗಳ ಬದುಕಿಗೆ ಕಂಟಕವಾಗುತ್ತಿವೆ. ಹಿಂದೂ ನಾವೆಲ್ಲ ಒಂದು, ನಾವೆಲ್ಲ ಬಂಧು ಎಂಬ ಏಕಮಾತ್ರ ಧೈಯ ನಮ್ಮನ್ನು ಭಾವನಾತ್ಮವಾಗಿ ಬೆಸೆಯುವ ಜೊತೆಗೆ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದರು.
ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ವಿಸ್ತರಣಾ ನೀತಿ, ಸಿವಿಕ್ ದಾಳಿಯಿಂದ ವಿಶ್ವದ ಅನೇಕ ದೇಶಗಳಲ್ಲಿದ್ದ ಪ್ರಾಂತೀಯ ಭಾಷೆ, ಧರ್ಮಗಳು ನಾಶವಾಗಿವೆ. ಆದರೆ, ಸನಾತನದ ಮೇರು ಸಿದ್ದಾಂತಗಳಿಂದಾಗಿ ಹಿಂದುತ್ವದ ನಾಶ ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಮ್ಮಲ್ಲಿರುವ ಜಾತಿ ಭೇದಗಳು, ಮೇಲು ಕೀಳಿನ ತಾರತಮ್ಯದ ಕಾರಣಕ್ಕೆ ಇತರೆ ಧರ್ಮಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿರುವುದು ಹಿಂದೂಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.
@namma_kesari_pade Subscribe ಮಾಡಿ 🙏🚩
21 hours ago | [YT] | 1,757
View 41 replies
namma kesari pade
@namma_kesari_pade Subscribe ಮಾಡಿ 🙏🚩
1 day ago | [YT] | 3,427
View 31 replies
namma kesari pade
@namma_kesari_pade Subscribe ಮಾಡಿ 🙏🚩
1 day ago | [YT] | 2,131
View 61 replies
namma kesari pade
@namma_kesari_pade Subscribe ಮಾಡಿ 🙏🚩
1 day ago | [YT] | 1,317
View 95 replies
namma kesari pade
@namma_kesari_pade Subscribe ಮಾಡಿ 🙏🚩
2 days ago | [YT] | 1,570
View 132 replies
namma kesari pade
ಆರ್ ಎಸ್ ಎಸ್ ಎಂದರೆ ಕನಸಿನಲ್ಲೂ ಚಡ್ಡಿ ವದ್ದೆ ಮಾಡಿಕೊಂಡು ಭಯ ಪಡುವ ಜನ ಯಾರು ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ.
@namma_kesari_pade Subscribe ಮಾಡಿ 🙏🚩
2 days ago | [YT] | 1,450
View 169 replies
namma kesari pade
@namma_kesari_pade Subscribe ಮಾಡಿ 🙏🚩
2 days ago | [YT] | 3,353
View 183 replies
Load more