ವೈದ್ಯೋ ನಾರಾಯಣೋ ಹರಿಃ🚩
ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸೇವೆಯಲ್ಲಿ ನಿರತರಾದ ಸರ್ವರಿಗೂ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.🙏🚩🙏
ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೆ ಗೌರವಪೂರ್ವಕ ನಮನಗಳು.🙏
"ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಬೇಕೆ?"
ಆರೆಸ್ಸೆಸ್ ಸರಕಾರ್ಯವಾಹರು ಹೀಗೆ ಹೇಳಿದ್ದೇಕೆ?
ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಬೇಕೇ? ಆರೆಸ್ಸೆಸ್ನ ಸಹಕಾರ್ಯವಾಹರು ಹೀಗೆ ಪ್ರಶ್ನೆ ಮಾಡಿದ್ದೇಕೆ?
ಸಂವಿಧಾನದ ಮೂಲ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಲಿಲ್ಲವೇ?
ಭಾರತದ ಕೈಗಾರಿಕೋದ್ಯಮದ ಪಿತಾಮಹ, ನಿಜವಾದ ಭಾರತ ರತ್ನ, ತಾಯಿ ಭಾರತಿಯ ಹೆಮ್ಮೆಯ ಪುತ್ರ, ಸರಳ ವ್ಯಕ್ತಿತ್ವದ ಶ್ರೀ ರತನ್ ಟಾಟಾ ರವರು ಇಂದು ತಾಯಿ ಭಾರತಿಯ ಪಾದಪದ್ಮಗಳಲ್ಲಿ ಅರ್ಪಿತರಾಗಿದ್ದಾರೆ.🙏🇮🇳🙏🚩
ಅಗಲಿದ ಮಹಾನ್ ಚೇತನಕ್ಕೆ ವಿಶ್ವ ಹಿಂದೂ ಪರಿಷದ್ - ಕರ್ನಾಟಕ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ 🙏🙏
Vishwa Hindu Parishad, Karnataka
ದೇಶದ ಪ್ರಗತಿ ಪಥದ ಜೊತೆಗಾರರಾದ ಚಾರ್ಟರ್ಡ್ ಅಕೌಂಟೆಂಟ್ಗಳಿಗೆ CA ದಿನಾಚರಣೆಯ ಶುಭಾಶಯಗಳು🙏🚩🙏
#CADay #ChartedAccountantsDay #Vhpkarnataka #Vhp #VHPSocialMedia #vhpdigital
7 months ago | [YT] | 3
View 0 replies
Vishwa Hindu Parishad, Karnataka
ವೈದ್ಯೋ ನಾರಾಯಣೋ ಹರಿಃ🚩
ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸೇವೆಯಲ್ಲಿ ನಿರತರಾದ ಸರ್ವರಿಗೂ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.🙏🚩🙏
ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೆ ಗೌರವಪೂರ್ವಕ ನಮನಗಳು.🙏
7 months ago | [YT] | 0
View 0 replies
Vishwa Hindu Parishad, Karnataka
"ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಬೇಕೆ?"
ಆರೆಸ್ಸೆಸ್ ಸರಕಾರ್ಯವಾಹರು ಹೀಗೆ ಹೇಳಿದ್ದೇಕೆ?
ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಬೇಕೇ? ಆರೆಸ್ಸೆಸ್ನ ಸಹಕಾರ್ಯವಾಹರು ಹೀಗೆ ಪ್ರಶ್ನೆ ಮಾಡಿದ್ದೇಕೆ?
ಸಂವಿಧಾನದ ಮೂಲ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳು ಇರಲಿಲ್ಲವೇ?
7 months ago | [YT] | 0
View 0 replies
Vishwa Hindu Parishad, Karnataka
ಸನಾತನ ಹಿಂದೂ ಧರ್ಮ ರಕ್ಷಣೆಗೆ ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ, ಆದಿಗುರು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು 🙏🕉️🚩🙏
#ShankaracharyaJayanti #ShankaraJayanthi #ಆದಿಶಂಕರಾಚಾರ್ಯ #ಶ್ರೀಶಂಕರತತ್ವ #AdvaithaPhilosophy #AdiShankaracharya #PhilosophersDay #sanatandharma #Hindutva #Vhpkarnataka #Vhp #VHPSocialMedia #VhpForSeva
9 months ago | [YT] | 1
View 0 replies
Vishwa Hindu Parishad, Karnataka
ಸಮಾನತೆಯನ್ನು ಸಾರಿದ ಮಹಾನ್ ಸಂತ, ಆಚಾರ್ಯ ಶ್ರೇಷ್ಠ ಶ್ರೀ ರಾಮಾನುಜಾಚಾರ್ಯರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು 🙏🕉️🚩🙏
9 months ago | [YT] | 1
View 0 replies
Vishwa Hindu Parishad, Karnataka
9 months ago | [YT] | 1
View 0 replies
Vishwa Hindu Parishad, Karnataka
ಭಾವಪೂರ್ಣ ಶ್ರದ್ಧಾಂಜಲಿ 🙏#ratantata
ಭಾರತದ ಕೈಗಾರಿಕೋದ್ಯಮದ ಪಿತಾಮಹ, ನಿಜವಾದ ಭಾರತ ರತ್ನ, ತಾಯಿ ಭಾರತಿಯ ಹೆಮ್ಮೆಯ ಪುತ್ರ, ಸರಳ ವ್ಯಕ್ತಿತ್ವದ ಶ್ರೀ ರತನ್ ಟಾಟಾ ರವರು ಇಂದು ತಾಯಿ ಭಾರತಿಯ ಪಾದಪದ್ಮಗಳಲ್ಲಿ ಅರ್ಪಿತರಾಗಿದ್ದಾರೆ.🙏🇮🇳🙏🚩
ಅಗಲಿದ ಮಹಾನ್ ಚೇತನಕ್ಕೆ ವಿಶ್ವ ಹಿಂದೂ ಪರಿಷದ್ - ಕರ್ನಾಟಕ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ 🙏🙏
#ಸದ್ಗತಿ #ratantata #Vhpkarnataka #Vhp #VHPSocialMedia #VhpForSeva #vhpdigital
1 year ago | [YT] | 3
View 0 replies
Vishwa Hindu Parishad, Karnataka
In the morning, remember the name of Lord "Sriram" "Jai Sri Ram"
Today's Sri Rama Darshan
1 year ago | [YT] | 3
View 1 reply