Dhananjaya N Dhanu



Dhananjaya N Dhanu

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಬಿಜೆಪಿ ಬೃಹತ್ "ಧರ್ಮಸ್ಥಳ ಚಲೋ" ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ "ಏಷ್ಯಾನೆಟ್ ಸುವರ್ಣ ನ್ಯೂಸ್" ಗೆ ತಿಳಿಸಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರು, ಮಾಜಿ ಶಾಸಕರು, ಸಂಸದರು ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಹಿಂದೂ ಧ್ವಜವನ್ನು ಬಳಸಿ ನಡೆಯಲಿರುವ ಈ ಕಾರ್ಯಕ್ರಮವು, ಧರ್ಮಸ್ಥಳದ ಪರವಾಗಿ ಬೃಹತ್ ಶಕ್ತಿ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದ್ದಾರೆ.

Suvarna News |

ಕನ್ನಡ ಸುದ್ದಿ |

Asianet Suvarna

ಸುದ್ದಿ |

ಇತ್ತೀಚಿನ ಕನ್ನಡ ಸುದ್ದಿ |

Suvarna News 24x7 |

ಕನ್ನಡ ಲೈವ್ ನ್ಯೂಸ್ |

ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: youtube.com/li...

#ಧರ್ಮಸ್ಥಳಕೇಸ್

#ಶ್ರೀವಿಶ್ವನಾಥ್

#ಬಿಜೆಪಿ #ಸುವರ್ಣಸುದ್ದಿ

#ಕನ್ನಡ ಸುದ್ದಿ

#ಏಷ್ಯಾನೆಟ್ ಸುವರ್ಣಸುದ್ದಿ

#ಕರ್ನಾಟಕ ರಾಜಕೀಯ

WhatsApp

https://whatsapp.com/c...

YouTube -

/ @asianetsuvarnanews

ವೆಬ್‌ಸೈಟ್ https://kanada.asian...

4 months ago | [YT] | 0