SR TV KANNADA – Kannada Spiritual & Devotional Channel.
18 ಮಹಾ ಪುರಾಣಗಳು | ಶಿವ ಪುರಾಣ | ಭಾಗವತ ಪುರಾಣ | ಗರುಡ ಪುರಾಣ | ವಿಷ್ಣು ಪುರಾಣ | ದೇವರ ಸಂಕೇತಗಳು | ಕರ್ಮ ರಹಸ್ಯ | ಆತ್ಮ ಯಾನ | ಕನಸಿನ ಅರ್ಥ | ರಾಶಿ ಭವಿಷ್ಯ
ಗುಪ್ತ ರಹಸ್ಯಗಳು, ದೇವರ ಲೀಲಾ, ಆತ್ಮ ಯಾನ ಮತ್ತು ಕರ್ಮ ಸತ್ಯಗಳನ್ನು
ಸರಳ ಕನ್ನಡದಲ್ಲಿ ತಿಳಿಸುತ್ತೇವೆ.
ಧರ್ಮದ ಜ್ಞಾನ, ಭಕ್ತಿ ಮತ್ತು ಜೀವನ ಬದಲಾಯಿಸುವ ಸತ್ಯಗಳನ್ನು
ಪ್ರತಿದಿನ ನಿಮ್ಮ ಮುಂದೆ ತರುತ್ತೇವೆ.
ಧರ್ಮದ ದಾರಿಯಲ್ಲಿ ನಡೆಯಲು,
ಈಗಲೇ Subscribe ಮಾಡಿ ಮತ್ತು Bell Icon ಒತ್ತಿ.
***********************************************
ಸಂಪರ್ಕಿಸಿ :-👇 WhatsApp Number
Business enquiry, 👉 9743488616
_______________
SR Tv Kannada
⚠️ ಮೀನ ರಾಶಿಯವರೇ ಎಚ್ಚರ! ವಕ್ರ ಶನಿ ಸಾಡೇಸಾತಿಯಲ್ಲಿ ಈ ತಪ್ಪು ಮಾಡಬೇಡಿ 🪐 | Pisces Horoscope @SRTVKANNADA
https://youtu.be/4FzEmj-HP9Y
2 days ago | [YT] | 2
View 0 replies
SR Tv Kannada
ಧನುಸ್ಸು ರಾಶಿ | ನಿಮಗಾಗಿ ಕಾಯ್ತಿದೆ ಬಿಗ್ ಟ್ವಿಸ್ಟ್! Dhanassu Rashi |Sagittarius Horoscope @SRTVKANNADA
https://youtu.be/gSpTat4U0bU
1 week ago | [YT] | 1
View 0 replies
SR Tv Kannada
ತುಲಾ ರಾಶಿಯವರೇ.. ನಿಮ್ಮ ಕಷ್ಟಗಳಿಗೆ ಕೊನೆ ಕಾಲ ಬಂತು! Tula Rashi | Libra Horoscope @SRTVKANNADA
https://youtu.be/VBHcN8rcWtc
1 week ago | [YT] | 1
View 0 replies
SR Tv Kannada
‘ಸರಳ ಮತ್ತು ವಾತ್ಸಲ್ಯದ ಮಾತೃ ರೂಪ’
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡ ನಿಧನ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚನ್ನಮ್ಮ ದೇವೇಗೌಡ ಅವರು ಇಂದು (ಜುಲೈ 18) ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಚನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ನಾಯಕರು, ಗಣ್ಯರು, ಸಂಬಂಧಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
1954ರ ಮೇ 25ರಂದು ಹೆಚ್.ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದ ಚನ್ನಮ್ಮ ಅವರು, ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ದೇವೇಗೌಡರ ರಾಜಕೀಯ ಪಯಣಕ್ಕೆ ಸದಾ ಬೆನ್ನೆಲುಬಾಗಿ ನಿಂತಿದ್ದರು. ಆರು ಮಕ್ಕಳನ್ನು ಉತ್ತಮವಾಗಿ ಬೆಳೆಸಿ ಶಿಕ್ಷಣ ನೀಡಿದ ಅವರು ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.
2001ರಲ್ಲಿ ಹರದನಹಳ್ಳಿಯಲ್ಲಿ ದೇವಾಲಯದಿಂದ ಹಿಂದಿರುಗುವ ವೇಳೆ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದರೂ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದರು.
ಶ್ರೀಮತಿ ಚನ್ನಮ್ಮ ದೇವೇಗೌಡ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ.
#ChennammaDeveGowda #HDDeveGowda #DeveGowda #Karnataka #JDS #srtvKannada
2 weeks ago | [YT] | 252
View 6 replies
SR Tv Kannada
ನಿಮ್ಮ ಉತ್ತರ?
#srtvkannada #quiz
2 weeks ago | [YT] | 10
View 2 replies
SR Tv Kannada
ದರಿದ್ರತೆ, ದೌರ್ಭಾಗ್ಯ ದೂರಾಗಲು ಹೊಂಗೆ ಎಣ್ಣೆಯ ದೀಪವನ್ನು ಹೀಗೆ ಹಚ್ಚಿ #ಹೊಂಗೆಎಣ್ಣೆ #ganapathibhatguruji
https://youtu.be/FOmqXFyr4NI
2 weeks ago | [YT] | 0
View 0 replies
SR Tv Kannada
ಜಾತಕದಲ್ಲಿ ಲಗ್ನದಲ್ಲಿ ರಾಹು ಇದ್ದರೆ ಅದೃಷ್ಟವೋ ದುರದೃಷ್ಟವೋ? | Rahu in Lagna Effects in Kannada
https://youtu.be/6nB2tLcMpBE
2 weeks ago | [YT] | 2
View 0 replies
SR Tv Kannada
ಶನಿ ತ್ರಯೋದಶಿ ವಿಶೇಷ ಪುರಾಣ ಕಥೆ: ಸಾಕ್ಷಾತ್ ಶಿವನನ್ನೇ ಪರೀಕ್ಷಿಸಿದ ಶನಿ ದೇವರು! ಕೇಳಿದರೆ ಸಕಲ ಕಷ್ಟಗಳು ದೂರ
https://youtu.be/LH4H1xgyWd4
1 month ago | [YT] | 4
View 0 replies
SR Tv Kannada
ದಿನಕ್ಕೆ 7 ನಿಮಿಷ ಮಾಡಿದರೆ ಸಾಕು! ಯಾರಿಗೂ ತಿಳಿಯದ ಕೇರಳದ ಪ್ರಾಚೀನ ರಹಸ್ಯ ತಂತ್ರ!
https://youtu.be/y6tB9qRp_0U
1 month ago | [YT] | 1
View 0 replies
SR Tv Kannada
❤️💕🙏
2 months ago | [YT] | 797
View 14 replies
Load more