Kannada Active Teacher 

Kannada Active Teacher YouTube ಚನಲಗೆ ಹಾರ್ದಿಕ ಸ್ವಾಗತ.

ನನ್ನ ವರ್ಗದಲ್ಲಿಯ ವಿದ್ಯಾರ್ಥಿಗಳ ಸಲುವಾಗಿ ತಗೆದುಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳು, ಉಪಕ್ರಮಗಳು, ಮನೋರಂಜನೆಯ ಆಟಗಳು ಹಾಗೂ ಹೊಸ ಹೊಸ ಹಾಡುಗಳನ್ನು ನಾನು Kannada Active Teacher ಈ Youtube ಚನಲಿನ ಮುಲಕ ತಮ್ಮ ವರೆಗೆ ತಲುಪಿಸುವ ಪ್ರಯತ್ನ ಮಾಡುತ್ತೆನೆ. ನನ್ನ ಪ್ರತಿಯೊಂದು ಚಟುವಟಿಕೆಗಳು ಪ್ರತಿಯೊಬ್ಬ ಶಿಕ್ಷಕರಿಗೆ ತಲುಪಬೇಕು. ಪ್ರತಿಯೊಂದು ಶಾಲೆಯಲ್ಲಿಯ ವಿದ್ಯಾರ್ಥಿಗಳು 100% ಪ್ರಗತಿ ಹೊಂದಬೇಕು ಎಂಬ ಈ ಉದ್ದೇಶದಿಂದ ನಾನು ಈ ಚನಲನ್ನು ಪ್ರಾರಂಭಿಸಿದ್ದೆನೆ.
1) ಶೈಕ್ಷಣಿಕ ಚಟುವಟಿಕೆಗಳು
2) ಶೈಕ್ಷಣಿಕ ಗೀತೆಗಳು
3) ನಲಿ ಕಲಿ ಗೀತೆಗಳು
4) ಉಪಯುಕ್ತ App ಗಳ ಮಾಹಿತಿ
5) ವಿದ್ಯಾರ್ಥಿಗಳಿಗೆ ಮನರೋಂಜನೆ ಆಟಗಳು
6) ಶಿಕ್ಷಕ ಹಾಗೂ ಪೋಷಕರಿಗಾಗಿ ಉಪಯುಕ್ತ ವಿಡಿಯೋಗಳು
7) ಭಾಷಾ ಚಟುವಟಿಕೆಗಳು
8) ಪ್ರಶ್ನೋತ್ತರಗಳು
ಈ ಎಲ್ಲವುಗಳು Kannada Active Teacher ಈ ಚನಲನಲ್ಲಿ ನೋಡಲು ಸಿಗುತ್ತವೆ.
ನನ್ನ ಸಣ್ಣ ಈ ಪ್ರಯತ್ನದಿಂದ ದೇಶಕ್ಕಾಗಿ ಒಳ್ಳೆಯ ಸುಜ್ಞಾನ, ಸುಸಂಸ್ಕೃತ ನಾಗರಿಕರನ್ನಾಗಿ ಮಾಡುವ ಪ್ರಯತ್ನ ನನ್ನದು ಇದಕ್ಕಾಗಿ ತಮ್ಮೇಲ್ಲರ ಸಹಾಯ, ಸಹಕಾರ ಮತ್ತು ಪ್ರೋತ್ಸಾಹ ಇರಲೇಂದು ಆಶಿಸುತ್ತೆನೆ.
ಚನಲನ್ನು Subscribe ಮಾಡುವುದನ್ನು ಮರೆಯಬೇಡಿ!
ಧನ್ಯವಾದಗಳು...




Kannada Active Teacher

ಗಣರಾಜ್ಯೋತ್ಸವದ ಪುಟ್ಟ ಭಾಷಣ


೧.ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ.
೨.ಭಾರತದ ಸಂವಿಧಾನವು ರಷ್ಯಾ ಬ್ರಿಟನ್ ಅಮೇರಿಕಾ ಇತರ ದೇಶಗಳ ಸಂವಿಧಾನಗಳ ಸಂಯೋಜನೆ.
೩.೧೯೪೭ರ ಆಗಸ್ಟ್ ೧೫ರಂದು ಭಾರತಕ್ಕೆ ಸ್ವಾತಂತ್ರ‍್ಯ ದೊರೆತರೆ ೧೯೫೦ ಜನವರಿ ೨೬ರಂದು ಸಂವಿಧಾನ ಮತ್ತು ಅದರ ಮೌಲ್ಯಗಳು ಜಾರಿಗೆ ಬಂದವು.
೪. ಡಾಕ್ಟರ್ ರಾಜೇಂದ್ರ ಪ್ರಸಾದ್ ೧೯೪೭ರ ಆಗಸ್ಟ್ ೨೯ರಂದು ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದವರು.
೫.ಬಿ ಆರ್ ಅಂಬೇಡ್ಕರರು ಸ್ವಾತಂತ್ರ‍್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಮತ್ತು ಸ್ವಾತಂತ್ರ‍್ಯ ಭಾರತದ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳು.
೬.ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು.
೭.ಶಾಲೆಯಲ್ಲಿ ಅಂದು ನಡೆಯುವ ಧ್ವಜ ಸಮಾರಂಭಕ್ಕೆ ಹಾಜರಾಗಬೇಕು.
೮.ಜನಗಣಮನ ರಾಷ್ಟçಗೀತೆಯನ್ನು ಹೇಳಬೇಕು.
೯.ರಾಷ್ಟçಧ್ವಜವನ್ನ ಮಕ್ಕಳು ಹಿಡಿದು ಸಂತಸ ಪಡುತ್ತಾರೆ.
೧೦.ನಮ್ಮ ಸ್ವಾತಂತ್ರ‍್ಯ ಮತ್ತು ಸ್ವಾತಂತ್ರ‍್ಯ ಹೋರಾಟಗಾರರನ್ನು ನಾವು ಗೌರವಿಸಬೇಕು.
ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

1 year ago | [YT] | 17

Kannada Active Teacher

ಗಣರಾಜ್ಯೋತ್ಸವ ಪುಟ್ಟ ಭಾಷಣ


೧.ಎಲ್ಲರಿಗೂ ಶುಭೋದಯ
೨.ನನ್ನ ಹೆಸರು ಶಿವ ಮತ್ತು ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರುತ್ತೇನೆ.
೩. ಇಂದು ಭಾರತದ ರಾಷ್ಟ್ರೀಯ ಹಬ್ಬ.
೪.ಈ ವರ್ಷ ನಾವು ನಮ್ಮ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
೫.೧೯೪೭ರಲ್ಲಿ ನಮ್ಮ ದೇಶ ಸ್ವತಂತ್ರವಾಯಿತು.
೬.೧೯೫೦ ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು.
೭.ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ.
ಎಂದು ತಿಳಿಸುತ್ತಾ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ.
ಧನ್ಯವಾದಗಳು...
ಜೈ ಹಿಂದ್
ಜೈ ಹಿಂದ್ ಭಾರತ

1 year ago | [YT] | 6

Kannada Active Teacher

ಗಣರಾಜ್ಯೋತ್ಸವದ ಮಹತ್ವದ ಭಾಷಣ


ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ ಎಲ್ಲರಿಗೂ ಶುಭೋದಯ ಹಾಗೂ 76ನೆಯ ಗಣರಾಜ್ಯೋತ್ಸವದ ಶುಭಾಶಯಗಳು.
ಪ್ರತಿವರ್ಷ ನಾವು ಜನವರಿ ೨೬ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿAದ ಆಚರಿಸಲಾಗುತ್ತದೆ ಇದನ್ನು ಮೊದಲು ೨೬ ಜನವರಿ ೧೯೫೦ ರಂದು ಆಚರಿಸಲಾಗಿತ್ತು. ಅಂದಿನಿAದ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಕೂಡ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್
ಜೈ ಭಾರತ್

1 year ago | [YT] | 5

Kannada Active Teacher

ಗಣರಾಜ್ಯೋತ್ಸವದ ೧೦ ಸಾಲಿನ ಭಾಷಣ


೧.ಗೌರವಾನ್ವಿತ ಶಿಕ್ಷಕರೇ ಪೋಷಕರೇ ಹಾಗೂ ನನ್ನ ಎಲ್ಲಾ ಆತ್ಮೀಯ ಸ್ನೇಹಿತರೆ ಎಲ್ಲರಿಗೂ ಶುಭೋದಯ.
೨.ನನ್ನ ಹೆಸರು ಪ್ರೀತಮ್. ಪ್ರಪ್ರಥಮವಾಗಿ ಎಲ್ಲರಿಗೂ 76ನೇ ಗಣರಾಜ್ಯೋತ್ಸವದ ಶುಭಾಶಯಗಳು.
೩. ಇಂದು ನಾವು ನಮ್ಮ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
೪. ಈ ದಿನ ಭಾರತ ಗಣರಾಜ್ಯವಾಯಿತು.
೫.ಗಣರಾಜ್ಯೋತ್ಸವವು ಭಾರತದ ರಾಷ್ಟ್ರೀಯ ಹಬ್ಬವಾಗಿದೆ.
೬. ಇಂದು ನಮ್ಮ ದೇಶದ ಅತ್ಯಂತ ಹೆಮ್ಮೆಯ ದಿನ.
೭. ನಾವು ಗಣರಾಜ್ಯೋತ್ಸವವನ್ನು ಬಹಳ ಸಂತೋಷ ಮತ್ತು ಸಂಭ್ರಮದಿAದ ಆಚರಿಸುತ್ತೇವೆ.
೮.ಈ ದಿನದಂದು ನಾವು ನಮ್ಮ ಸಂವಿಧಾನದ ಪಿತಾಮಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುತ್ತೇವೆ.
೯. ನನ್ನ ಪ್ರಿಯ ಸ್ನೇಹಿತರೆ ಬನ್ನಿ ನಾವೆಲ್ಲರೂ ಗಣರಾಜ್ಯೋತ್ಸವವನ್ನು ಆನಂದಿಸುವ ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿಯೋಣ.
೧೦. ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಮಾತನಾಡಲು ಅವಕಾಶ ನೀಡಿದ್ದಕ್ಕೆ ತಮ್ಮೆಲ್ಲರಿಗೂ ಧನ್ಯವಾದಗಳು...

1 year ago | [YT] | 4

Kannada Active Teacher

ಗಣರಾಜ್ಯೋತ್ಸವದ ಭಾಷಣ


ವೇದಿಕೆಯ ಮೇಲೆ ಆಸಿನರಾಗಿರುವ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಗೆಳೆಯರೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೋತ್ಸವದ ಕುರಿತು ಮಾತನಾಡಲು ಬಯಸುತ್ತೇನೆ.
ಭಾರತದಲ್ಲಿ ಸಂವಿಧಾನ ಅಂಗೀಕಾರ ವಾಗಿದ್ದು ೧೯೪೯ ರ ನವೆಂಬರ್ ೨೬ ರಂದೇ ಆದರೂ ಅನುಷ್ಠಾನಕ್ಕೆ ತಂದಿದ್ದು ೧೯೫೦ ರ ಜನವರಿ ೨೬ರಂದು ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸೂಕ್ಷ್ಮಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನ ನೀಡಿದೆ. ಕರ್ತವ್ಯಗಳನ್ನ ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಗ್ರಂಥ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈಹಿಂದ್
ಜೈ ಭಾರತ್

1 year ago | [YT] | 5

Kannada Active Teacher

ಪುಟ್ಟ ಗಣರಾಜ್ಯೋತ್ಸವದ ಭಾಷಣ


ವೇದಿಕೆ ಮೇಲೆ ಕುಳಿತಿರುವ ಮುಖ್ಯ ಗುರುಗಳೇ ಶಿಕ್ಷಕರೇ ನನ್ನ
ಗೆಳೆಯರೆಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ನಮ್ಮ ಸಂವಿಧಾನವು ಜನವರಿ ೨೬, ೧೯೫೦ ರಲ್ಲಿ ಜಾರಿಗೆ ಬಂದಿತು ಆದ್ದರಿಂದ ನಾವು ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎನ್ನುವರು. ಆ ಸಂವಿಧಾನಕ್ಕೆ ನಾವು ಗೌರವ ನೀಡೋಣ ಎಂದು ಹೇಳಿ ನನ್ನ ಭಾಷಣ ಮುಗಿಸುವೆನು.
ಧನ್ಯವಾದಗಳು...

ಜೈ ಹಿಂದ್
ಜೈ ಭಾರತ್

1 year ago | [YT] | 3

Kannada Active Teacher

ಗಣರಾಜ್ಯೋತ್ಸವದ ಭಾಷಣ


೧. ಗಣರಾಜ್ಯೋತ್ಸವವು ಭಾರತದಲ್ಲಿ ರಾಷ್ಟ್ರೀಯ ರಜಾ ದಿನವಾಗಿದೆ.
೨. ಪ್ರತಿ ವರ್ಷ ನಾವು ಜನವರಿ ೨೬ರಂದು ಭಾರತದ ಗಣರಾಜ್ಯೋತ್ಸವ ಆಚರಿಸುತ್ತೇವೆ.
೩.೧೯೫೦ ಜನವರಿ ೨೬ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು.
೪. ಸಂವಿಧಾನವು ಭಾರತದ ಸರ್ವೋಚ್ಚ ಕಾನೂನು. ಇದು ತನ್ನ ನಾಗರಿಕರಿಗೆ ೬ ಮೂಲಭೂತ ಹಕ್ಕುಗಳನ್ನ ಒದಗಿಸಿದೆ.
೫. ಸಂವಿಧಾನ ರಚಿಸುವಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಪಾತ್ರ ಮಹತ್ವದ್ದು.
೬. ಕರುಡು ಸಮಿತಿಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ೨೬ ನವೆಂಬರ್ ೧೯೪೯ರಂದು ಮಹಾಸಂವಿಧಾನವನ್ನು ಪ್ರಸ್ತುತಪಡಿಸಿತು.
೭. ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು ಮತ್ತು ಅದರಂತೆ ಅನುಸರಿಸಬೇಕು.
೮.ಇಡೀ ರಾಷ್ಟçವು ಈ ದಿನವನ್ನು ಸಡಗರ ಮತ್ತು ಸಂಭ್ರಮ ದಿಂದ ಆಚರಿಸುತ್ತದೆ.
೯. ಸರ್ಕಾರಿ ಕಾರ್ಯಾಲಯಗಳಲ್ಲಿ ಧ್ವಜಾರೋಹಣ ಕಡ್ಡಾಯವಾಗಿ ಆಚರಿಸುತ್ತಾರೆ.
೧೦.ಭಾರತ ಗಣರಾಜ್ಯೋತ್ಸವವು ಸಮಾನತೆ ಸಹೋದರತ್ವ ಏಕತೆ ಮತ್ತು ಸಮಗ್ರತೆಯ ಸಂದೇಶವನ್ನು ಹರಡುತ್ತದೆ.
೧೧. ಭಾರತೀಯ ರಕ್ಷಣಾ ಪಡೆಗಳು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜಪಥದಲ್ಲಿ ಪರೇಡ್ ನಡೆಸುತ್ತವೆ.
೧೨. ಗಣರಾಜ್ಯೋತ್ಸವದ ಪರೇಡ್ ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಮಾಧ್ಯಮವಾಗಿದೆ.
೧೩. ಪ್ರತಿ ರಾಜ್ಯವು ಆ ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರಸ್ತುತಪಡಿಸುವ ಮಾದರಿ ಸಿದ್ಧಪಡಿ ಸುತ್ತವೆ.
೧೪. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನ ನಡೆಸುತ್ತದೆ.
೧೫. ಈ ದಿನದಂದು ಭಾರತ ಸ್ವಾತಂತ್ರ‍್ಯಕ್ಕೆ ಹೋರಾಡಿದ ಹಾಗೂ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸೋಣ ಮತ್ತು ಗೌರವಿಸೋಣ.
೧೬. ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರಿಗೆ ವಿವಿಧ ಶೌರ್ಯ ಪ್ರಶಸ್ತಿಗಳನ್ನು ನೀಡುವ ದಿನವೂ ಆಗಿದೆ.
೧೭. ನಾವು ನಮ್ಮ ರಾಷ್ಟçಧ್ವಜ ಹಾರಿಸುತ್ತೇವೆ. ನಂತರ ರಾಷ್ಟçಗೀತೆ ಜನಗಣಮನ ವನ್ನು ಹಾಡುತ್ತೇವೆ.
೧೮.ನವ ದೆಹಲಿಯಲ್ಲಿ ಭಾರತದ ರಾಷ್ಟçಪತಿಗಳು ರಾಜಪಥದಲ್ಲಿ ರಾಷ್ಟçಧ್ವಜವನ್ನ ಹಾರಿಸುತ್ತಾರೆ.
೧೯. ರಾಜಪಥದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಟಿವಿ ಮತ್ತು ರೇಡಿಯೋಗಳಲ್ಲಿ ನೇರ ಪ್ರಸಾರ ಮಾಡುತ್ತವೆ.
೨೦.ಇದು ದೇಶಭಕ್ತಿಯ ಭಾವನೆ ಮತ್ತು ರಾಷ್ಟ್ರೀಯತೆಯನ್ನ ಅನುಸರಿಸುವ ದಿನವಾಗಿದೆ.
ಎಂದು ತಿಳಿಸುತ್ತಾ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ.

1 year ago | [YT] | 3

Kannada Active Teacher

ಗಣರಾಜ್ಯೋತ್ಸವದ ಭಾಷಣ


ವೇದಿಕೆಯ ಮೇಲೆ ಆಶಿನರಾಗಿರುವ ಅಧ್ಯಕ್ಷರೇ ಪ್ರಾಂಶುಪಾಲರೇ ಶಿಕ್ಷಕ ವೃಂದದವರೇ ಅತಿಥಿಗಳೇ ಹಾಗೂ ನನ್ನ ಸಹಪಾಠಿಗಳೇ ತಮಗೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು.
ಇಂದು ನಾನು ಗಣರಾಜ್ಯೋತ್ಸವದ ಬಗ್ಗೆ ಕೆಲವು ಮಾತುಗಳನ್ನಾಡಲು ಇಚ್ಚಿಸುತ್ತೇನೆ. ಪ್ರತಿವರ್ಷ ಜನವರಿ ೨೬ರಂದು ನಾವು ಭಾರತೀಯ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಇದೊಂದು ರಾಷ್ಟ್ರೀಯ ಹಬ್ಬವಾಗಿದೆ. ಇದು ಜಾತಿ, ಮತ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ಪ್ರಜೆಯು ಆಚರಿಸುವ ಹಬ್ಬವಾಗಿದೆ. ಈ ವರ್ಷ ನಾವು ೭೪ನೇ ಗಣರಾಜ್ಯೋತ್ಸವವನ್ನು ಆಚರಿಸಲಿದ್ದೇವೆ. ಜನವರಿ ೨೬ ೧೯೫೦ ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಈ ದಿನದ ನೆನಪಿಗಾಗಿ ಪ್ರತಿ ವರ್ಷ ದೇಶದೆಲ್ಲೆಡೆ ನಾವು ಈ ಹಬ್ಬವನ್ನ ಸಡಗರದಿಂದ ಆಚರಿಸುತ್ತೇವೆ.
ಅಂದು ಭಾರತದ ಅತ್ಯಂತ ಸರ್ಕಾರಿ ರಜಾ ದಿನ ಸಾಮಾನ್ಯವಾಗಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತಿ ವರ್ಷ ವಿವಿಧ ದೇಶಗಳ ಮುಖ್ಯಸ್ಥರನ್ನು ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ. ಗಣರಾಜ್ಯೋತ್ಸವದಂದು ವಿವಿಧ ಸೇನಾ ಪಡೆಗಳ ಪುರುಷರು ಮತ್ತು ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ಕಠಿಣ ಪರಿಶ್ರಮ ಮತ್ತು ಧೈರ್ಯಕ್ಕಾಗಿ ನಾಗರಿಕರಿಗೂ ಕೂಡ ಪ್ರಶಸ್ತಿ ನೀಡುತ್ತಾರೆ ಅಲ್ಲದೆ ಅಪಾರ ಧೈರ್ಯವನ್ನ ಪ್ರದರ್ಶಿಸಿದ ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರಚಿಸುವ ತನ್ನ ಐತಿಹಾಸಿಕ ಕಾರ್ಯವನ್ನು ಪೂರ್ಣಗೊಳಿಸಲು ಸಂವಿಧಾನ ರಚನಾ ಸಮಿತಿಯು ಸುಮಾರು ಎರಡು ವರ್ಷ ೧೧ ತಿಂಗಳು ಮತ್ತು ೧೮ ದಿನಗಳನ್ನು ತೆಗೆದುಕೊಂಡಿತು. ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು ಅವರನ್ನು ಸಂವಿಧಾನದ ಪಿತಾಮಹ ಎಂದು ಕರೆಯಲಾಗಿದೆ. ನಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ಹಾಗೂ ಸಂವಿಧಾನ ರಚನೆಗಾಗಿ ಅನೇಕರು ಬಹಳ ತ್ಯಾಗವನ್ನ ಮಾಡಿದ್ದಾರೆ ಆದ್ದರಿಂದ ಈ ನಮ್ಮ ಸಂವಿಧಾನದ ನಿಯಮಗಳನ್ನು ನಾವೆಲ್ಲರೂ ಪಾಲಿಸೋಣ ಹಾಗೂ ಅದನ್ನು ಉಳಿಸಿಕೊಂಡು ಹೋಗೋಣ ಮತ್ತೊಮ್ಮೆ ತಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರಿ ನನ್ನೆರಡು ಮಾತುಗಳನ್ನು ಕೊನೆಗೊಳಿಸುತ್ತೇನೆ.

ಜೈ ಭಾರತ ಮಾತೆ
ಧನ್ಯವಾದಗಳು...

1 year ago | [YT] | 3

Kannada Active Teacher

ಗಣರಾಜ್ಯೋತ್ಸವದ ಭಾಷಣ


ಎಲ್ಲರಿಗೂ ನಮಸ್ಕಾರಗಳು.
ವೇದಿಕೆಯ ಮೇಲೆ ಆಶೀನರಾಗಿರುವ ಅತಿಥಿಗಳೇ ನನ್ನ ನೆಚ್ಚಿನ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ ಎಲ್ಲರಿಗೂ 76ನೇ ಗಣರಾಜ್ಯೋತ್ಸವದ ಶುಭಾಶಯಗಳು.
ಜನವರಿ ೨೬ ಇಂದು ಗಣರಾಜ್ಯೋತ್ಸವ ದಿನ ನಮ್ಮೆಲ್ಲರಿಗೆ ಸಂತಸದ ದಿನವಾಗಿದೆ. ಭಾರತೀಯ ಸಂವಿಧಾನ ಜಾರಿಗೆ ಬಂದದ್ದು ಜನವರಿ ೨೬, ೧೯೫೦ ರಂದು ಇದರ ಪ್ರಯುಕ್ತ ಈ ದಿನವನ್ನು ನಾವು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಭಾರತ ನನ್ನ ದೇಶ ಅದು ನನ್ನ ಹೆಮ್ಮೆ ಇಂದು ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಉಳಿಸಿಕೊಳ್ಳುವ ಅವಕಾಶ ಸಿಕ್ಕ ಪವಿತ್ರ ದಿನ. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಭಾರತಕ್ಕೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವು ರಚಿತಗೊಂಡಿತು. ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಹಾಸಂವಿಧಾನವು ಅಂಗೀಕರಿಸಲ್ಪಟ್ಟು ದೇಶಕ್ಕೆ ಅರ್ಪಿತವಾದ ದಿನವಾಗಿದೆ. ನಮ್ಮ ಸಂವಿಧಾನವು ೪೪ ವಿಧಿಗಳನ್ನು ಹಾಗೂ ೧೦ ಅನುಚ್ಛೇದಗಳನ್ನ ಹೊಂದಿದೆ. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲಾ ನಾಯಕರು ಭವ್ಯ ಭಾರತದ ಕನಸು ಕಂಡಿದ್ದರAತೆ, ದೇಶದ ಸಮಗ್ರ ಏಳಿಗೆಯ ಕನಸು, ಒಬ್ಬ ತಾಯಿ ತನ್ನ ಪುಟ್ಟ ಮಗುವಿನ ಬಗ್ಗೆ ಕಲ್ಪಿಸಿಕೊಳ್ಳುವ ಕನಸು, ಆದರೆ ಇಂದಿನ ದೇಶ ಆ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆಯೇ? ಪ್ರಶ್ನೆಗೆ ಯಾರ ಬಳಿ ಉತ್ತರ ಇಲ್ಲ. ಅದೇನೇ ಇರಲಿ ದೇಶವನ್ನು ಕಟ್ಟುವುದು ನಮ್ಮ ಜವಾಬ್ದಾರಿ ದೇಶಕ್ಕೆ ಭದ್ರಬುನಾದಿಯನ್ನು ಹಿರಿಯರು ಹಾಕಿಕೊಟ್ಟಿದ್ದಾರೆ. ದೇಶದ ರಕ್ಷಣೆ ನ್ಯಾಯಾಂಗ ಮತ್ತು ಕಾರ್ಯಾಂಗದ ಬಗ್ಗೆ ನಮಗೆ ಗೌರವ ಇರಲಿ. ನಾವು ಯಾವುದೇ ಸ್ವಾರ್ಥಕ್ಕೆ ಒಳಗಾಗದೆ ಸಂಘರ್ಷಕ್ಕೆ ಸಿಲುಕದೆ ನಮ್ಮ ಕರ್ತವ್ಯಗಳನ್ನೇ ನಾವು ಪಾಲಿಸೋಣ, ದೇಶದ ಉತ್ತಮ ಪ್ರಜೆಯಾಗೋಣ, ಭವ್ಯ ಭಾರತವನ್ನು ನಿರ್ಮಿಸೋಣ, ಭಾರತ ವಿಶ್ವಗುರುವಾಗುವಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸೋಣ, ಅಂದಾಗ ಈ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮಹತ್ವ ಸಿಗುತ್ತದೆ.
ಇಲ್ಲಿಯವರೆಗೆ ನನ್ನ ಮಾತುಗಳನ್ನು ಆಲಿಸಿದ್ದಕ್ಕೆ ತಮ್ಮೆಲ್ಲರಿಗೂ
ಧನ್ಯವಾದಗಳು.

ಜೈ ಹಿಂದ್
ಜೈ ಭಾರತ್

1 year ago | [YT] | 5

Kannada Active Teacher

ಗಣರಾಜ್ಯೋತ್ಸವದ ಭಾಷಣ


ಆತ್ಮೀಯರೇ ತಮಗೆಲ್ಲರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ವೇದಿಕೆಯ ಮೇಲೆ ಆಸಿನರಾಗಿರುವ ಗಣ್ಯ ವ್ಯಕ್ತಿಗಳೇ ನನ್ನ ನಲ್ಮೆಯ ಶಿಕ್ಷಕ ವೃಂದದವರೇ ಮತ್ತು ನನ್ನ ಗೆಳೆಯರೇ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ. ವಂದೇ ಮಾತರಂ ಎಂಬ ಘೋಷಣೆಗಳು ಎಲ್ಲೆಡೆ ಮೊಳಗಿದ ದಿನಗಳು ಹಲವಾರು ದೇಶಪ್ರೇಮಗಳ ಸಾಹಸ ಹಾಗೂ ಬಲಿದಾನಗಳ ಮೂಲಕ ನಮ್ಮ ದೇಶ ಸ್ವಾತಂತ್ರ‍್ಯವಾಯಿತು. ನಮ್ಮ ದೇಶದ ಸ್ವಾತಂತ್ರ‍್ಯ ಇತಿಹಾಸವನ್ನು ಕೇಳುತ್ತಿದ್ದರೆ ಮೈ ನವಿರುತ್ತದೆ ಮತ್ತು ದೇಶದ ಬಗ್ಗೆ ಹೆಮ್ಮೆ ಮೂಡುತ್ತದೆ.
ಗೆಳೆಯರೇ,
ಗಣರಾಜ್ಯ ದಿನ ಹಾಗಂದರೇನು? ಭಾರತ ೧೯೫೦ ಜನವರಿ ೨೬ರಂದು ತನ್ನ ಸಂವಿಧಾನವನ್ನು ಜಾರಿಗೊಳಿಸಿತು ಹೀಗೆ ಭಾರತ ತನ್ನ ಸಂವಿಧಾನವನ್ನ ಜಾರಿಗೊಳಿಸಿ ಭಾರತ ಸ್ವತಂತ್ರ ಗಣರಾಜ್ಯವಾದ ದಿನವನ್ನು ಗಣರಾಜ್ಯ ದಿನ ಎಚಿದು ಆಚರಿಸಲಾಗುತ್ತದೆ.
ಆತ್ಮೀಯರೇ,
ಇಂದು ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ಸಿಕ್ಕ ಪವಿತ್ರವಾದ ದಿನ. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಭಾರತಕ್ಕೆ ಎರಡುವರೆ ವರ್ಷಗಳ ನಂತರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವು ರಚನೆಗೊಂಡು ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಹಾಸಂವಿಧಾನವು ಅಂಗೀಕರಿಸಲ್ಪಟ್ಟು ದೇಶಕ್ಕೆ ಅರ್ಪಿತವಾದ ದಿನ ಗೆಳೆಯರೇ, ನಮ್ಮ ಸಂವಿಧಾನವು ೪೪ ವಿಧಿಗಳನ್ನು ಹಾಗೂ ೧೦ ಅನುಚ್ಛೇದಗಳನ್ನು ಹೊಂದಿದೆ. ಸಂವಿಧಾನದ ರಚನಾ ಸಮಿತಿಯಲ್ಲಿದ್ದ ಎಲ್ಲ ನಾಯಕರು ಭವ್ಯ ಭಾರತದ ಕನಸನ್ನು ಕಂಡಿದ್ದರು. ದೇಶದ ಸಮಗ್ರ ಏಳಿಗೆಯ ಕನಸು, ಒಬ್ಬ ತಾಯಿ ತನ್ನ ಪುಟ್ಟ ಮಗುವಿನ ಬಗ್ಗೆ ಕಲ್ಪಿಸಿಕೊಳ್ಳುವ ಕನಸು, ಆದರೆ ಇಂದಿನ ನಮ್ಮ ದೇಶ ಆ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆಯೇ? ಈ ಪ್ರಶ್ನೆಗೆ ಉತ್ತರ ಯಾರ ಬಳಿ ಇದೆ?
ಗೆಳೆಯರೇ,
ಅದೇನೆ ಇರಲಿ ದೇಶವನ್ನ ಕಟ್ಟುವುದು ನಮ್ಮೆಲ್ಲರ ಜವಾಬ್ದಾರಿ ದೇಶಕ್ಕೆ ಭದ್ರಬುನಾದಿಯನ್ನ ಹಿರಿಯರು ಹಾಕಿಕೊಟ್ಟಿದ್ದಾರೆ. ದೇಶದ ರಕ್ಷಣೆ ನ್ಯಾಯಾಂಗ ಮತ್ತು ಕಾರ್ಯಾಂಗದ ಬಗ್ಗೆ ನಮಗೆ ಗೌರವ ಇರಲಿ.
ಆತ್ಮೀಯರೇ,
ನಾವು ಯಾವುದೇ ಸ್ವಾರ್ಥಕ್ಕೆ ಒಳಗಾಗದೆ ಸಂಘರ್ಷಕ್ಕೆ ಸಿಲುಕದೆ ನಮ್ಮ ನಮ್ಮ ಕರ್ತವ್ಯಗಳನ್ನ ಪಾಲಿಸಿ ದೇಶದ ಉತ್ತಮ ಪ್ರಜೆಯಾಗೋಣ, ಭವ್ಯ ಭಾರತವನ್ನ ನಿರ್ಮಿಸೋಣ, ಭಾರತ ವಿಶ್ವಗುರುವಾಗ ವಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸೋಣ, ಅಂದಾಗ ಈ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮಹತ್ವ ಸಿಗುತ್ತದೆ. ಅಲ್ಲವೇ? ಗೌರವಾನ್ವಿತರೇ ಮತ್ತು ನನ್ನ ಗೆಳೆಚಿiÀÄರೇ ಇಲ್ಲಿಯವರೆಗೆ ನನ್ನ ಮಾತುಗಳನ್ನ ಆಲಿಸಿದ್ದೀರಿ ನಿಮಗೆಲ್ಲ
ಧನ್ಯವಾದಗಳು...

1 year ago | [YT] | 4