ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್ಸ್ಟೈಬ್ ಮಾಡಿ..
====
Thank You For Watching! Do Not Forget To Like |
Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..
Kannada9News
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಎಲ್ಲರ ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ. ಪ್ರತಿಯೊಬ್ಬರ ಕನಸುಗಳು ಸಾಕಾರಗೊಳ್ಳಲಿ, ನಮ್ಮ ನಾಡು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ಆಶಿಸುತ್ತೇನೆ.
'ಸರ್ವೇ ಜನಾ ಸುಖೀನೋ ಭವಂತು'
#HappyUgadi #Ugadi2026 #NewBeginnings #Lakhanjarkiholi #kannada9news
20 hours ago | [YT] | 19
View 1 reply
Kannada9News
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ನಿಮ್ಮ ವರ್ಷಪೂರ್ತಿಯ ಶ್ರಮ, ದೃಢನಿಶ್ಚಯ ಮತ್ತು ಆತ್ಮವಿಶ್ವಾಸವು ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ತಲುಪಿಸಲಿ. ಶಾಂತಚಿತ್ತದಿಂದ ಮತ್ತು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
ಯಶಸ್ಸು ನಿಮ್ಮದಾಗಲಿ, ಆಲ್ ದಿ ಬೆಸ್ಟ್!
#SSLCExams #kannada9news
1 day ago | [YT] | 48
View 0 replies
Kannada9News
ಪ್ರೀತಿ, ಪರೋಪಕಾರ ಮತ್ತು ಪರಿಶುದ್ಧ ಮನಸ್ಸಿನ ಹೃದಯ ಶ್ರೀಮಂತಿಕೆಯನ್ನು ತೋರಿದ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ-ಪೂರ್ವಕ ನಮನಗಳು.
ಸರಳತೆಯ ರಾಯಭಾರಿಯಾಗಿ, ಕನ್ನಡ ಚಿತ್ರರಂಗದ ಅಪ್ರತಿಮ ನಟನಾಗಿ ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ.
'ಅಪ್ಪು' ನಮ್ಮ ನೆನಪುಗಳಲ್ಲಿ ಸದಾಕಾಲ ಜೀವಂತ!
#PowerStar |#PuneethRajkumar | #karnatakaratnapuneethrajkumar
#kannada9news
2 days ago | [YT] | 16
View 0 replies
Kannada9News
ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಪ್ರೀತಿ, ತಾಳ್ಮೆ ಮತ್ತು ಸಹನೆಯ ಮೂರ್ತಿ ಹೆಣ್ಣು, ಕುಟುಂಬದ ಕಣ್ಣು. ಮನೆಯ ಬೆಳೆಗುವ ದೀಪವಾಗಿ ಮಾತ್ರವಲ್ಲದೆ, ತನ್ನ ಸಾಧನೆಯಿಂದ ಜಗತ್ತನ್ನೇ ಬೆಳಗುತ್ತಿರುವ ನಾಡಿನ ಶಕ್ತಿ ಸ್ವರೂಪಿಣಿಯರಿಗೆ ಅಭಿನಂದನೆಗಳು.
#WomensDay2026 #kannada9news #Lakhanjarkiholi
#WomenEmpowerment
#WomensDay
1 week ago | [YT] | 35
View 0 replies
Kannada9News
Karnataka Budget | ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
#kannada9news #Karnataka #Bengaluru #Siddaramaiah #KarnatakaBudget2026 #KarnatakaBudget #news #latestnews
1 week ago | [YT] | 6
View 0 replies
Kannada9News
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್: 15 ಸಾವಿರ ಬೋಧಕ ಹುದ್ದೆಗಳ ಭರ್ತಿ, 800 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ ಸೇರಿದಂತೆ ಇಲ್ಲಿವೆ ಪ್ರಮುಖಾಂಶ
#kannada9news #KarnatakaBudget #EducationBudget #KarnatakaEducation #PublicSchools
1 week ago | [YT] | 4
View 0 replies
Kannada9News
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಲಿರುವ ನೂತನ ರಾಜಗೋಪುರ ಉದ್ಘಾಟನೆ, ಕಳಸಾರೋಹಣ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿದ ಸಚಿವ ಸತೀಶ ಜಾರಕಿಹೊಳಿ. ಈ ವೇಳೆ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೊಟ್ ಅವರು ಉಪಸ್ಥಿತರಿದ್ದರು.
#SatishJarkiholi #belagavi #kannada9news
2 weeks ago | [YT] | 44
View 1 reply
Kannada9News
ಶ್ರೀಮಠದ ಹಿರಿಯ ಸ್ವಾಮಿಜಿಗಳು, ಸುಕ್ಷೇತ್ರ ತವಗಮಠ)
ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ ತವಗಮಠ ಮಹಾಸ್ವಾಮಿಜಿಗಳು ಇಂದು ಸೋಮವಾರ ದಿ. 2.3.2026.ರಂದು ಬೆಳಗಿನ ಜಾವ ಹೃದಯಾಘಾತ ದಿಂದ ಲಿಂಗಕ್ಯರಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಶ್ರೀಮಠದ ಅಪಾರ ಭಕ್ತಾಧಿಗಳಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥನೆ..
2 weeks ago | [YT] | 21
View 0 replies
Kannada9News
ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಪ್ರಥಮ ರಾಷ್ಟ್ರಪತಿಗಳಾದ ಭಾರತರತ್ನ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಅವರು ದೇಶಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ನಾವೆಲ್ಲರೂ ಸ್ಮರಿಸೋಣ.
#DrRajendraPrasad #Kannada9news #Lakhanjarkiholi
2 weeks ago | [YT] | 28
View 0 replies
Kannada9News
ಮಂಗಳಮುಖಿ ಎಂದು ಗೊತ್ತಿದ್ದರೂ
ಪ್ರೀತಿಯಲ್ಲಿ ಬಿದ್ದ ಯುವಕ: ಆಮೇಲಾಗಿದ್ದು ದುರಂತ
#kannada9news #ಮಂಗಳಮುಖಿ
#ಪ್ರೀತಿಕಥೆ #ದುರಂತ #ನಿಜಘಟನೆ
#ಯುವಕ #ಸಾಮಾಜಿಕವಾಸ್ತವ
#ಅನಿರೀಕ್ಷಿತಅಂತ್ಯ #ಪ್ರೇಮದುಃಖ
#ಜೀವನಕಥೆ #ಸುದ್ದಿ
4 weeks ago | [YT] | 8
View 0 replies
Load more