ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್‌ಸ್ಟೈಬ್ ಮಾಡಿ..
====
Thank You For Watching! Do Not Forget To Like |

Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..


Kannada9News

ಮಂಗಳಮುಖಿ ಎಂದು ಗೊತ್ತಿದ್ದರೂ
ಪ್ರೀತಿಯಲ್ಲಿ ಬಿದ್ದ ಯುವಕ: ಆಮೇಲಾಗಿದ್ದು ದುರಂತ

#kannada9news #ಮಂಗಳಮುಖಿ
#ಪ್ರೀತಿಕಥೆ #ದುರಂತ #ನಿಜಘಟನೆ
#ಯುವಕ #ಸಾಮಾಜಿಕವಾಸ್ತವ
#ಅನಿರೀಕ್ಷಿತಅಂತ್ಯ #ಪ್ರೇಮದುಃಖ
#ಜೀವನಕಥೆ #ಸುದ್ದಿ

1 week ago | [YT] | 8

Kannada9News

ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿದ ಶಾಸಕ ಶ್ರೀ ರಮೇಶ ಜಾರಕಿಹೊಳಿ

ಘಟಪ್ರಭಾ:ಪುರಸಭೆ ವ್ಯಾಪ್ತಿಯ ನೂತನ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ದುಪಧಾಳ ಶಾಲೆಯನ್ನು ಶಾಸಕ ರಮೇಶ ಜಾರಕಿಹೊಳಿರವರು ಮಂಗಳವಾರದಂದು ಉದ್ಘಾಟಿಸಿದರು.

ಪುರಸಭೆ ಪಂಚಾಯತದಿಂದ ಎಸ್ ಎಫ್ ಸಿ ಯೋಜನೆಅಡಿಯಲ್ಲಿ ಫಲಾನುಭವಿಗಳಿಗೆ ಸೋಲಾರ್ ಹಾಗೂ ಹೊಲಿಗೆ ಯಂತ್ರಗಳು ಮತ್ತು ವಿಕಲ ಚೇತನರಿಗೆ ತ್ರೀಚಕ್ರ ಸೈಕಲ್ ಹಂಚಿದರು.

ತದನಂತರ ಮಾತನಾಡಿದ ಕಳೆದ 25 ವರ್ಷಗಳಿಂದ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಆದರೆ ಈಗ ಘಟಪ್ರಭಾ ಪುರಸಭೆ ಆದ ಬಳಿಕ ಕಾರಣಾಂತರಗಳಿಂದ ಎರಡು ವರ್ಷಗಳ ಕಾಲ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬವಾಗಿರುತ್ತದೆ, ಅದನ್ನು ನಾನು ಈ ವೇದಿಕೆ ಮೇಲೆ ಹೇಳಲಿಕ್ಕೆ ಆಗುವುದಿಲ್ಲ, ಅದಕ್ಕೆ ಇನ್ನೂ ಮಲ್ಲಾಪುರ ಪಿ ಜಿ , ದುಪದಾಳ ಇವು ಎರಡು ಕೂಡಿ ಘಟಪ್ರಭಾ ಪುರಸಭೆ ಆದ ಬಳಿಕ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಬೇಕಾಗಿದೆ ಇನ್ನು ದುಪದಾಳ ಕಮಾನದಿಂದ ಪಾಲ್ಸ ದವರಿಗೆ ಡಬಲ್ ರಸ್ತೆ ಮಾಡುವುದಕ್ಕೆ ಚಾಲನೆ ನೀಡಿದ್ದೇನೆ ಮತ್ತು ದುಪದಾಳ ಲಕ್ಷ್ಮೀದೇವಿ ದೇವರ ಗುಡಿಗೆ ಹೋಗುವ ರಸ್ತೆಯನ್ನು ಡಾಂಬರೀಕರಣ ಮಾಡುವವ ಇದ್ದೇನೆ, ಶಾಲೆಗೆ ಬೇಕಾಗುವ ಅನೇಕ ಸೌಲಭ್ಯಗಳನ್ನು ನಾನು ಒದಗಿಸಿಕೊಡುತ್ತೇನೆ,ಮತ್ತು ಅನೇಕ ರಸ್ತೆಗಳಾಗಲಿ ಚರಂಡಿಗಳಾಗಲಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಘಟಪ್ರಭಾ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಯಿಸಿ, ಒಂದು ಮಾದರಿ ಪುರಸಭೆಯನ್ನು ಮಾಡಲು ನಾನು ನಿಮ್ಮ ಸಹಕಾರದಿಂದ ಪ್ರಯತ್ನಿಸುತ್ತೇನೆ ಮತ್ತು ಸರ್ಕಾರದ ಜಾಗವನ್ನು ಯಾರ್ಯಾರು ಅತಿಕ್ರಮಣವನ್ನು ಮಾಡಿರುತ್ತಾರೆ ಅಂತವರನ್ನು ಮುಲಾಜಿ ಇಲ್ಲದೆ ಅವರಿಂದ ಸರ್ಕಾರಿ ಜಾಗವನ್ನು ಮರಳಿ ಪುರಸಭೆಗೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಘಟಪ್ರಭಾ ಹಾಗೂ ದುಪಧಾಳ ಪುರಸಭೆ ವ್ಯಾಪ್ತಿಯ ಹಿರಿಯ ಮುಖಂಡರು,ಮಾಜಿ ಪ ಪಂ ಅಧ್ಯಕ್ಷರು, ಸದಸ್ಯರು,ದುಪಧಾಳ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು,ಸದಸ್ಯರು,ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರು,ಪುರಸಭೆ ಪಂಚಾಯತ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗದವರು,ವಿವೀಧ ಸಂಘಟನೆಯ ಮುಖಂಡರು,ಶಾಲೆಯ ಮುಖ್ಯೋಪಾಧ್ಯಯರು ಶಿಕ್ಷಕರು,ಗುರುಮಾತೆಯರು,ಪತ್ರಕರ್ತರು,ಯುವಕರು,
ವಿಧ್ಯಾರ್ಥಿಗಳು,ವಿಧ್ಯಾರ್ಥಿನಿಯರು ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.


#Rameshjarkiholi #Gokak #kannada9news

1 week ago | [YT] | 35

Kannada9News

‘ಬಿಗ್ ಬಾಸ್’ ಮನೆಯೊಳಗೆ ಲಾಕ್ ಆಗಿದ್ದಾಗ ಅಶ್ವಿನಿ ಗೌಡ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆದ ಟ್ರೋಲ್ಸ್, ಬಂದ ನೆಗೆಟಿವ್ ಕಾಮೆಂಟ್ಸ್ ಒಂದೆರಡಲ್ಲ. ಅದನ್ನೆಲ್ಲಾ ಹೊರಗೆ ಬಂದ್ಮೇಲೆ ನೋಡಿ ಅಶ್ವಿನಿ ಗೌಡ ನೊಂದುಕೊಂಡಿದ್ದಾರೆ.
#biggbosskannadaseason12 #AshwiniGowda #SocialMediaTrolling #kannada9news #kannada9news

1 week ago | [YT] | 5

Kannada9News

ಅಪ್ರತಿಮ ರೈತ ನಾಯಕ, ರೈತ ಚಳುವಳಿಯ ನೇತಾರ, ಹುಟ್ಟು ಹೋರಾಟಗಾರ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಜನ್ಮದಿನಂದು ಗೌರವಪೂರ್ವಕ ನಮನಗಳು. ಜಾಗತಿಕ ಮಟ್ಟದಲ್ಲಿ ರೈತರ ಶಕ್ತಿ, ಅವರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಈ ಮಹಾನ್‌ ನಾಯಕ ನಮ್ಮೆಲ್ಲರಿಗೂ ಸದಾ ಸ್ಪೂರ್ತಿ.

#kannada9news #Lakhanjarkiholi

1 week ago | [YT] | 44

Kannada9News

ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ಗೀತೆ ನುಡಿಸುವಾಗ ಎದ್ದು ನಿಲ್ಲುವುದನ್ನು ಕಡ್ಡಾಯಗೊಳಿಸಿದೆ.
#VandeMataram #CentralGovernment #kannada9news

2 weeks ago | [YT] | 5

Kannada9News

ಖ್ಯಾತ ಕವಿ, ನಾಟಕಕಾರ ಹಾಗೂ ವಿಮರ್ಶಕರಾಗಿ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾಕವಿ ದ.ರಾ. ಬೇಂದ್ರೆ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಕನ್ನಡ ನಾಡಿನ ಭಾಷೆ–ಭಾವ–ಲಯಗಳಿಗೆ ಶಾಶ್ವತ ಕಾವ್ಯಸ್ಪಂದನ ನೀಡಿದ ಅವರ ಅಮೂಲ್ಯ ಚಿಂತನೆಗಳು
ನಮ್ಮ ಮನಸ್ಸುಗಳಲ್ಲಿ ಸದಾ ಪ್ರೇರಣೆಯಾಗಿ ಜೀವಂತವಾಗಿರಲಿ.
#ದರಾಬೇಂದ್ರೆ #Lakhanjarkiholi #kannada9news

3 weeks ago | [YT] | 51

Kannada9News

ಭಾರತೀಯ ಸ್ವಾತಂತ್ರ್ಯ ಆಂದೋಲನದ ಪ್ರಮುಖ ನಾಯಕ, ಶಾಂತಿ, ಅಹಿಂಸೆಯ ಹರಿಕಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳನ್ನು ಸಲ್ಲಿಸುತ್ತೇನೆ.

ಬಾಪೂಜಿ ಅವರ ತತ್ವ ಚಿಂತನೆಗಳು, ಸತ್ಯ ಮತ್ತು ನ್ಯಾಯದ ಪರವಾದ ಸಿದ್ಧಾಂತಗಳು ಇಂದಿಗೂ ಪ್ರಸ್ತತವಾಗಿದ್ದು, ಎಲ್ಲರಿಗೂ ದಾರಿ ದೀಪವಾಗಿವೆ.

ಇಂದು ರಾಷ್ಟ್ರೀಯ ಹುತಾತ್ಮರ ದಿನವಾಗಿದ್ದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲ ಮಹನೀಯರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸೋಣ.
#MartyrsDay #MahatmaGandhi #kannada9news

3 weeks ago | [YT] | 53

Kannada9News

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ

#Tumakuru #water #SiddagangaMutt

#kannada9news

4 weeks ago | [YT] | 9

Kannada9News

23 ವರ್ಷದ ಸೇವೆಗೆ ವಿದಾಯ! ವಿಮಾನಕ್ಕೆ ಮುತ್ತಿಟ್ಟು ಭಾವುಕ ಮಗಳ ಕ್ಯೂಟ್ ವಿಡಿಯೋ! ಕಣ್ಣೀರು ತರಿಸುತ್ತೆ ಈ ದೃಶ್ಯ!, ಫುಲ್‌ ವಿಡಿಯೋ ಇಲ್ಲಿದೆ

#23YearsOfService, #EmotionalFarewell, #FlightKissMoment, #ViralVideo, #TearfulGoodbye, #kannada9news

4 weeks ago | [YT] | 6

Kannada9News

Bengaluru :12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ನಟ ಗಿಲ್ಲಿ ನಟರಾಜ್ ಅವರನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ಅಭಿನಂದಿಸಿ, ಶುಭ ಕೋರಿದರು.‌
ವಿಧಾನಸೌಧದಲ್ಲಿ ಭೇಟಿ ಮಾಡಿದ ಗಿಲ್ಲಿ ಬೆನ್ನು ತಟ್ಟಿದ ಸಿದ್ದರಾಮಯ್ಯ

#Karnatakanews #AllIndiaNews #cmsiddaramaiah #gillnata #biggboss12_updates

1 month ago | [YT] | 18