Kannada9News

ಮೂರನೇ ದಿನದ LRJ ಟ್ರೋಫಿ ಕ್ರಿಕೆಟ್ ಪದ್ಯಾವಳಿಗೆ ಚಾಲನೆ ನೀಡಿದ ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ…

ಗೋಕಾಕ V/S ಸೊಲ್ಲಾಪುರ್...

#kannada9news #gokak #cricket #Jarakiholi #LakhanJarkiholi

18 hours ago | [YT] | 32

Kannada9News

ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ.

ಗೋಕಾಕ : ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿ ಗೋಕಾಕ ತಾಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

3 days ago | [YT] | 87

Kannada9News

ತ್ರಿಮೂರ್ತಿ ಸ್ವರೂಪಿ, ಭಗವಾನ್ ಶ್ರೀ ಗುರು ದತ್ತಾತ್ರೇಯರ ಜಯಂತಿಯ ಹಾರ್ದಿಕ ಶುಭಾಶಯಗಳು. ​ದತ್ತ ಪ್ರಭುಗಳ ಕೃಪೆಯಿಂದ ಸರ್ವರಿಗೂ ಸಕಲ ಸನ್ಮಂಗಳ ಉಂಟಾಗಲಿ, ನಾಡಿನೆಲ್ಲೆಡೆ ಸುಖ-ಶಾಂತಿ-ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

​ದಿಗಂಬರಾ! ದಿಗಂಬರಾ! ಶ್ರೀ ಗುರು ದತ್ತಾತ್ರೇಯ ದಿಗಂಬರಾ!

#DattaJayanthi #Lakhanjarkiholi #kannada9news #MLC #Gokak

2 weeks ago | [YT] | 42

Kannada9News

https://youtu.be/xlOsJUA0rBk
ಜಾರಕಿಹೊಳಿ ಸಹೋದರರು ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲು ಮಾಡಿದ ಹಾಗೆ⭕

ಗೋಕಾಕ ಜಿಲ್ಲಾ ಮಾಡುವ ಶಕ್ತಿ ನಿಮ್ಮಲಿದೆ.⭕

ಜಾರಕಿಹೊಳಿ ಸಹೋದರರಲ್ಲಿ ಒಂದು ಶಕ್ತಿ ಇದೆ. ಗೋಕಾಕ ಜಿಲ್ಲೆ ಮಾಡುವದು ಅವರ ಕೈಯಲ್ಲಿದೆ.⭕

3 weeks ago | [YT] | 28

Kannada9News

ನಾಡಿನ ಸಮಸ್ತ ಜನತೆಗೆ ಶ್ರದ್ಧೆ ಹಾಗೂ ಶಕ್ತಿಯ ಪ್ರತೀಕವಾಗಿರುವ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. ಶ್ರೀ ಹನುಮ ದೇವರ ಕೃಪೆ, ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

#HanumanJayanti #kannada9news #Lakhanjarkiholi #MLC #Belgaum

3 weeks ago | [YT] | 46

Kannada9News

ಸ್ಯಾಂಡಲ್ ವುಡ್ ಹಿರಿಯ ನಟ ಎಂ.ಎಸ್.ಉಮೇಶ್ ಇನ್ನಿಲ್ಲ..!



#kannada9news #sandalwood #sandalwoodadda #sandalwoodactor #msumesh #NoMore #restinpeace #comedyactor

3 weeks ago | [YT] | 21

Kannada9News

ನಮ್ಮ ಹುಲಿಗೆ ಸಪೋರ್ಟ್ ಮಾಡೋರು ಲೈಕ್ ಮಾಡ್ರಿ 🔥



#kannada9news
#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CSPAN

#InShot

1 month ago | [YT] | 15

Kannada9News

ಬಿಗ್ ಬ್ರೇಕಿಂಗ್ ನ್ಯೂಸ್..

https://youtu.be/u3Pi4dGCLmQ

ನಾಮಕರಣಕ್ಕೆ ಹೋಗಿ ಬಂದಿದ್ದ ಮೂವರು ಉಸಿರುಗಟ್ಟಿ ಸಾ* ಅಲ್ಲಿ ನಡೆದಿದ್ದಾದ್ರು ಏನು.!!⭕⭕
ಚಳಿಗೆ ಮನೆ ರೂಮಿನಲ್ಲಿ ಹೋಗೆ ಹಾಕಿ ಮಲಗಿದ್ದವರು ಉಸಿರುಗಟ್ಟಿ ಸ್ಥಳದಲ್ಲೇ ಸಾ*⭕⭕

1 month ago | [YT] | 0

Kannada9News

ಮಂಗಳವಾರದ ದಿನದಂದು ನಾವು ಯಾವೆಲ್ಲಾ ಕೆಟ್ಟ ಅಭ್ಯಾಸಗಳನ್ನು ಇಟ್ಟುಕೊಂಡಿರಬಾರದು.? ಈ ಕೆಟ್ಟ ಅಭ್ಯಾಸಗಳನ್ನು ಬಿಡಲು ಯೋಚಿಸಿ.
#kannada9news #Tuesday #tuesdaydosanddonts #lordhanumanji

1 month ago | [YT] | 7

Kannada9News

Bigg Boss ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು! ಯಾಕೆ ಗೊತ್ತೇ?

#kannada9news
#BiggBoss #biggbosskannadaseason12 #bbk12 #bbk12kannada #bbk12updates #gillinata

1 month ago | [YT] | 1