ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್ಸ್ಟೈಬ್ ಮಾಡಿ..
====
Thank You For Watching! Do Not Forget To Like |
Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..
Kannada9News
ಸಂಪುಟ ವಿಸ್ತರಣೆ: ದಿಲ್ಲಿಯಲ್ಲಿ ನಾಯಕರ ಸಭೆ ಆರಂಭ
ಲಿಂಕ್ ಕಮೆಂಟ್ ಬಾಕ್ಸ್ನಲ್ಲಿದೆ
1 week ago | [YT] | 9
View 0 replies
Kannada9News
ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರಿಗೆ ಸಿಆರ್ಪಿಎಫ್ ಸ್ಥಾಪನಾ ದಿನದ ಶುಭಾಶಯಗಳು.
#CRPF #CRPFFoundationDay
1 week ago | [YT] | 19
View 1 reply
Kannada9News
ವಿಶ್ವ ಮೆಚ್ಚಿದ ಕ್ಷಿಪಣಿ ತಜ್ಞ, 'ಜನಸಾಮಾನ್ಯರ ರಾಷ್ಟ್ರಪತಿ' ಎಂದೇ ಖ್ಯಾತರಾದ ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಶ್ರದ್ಧೆಯ ನಮನಗಳು.
ಭಾರತದ ಕ್ಷಿಪಣಿ ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೊಸ ದಿಕ್ಕು ನೀಡಿದ ಅವರು, ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಮತ್ತು ಭಾರತವನ್ನು ಅಣುಶಕ್ತಿ ರಾಷ್ಟ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಅವರ ಉನ್ನತ ಚಿಂತನೆಗಳು, ಸರಳ ಜೀವನ ಹಾಗೂ ಪ್ರೇರಣಾದಾಯಕ ವ್ಯಕ್ತಿತ್ವ ಎಂದೆಂದಿಗೂ ಸ್ಮರಣೀಯ.
#APJAbdulKalam #MissileManOfIndia #kannada9news
1 week ago | [YT] | 18
View 0 replies
Kannada9News
ಮೈನವಿರೇಳಿಸುವ ಚಳಿಯಲ್ಲೂ ಮಾತೃಭೂಮಿಯ ಗೌರವಕ್ಕಾಗಿ ಹೋರಾಡಿ ನಮಗೆ ವಿಜಯ ತಂದುಕೊಟ್ಟ ನಮ್ಮ ಧೀರ ಸೈನಿಕರ ಸಾಹಸ ಎಂದಿಗೂ ಅಮರ.
ಕಾರ್ಗಿಲ್ ವಿಜಯ ದಿವಸದ ಈ ಸಂದರ್ಭದಲ್ಲಿ, ದೇಶದ ರಕ್ಷಣೆಗೆ ಸಮರ್ಪಿತರಾದ ಪ್ರತಿಯೊಬ್ಬ ವೀರಯೋಧನಿಗೂ ಸಾಷ್ಟಾಂಗ ನಮನಗಳು. ಈ ಹೆಮ್ಮೆಯ ದೇಶದ ಪ್ರಜೆಯಾಗಿ ನಾನು ನಮ್ಮ ಯೋಧರಿಗೆ ಚಿರಋಣಿ.
#KargilVijayDiwas #OperationVijay #LakhanJarkiholi #kannada9news
1 week ago | [YT] | 13
View 0 replies
Kannada9News
ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ತೋರಿದ ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸದಾ ಸ್ಫೂರ್ತಿ.
#chandrashekharazad #Kannada9news
1 week ago | [YT] | 27
View 0 replies
Kannada9News
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ" ಎಂದು ಬ್ರಿಟಿಷರ ವಿರುದ್ಧ ಸಿಂಹಘರ್ಜನೆ ಮೊಳಗಿಸಿದ ಮಹಾನ್ ದೇಶಭಕ್ತ, 'ಲೋಕಮಾನ್ಯ' ಬಾಲಗಂಗಾಧರ ತಿಲಕ್ ಅವರ ಜಯಂತಿಯಂದು ಕೋಟಿ ಕೋಟಿ ಪ್ರಣಾಮಗಳು.
1 week ago | [YT] | 14
View 1 reply
Kannada9News
ಆರೋಗ್ಯವಂತ ಮಗು, ಸಶಕ್ತ ಭಾರತ!
ನಿಮ್ಮ ಮನೆಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ. ಕೇವಲ ಎರಡು ಹನಿ ಲಸಿಕೆ, ನಿಮ್ಮ ಮಗುವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸುತ್ತದೆ. ಪೋಲಿಯೊ ಮುಕ್ತ ಭಾರತವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ.
ಪುಟ್ಟ ಹೆಜ್ಜೆಗಳು ಸುರಕ್ಷಿತವಾಗಿರಲಿ, ನಾಳಿನ ಭವಿಷ್ಯ ಉಜ್ವಲವಾಗಿರಲಿ!
#PulsePolio #PolioDropsJune28 #HealthyIndia
1 month ago | [YT] | 18
View 0 replies
Kannada9News
ಗೋಕಾಕ್ ಫಾಲ್ಸ್ ಬರಗಾಲದ ಚಿತ್ರ: ಎಲ್ಲೆಡೆ ಖಾಲಿ ಖಾಲಿ, ನೀರಿಲ್ಲದೆ ಬಣಗುಟ್ಟಿದ ಜಲಪಾತ.
#GokakFalls #ಗೋಕಾಕ್_ಫಾಲ್ಸ್ #Belagavi
#KarnatakaNews #ಕರ್ನಾಟಕ_ಸುದ್ದಿ #ಬರಗಾಲ
#Drought #RainUpdate #Nature #WaterCrisis
#KannadaNews #BreakingNews
#Gokak #NewsUpdate #ViralVideo #TrendingNow #KannadaYouTube
#SouthIndia #MonsoonUpdate
1 month ago | [YT] | 11
View 0 replies
Kannada9News
ದೂರದೃಷ್ಟಿಯ ಆಡಳಿತಗಾರ, ಇಂದಿನ ಜಾಗತಿಕ ತಂತ್ರಜ್ಞಾನ ನಗರಿ ಬೆಂಗಳೂರಿನ ಮಹಾ ಶಿಲ್ಪಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ನಮನಗಳು. ನಾಡಿನ ಸಂಸ್ಕೃತಿ, ಕೆರೆ-ಕಟ್ಟೆಗಳು ಹಾಗೂ ಯೋಜನಾಬದ್ಧ ನಗರೋತ್ಥಾನಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಅಜರಾಮರ.
#Nadaprabhu | #Kempegowda #Kannada9news
1 month ago | [YT] | 16
View 0 replies
Kannada9News
ಪರಿಸರವೇ ಜೀವ, ಪರಿಸರವೇ ನಮ್ಮ ಉಸಿರು!
ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮ ಜವಾಬ್ದಾರಿ.
ವಿಶ್ವ ಪರಿಸರ ದಿನದಂದು ಹಸಿರು ಭೂಮಿಗಾಗಿ, ಸ್ವಚ್ಛ ಪರಿಸರಕ್ಕಾಗಿ ಹಾಗೂ ಸುಸ್ಥಿರ ಬದುಕಿಗಾಗಿ ಸಂಕಲ್ಪ ಮಾಡೋಣ.
#ವಿಶ್ವಪರಿಸರದಿನ #WorldEnvironmentDay #Lakhanjarkiholi #Kannada9news
2 months ago | [YT] | 27
View 0 replies
Load more