ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್‌ಸ್ಟೈಬ್ ಮಾಡಿ..
====
Thank You For Watching! Do Not Forget To Like |

Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..


Kannada9News

👉 "ಒಂದು ಕ್ಷಣ… ರಸ್ತೆ ಮೇಲೆ ಭೀಕರ ಸನ್ನಿವೇಶ! 😱 ದ್ರಾಕ್ಷಿ ತುಂಬಿದ ವಾಹನಕ್ಕೆ ಏನಾಯ್ತು ನೋಡಿ!"

👉 "ಬೈಕ್, ಕಾರ್, ಮಿನಿ ವಾಹನ… ಮೂರು ಸೇರಿ ನಡೆದ ಅಪ*ಘಾತ ನೋಡಿ ಶಾಕ್ ಆಗ್ತೀರ!"

https://youtu.be/3i75J2PimbA

4 days ago | [YT] | 1

Kannada9News

ಸಮಾನತೆಯ ಹರಿಕಾರ, ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅನುಭವ ಮಂಟಪ ಹಾಗೂ ವಚನಗಳ ಮೂಲಕ ಸಾರ್ಥಕ ಬದುಕಿಗೆ ದಾರಿ ತೋರಿಸಿಕೊಟ್ಟ ಅವರ ತತ್ವಾದರ್ಶ ಹಾಗೂ ಸಂದೇಶ ಸ್ಪೂರ್ತಿದಾಯಕ.

ಕಾಯಕವೇ ಕೈಲಾಸ • ಜೈ ಬಸವ

#BasavaJayanti | #LordBasava | #VishwaGuru #Lakhanjarkiholi #kannada9news

5 days ago | [YT] | 53

Kannada9News

If you’re sitting at Marine Drive, please remember to carry an umbrella. It is raining sixes at the moment. 😅🔥



#kannada9news #new #RCB

1 week ago | [YT] | 22

Kannada9News

👉 "ಅಥಣಿಯಲ್ಲಿ ದೊಡ್ಡ ಸ್ಫೋಟ! ರಮೇಶ್ ಜಾರಕಿಹೊಳಿ ದಿಡೀರ ನಿರ್ಧಾರ… ಪಕ್ಷ ಬದಲಾವಣೆ ಸತ್ಯವಾ?" 😳🔥

youtube.com/live/dNwphQfnHAE?si=qzvFN24Ls4blROUj

2 weeks ago | [YT] | 11

Kannada9News

ಶೋಷಿತರ ಧ್ವನಿಯಾಗಿ, ಭಾರತದ ಹಸಿರು ಕ್ರಾಂತಿಯ ರೂವಾರಿಯಾಗಿ ದೇಶವನ್ನು ಮುನ್ನಡೆಸಿದ ಮಹಾನ್ ನಾಯಕ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ ಸಾಮಾಜಿಕ ನ್ಯಾಯದ ಚಿಂತನೆಗಳು ಇಂದಿನ ತಲೆಮಾರಿಗೆ ಅತ್ಯಂತ ಅವಶ್ಯಕ.

#BabuJagajeevanRam #kannada9news

2 weeks ago | [YT] | 42

Kannada9News

ಯತ್ನಾಳ್​ ವಾಪಸ್ ಬಿಜೆಪಿಗೆ ಹೋಗಲು ನಾಟಕ ಮಾಡುತ್ತಿದ್ದಾರೆ: ಎಂ.ಬಿ. ಪಾಟೀಲ್​​ ಆರೋಪ

#yatnal #bjpkarnataka #MBPatil #kannada9news

3 weeks ago | [YT] | 13

Kannada9News

ಭಕ್ತಿ, ಶಕ್ತಿ ಮತ್ತು ಯುಕ್ತಿಯ ಸಂಗಮವಾದ ಸಂಕಟಮೋಚನ ಶ್ರೀ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.

ಶ್ರೀ ರಾಮದೇವರ ಪರಮ ಭಕ್ತನಾದ ಹನುಮಂತನ ಶ್ರದ್ಧೆ ಮತ್ತು ಪ್ರಾಮಾಣಿಕತೆ ಸರ್ವಕಾಲಕ್ಕೂ ಆದರ್ಶಪ್ರಾಯ. ಅಚಲ ನಂಬಿಕೆ, ನಿಸ್ವಾರ್ಥ ಸೇವೆ ಮತ್ತು ಸ್ವಾಮಿ ನಿಷ್ಠೆಯ ಮೂಲಕ ಸಾಮಾನ್ಯನೊಬ್ಬ ದೈವತ್ವಕ್ಕೇರಬಹುದು ಎಂಬುದನ್ನು ಹನುಮಂತನ ಜೀವನ ಸ್ಪಷ್ಟವಾಗಿ ಸಾರುತ್ತದೆ.

ಹನುಮದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ.

#HanumanJayanti #ಹನುಮಜಯಂತಿ #kannada9news #Lakhanjarkiholi #Gokak

3 weeks ago | [YT] | 43

Kannada9News

ಸೇವೆಯೇ ಸಾಧನೆ, ಕಾಯಕವೇ ಕೈಲಾಸ ಎಂದು ಬದುಕಿ ತೋರಿಸಿದ ಯುಗಪುರುಷ, 'ನಡೆದಾಡುವ ದೇವರು' ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಅನುಷ್ಠಾನಕ್ಕೆ ತಂದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದರು. ಶ್ರೀಗಳವರ ಉದಾತ್ತ ಚಿಂತನೆ, ಮತ್ತು ಬೋಧನೆಗಳು ನಮ್ಮೆಲ್ಲರಿಗೂ ನಿರಂತರ ಪ್ರೇರಣೆಯಾಗಿದೆ.

#drshivakumaramahaswami #ಶಿವಕುಮಾರಮಹಾಸ್ವಾಮಿಗಳವರು #kannada9news

3 weeks ago | [YT] | 37

Kannada9News

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್​​ ಕಿಡಿ

#KarnatakaGovernment #Congress #BasangoudaPatilYatnal #kannada9news

3 weeks ago | [YT] | 11

Kannada9News

The greatest show on earth. ❤️🔥

"If you love sport and the atmosphere that it brings, you have to, once in your life, come to this venue and watch an IPL game. It doesn't get better anywhere in the world."
- Kevin Pietersen

IPL. Nothing else comes close. 🏟️✨

#IPL #KevinPietersen #IPL2026 #Cricket #IPLVibe @kannada9news

4 weeks ago | [YT] | 5