eedina

ಬೀದರ್‌ | ಮುಗಿಲು ಸೇರಿದ ಮಳೆ, ಒಣಗುತ್ತಿರುವ ಬೆಳೆ; ಬಯಲು ಸೀಮೆಯಲ್ಲಿ ಬರದ ಕಾರ್ಮೋಡ!

ಮುಂಗಾರು ಹಂಗಾಮಿಗೆ ಜಿಲ್ಲಾದ್ಯಂತ ಮಳೆಯ ಕೊರತೆ ಇದ್ದು, ಕೃಷಿ ಚಟುವಟಿಕೆಗಳು ವೇಗ ಪಡೆದಿಲ್ಲ. ಕೃಷಿಕರು ಭರವಸೆ ಕಳೆದುಕೊಂಡಿದ್ದು, ಎಲ್ಲೆಡೆ ಬರದ ಛಾಯೆ ದಟ್ಟವಾಗಿ ಆವರಿಸಿದೆ. ಬೆಳೆ ಸಾಲ ಮನ್ನಾ ಮಾಡಿ, ಜಿಲ್ಲೆಯನ್ನು ಬರ ಎಂದು ಘೋಷಿಸಿ ಪರಿಹಾರವನ್ನಾದರೂ ಕೊಡಿ ಎಂದು ರೈತರು ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

#Bidar #DroughtCrisis #RainDeficit #FarmersIssue #KarnatakaAgriculture #MonsoonFailure #CropLoss #FarmerProtest #KarnatakaNews #KannadaNews

3 hours ago | [YT] | 23

eedina

ಕರಟಕ್ಕೂ ಬಂತು ಕಾಲ: ತೆಂಗಿನ ಚಿಪ್ಪು ಮಾರಿ ರೂ. 27,000 ಗಳಿಸಿದ ತುಮಕೂರಿನ ರೈತ !


ತುಮಕೂರು ಜಿಲ್ಲೆಯ ರೈತರೊಬ್ಬರು 6 ಸಾವಿರ ಕೊಬ್ಬರಿ ಚಿಪ್ಪುಗಳನ್ನು ₹27,000ಕ್ಕೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ಹೆಚ್ಚಿನ ದರಕ್ಕೆ ಚಿಪ್ಪು ಮಾರಾಟವಾಗಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.


ವರದಿ-ಚಂದನ್ ಡಿ ಎನ್


#Tumakuru #CoconutFarmers #KarnatakaAgriculture #FarmersSuccess #CoconutShell #RuralEconomy #AgricultureNews #KarnatakaNews #KannadaNews #FarmerStory

3 hours ago | [YT] | 32

eedina

ರಾಜ್ಯದ ಟಾಪ್-5 ಗುರಿಯತ್ತ ಚಾಮರಾಜನಗರ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ

#Chamarajanagar #SSLCResults #EducationDepartment #KarnatakaEducation #StudentsSuccess #SchoolEducation #Top5Goal #EducationReforms #KannadaNews #KarnatakaNews

4 hours ago | [YT] | 7

eedina

ಇರಾನ್‌ನ ಹೊಸ ರಾಷ್ಟ್ರೀಯವಾದಕ್ಕೆ ನೀರೆರೆದಿದ್ದೇ ಟ್ರಂಪ್‌ನ ಹುಚ್ಚಾಟಗಳು!‌

ಇರಾನ್‌ನ ಕಠಿಣಪಂಥೀಯರು ರಾಜತಾಂತ್ರಿಕ ಮಾತುಕತೆಯನ್ನು ಹಳಿ ತಪ್ಪಿಸಲು ಹುಡುಕುತ್ತಿದ್ದ ನೆಪವನ್ನು ಟ್ರಂಪ್‌ ಅವರೇ ಒದಗಿಸಿದ್ದಾರೆ. ಇರಾನ್ ಅನ್ನು ಮಣಿಸಲು ಟ್ರಂಪ್ ಕೈಗೊಂಡ ಪ್ರತಿ ಹೆಜ್ಜೆಯೂ, ಇರಾನ್‌ನ ರಾಷ್ಟ್ರೀಯವಾದಿ ಬೀಜಗಳಿಗೆ ನೀರೆರೆದಂತಾಗಿದೆ. ಅಮೆರಿಕದ ಈ ಹುಚ್ಚಾಟದ ನಡೆ ಇರಾನ್‌ನ ಜನಸಾಮಾನ್ಯರನ್ನು ಆಡಳಿತದೊಂದಿಗೆ ಗಟ್ಟಿಯಾಗಿ ಹೆಣೆಯುವಂತೆ ಮಾಡಿದೆ. ಇದು ಮುಂದೆ ದೀರ್ಘಕಾಲದ ಸಂಘರ್ಷಕ್ಕೆ ಮುನ್ನುಡಿಯಾಗಲಿದ್ದು, ಇದರ ಪರಿಣಾಮವನ್ನು ಅಮೆರಿಕ ಬಹಳ ಕಾಲ ಅನುಭವಿಸಬೇಕಾಗುತ್ತದೆ.

#Iran #DonaldTrump #USIranRelations #MiddleEast #IranNationalism #Geopolitics #Trump #GlobalPolitics #InternationalRelations #KannadaNews

5 hours ago | [YT] | 45

eedina

ಈ ದಿನ ಸಂಪಾದಕೀಯ | ಐಪಿಎಲ್ ಕಾಲ್ತುಳಿತ ದುರಂತದಲ್ಲಿ ಬಲಿಯಾದವರಿಗೆ ನ್ಯಾಯ ಸಿಕ್ಕಿತೇ?

ಕಾಲ್ತುಳಿತದ ಕಳಂಕದಿಂದ ನುಣುಚಿಕೊಳ್ಳಲು, ಆಗ ಅಧಿಕಾರಿಗಳ ಮೇಲೆ ಹಾಕಿದ ಸರ್ಕಾರ, ಈಗ ಅದೇ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿಸಿದೆ. ರಾಜ್ಯ ಸರ್ಕಾರದ ನಡೆ ಹೇಗಿದೆ ಎಂದರೆ, 11 ಅಮಾಯಕರ ದಾರುಣ ಸಾವಿಗೆ ಕಾರಣ ಯಾರೂ ಅಲ್ಲ, ಅವರಾಗಿಯೇ ಬಂದು ಸತ್ತರು ಎನ್ನುವಂತಿದೆ, ಅಲ್ಲವೇ?

#EedinaEditorial #IPLStampede #JusticeForVictims #BengaluruStampede #Accountability #KarnatakaPolitics #PublicSafety #GovernmentResponsibility #KannadaEditorial #KannadaNews

5 hours ago | [YT] | 8

eedina

ಫಿಫಾ: ಅರ್ಜೆಂಟೀನಾ-ಸ್ಪೇನ್ ಫೈನಲ್ ಕದನದ ಜೊತೆ ಮೆಸ್ಸಿ-ಎಂಬಾಪೆ ‘ಗೋಲ್ಡನ್ ಬೂಟ್’ ಸಮರ


#FIFAWorldCup2026 #Argentina #Spain #LionelMessi #KylianMbappe #GoldenBoot #WorldCupFinal #Football #Soccer #SportsNews

6 hours ago | [YT] | 27

eedina

AI ಕನ್ನಡಕ | ಡಿಜಿಟಲ್‌ ಕಣ್ಗಾವಲಿನಲ್ಲಿ ವೈಯಕ್ತಿಕ ಗೌಪ್ಯತೆ!

ಈ ಸ್ಮಾರ್ಟ್ ಸಾಧನಗಳು ಮಾನವನ ಬದುಕಿನ ಪ್ರತಿ ಕ್ಷಣವನ್ನೂ ದಾಖಲಿಸುವ ಡಿಜಿಟಲ್ ಕಣ್ಣುಗಳಾಗಿವೆ. ಅನುಕೂಲದ ಹೆಸರಿನಲ್ಲಿ ನಾವು ಒಪ್ಪಿಕೊಳ್ಳುತ್ತಿರುವ ಈ ‘ಡಿಜಿಟಲ್ ಶರಣಾಗತಿ’, ಭವಿಷ್ಯದಲ್ಲಿ ನಮ್ಮ ಖಾಸಗಿ ಬದುಕನ್ನು ಉಳಿಸುತ್ತದೆಯೇ ಅಥವಾ ಡಿಜಿಟಲ್ ಪಂಜರದಲ್ಲಿ ಬಂಧಿಸುತ್ತದೆಯೇ ಎಂಬುದು ಈಗಿನ ದೊಡ್ಡ ಕುತೂಹಲ


#AIಕನ್ನಡಕ #ArtificialIntelligence #DigitalSurveillance #PrivacyMatters #DataPrivacy #SmartGlasses #DigitalFreedom #TechEthics #CyberSecurity #AIInnovation

9 hours ago | [YT] | 20

eedina

ಪ್ರೀತಮ್ ಅಂಡ್ ಪೆಡ್ರೊ | ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್


ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್‌ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು ಕಥೆಯಲ್ಲಿ ತರುವ ಮೂಲಕ ಸಮಕಾಲೀನಗೊಳಿಸಿದ್ದಾರೆ


ಬರಹ: ಬಸವರಾಜು ಮೇಗಲಕೇರಿ


#PritamAndPedro #CyberCrime #CyberThriller #ComedyThriller #KannadaReview #WebSeries #OTT #CyberFraud #Entertainment #BasavarajuMegalakere

9 hours ago | [YT] | 27

eedina

ಫಿಫಾ ವಿಶ್ವಕಪ್: ಇಂಗ್ಲೆಂಡ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ; ಮೆಸ್ಸಿ ಪಡೆಯ ರೋಚಕ ಜಯ


#FIFAWorldCup #Argentina #LionelMessi #ArgentinaVsEngland #WorldCupFinal #MessiMagic #VamosArgentina #Football #SoccerNews #EedinaSports

11 hours ago | [YT] | 16

eedina

#ಈದಿನನಲ್ನುಡಿ


ಬಲಾತ್ಕಾರವನ್ನು ಪಾಶವಿಕ ಎನ್ನಲಾಗುತ್ತದೆ. ವಾಸ್ತವದಲ್ಲಿ ಪಶು ಬಲಾತ್ಕರಿಸುವುದಿಲ್ಲ. ಮನುಷ್ಯ ಮಾತ್ರವೇ ಬಲಾತ್ಕರಿಸುತ್ತಾನೆ- ಹರಿಶಂಕರ ಪರ್ಸಾಯಿ


#ಈದಿನನಲ್ನುಡಿ #eedinanalnudi #eedina #eedinatv #TodayQuote #HarishankarParsai #ThoughtForTheDay #SocialJustice #Humanity #SpeakUp #EndViolence #JusticeMatters #HumanValues #KannadaQuotes

15 hours ago | [YT] | 40