ಅಮರೇಶ ನುಗಡೋಣಿ ಸಂದರ್ಶನ: ಕೂಡು ಧ್ವನಿಯ ಕಾಲ ಈಗ ಮುಗಿದು ಹೋಗಿದೆ ಅನ್ನಿಸ್ತಿದೆ…
ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಅಮರೇಶ ನುಗಡೋಣಿ ಅವರೊಂದಿಗೆ ಬರವಣಿಗೆಯ ಬೆರಗು, ಭಾಷಾ ಪ್ರಜ್ಞೆ, ಸಂಶೋಧನೆ, ಸಾಹಿತ್ಯ ಪಯಣ ಮತ್ತು ಸಾಮಾಜಿಕ ಕಳಕಳಿ ಕುರಿತ ನಡೆಸಿದ ಮಾತು ಮತ್ತು ಕತೆ ಈದಿನ ಓದುಗರಿಗಾಗಿ...
ಹಾಸನ ಮಣ್ಣಿನ ಹೆಣ್ಣು ದನಿಗಳು | ಶಿಸ್ತಿನ ಹೆಜ್ಜೆಗಳ ಅಸಾಮಾನ್ಯ ಸಾಧನೆ- ಡಾ. ಶ್ರಿಯಾ ದಿನಕರ
ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಪ್ರೀಮಿಯಂ ಲೇಖನ | ಲಿಂಗತತ್ವದ ಇಸ್ಲಾಮೀಕರಣ ಎಂದರೇನು? ಮುಸಲ್ಮಾನರು-ಲಿಂಗಾಯತರನ್ನು ಪರಸ್ಪರ ಎತ್ತಿಕಟ್ಟುವುದೇ?*
*2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಹಾಗೂ ಸಿದ್ದರಾಮಯ್ಯ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಹಿಂದುತ್ವವಾದಿಗಳು ತೀವ್ರವಾಗಿ ಹತಾಶೆಗೊಂಡಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತಂದು ಲಿಂಗಾಯತ ನಾಯಕತ್ವವನ್ನು ಗೌಣಗೊಳಿಸಲಾಗಿದೆ.
ಅಂಬಾನಿಯ ಹೊಸ ಸೈಡ್ ಬ್ಯುಸಿನೆಸ್ ʼಒಗ್ಗರಣೆʼ : ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್ನ ದುಪ್ಪಟ್ಟು ಈ ʼತಡ್ಕಾʼ ಲಾಭದ ಗುರಿ!
ಅಂಬಾನಿಯ ʼತಡ್ಕಾʼ ಪ್ಲಾಟ್ಫಾರ್ಮ್ ಮಾತ್ರವೇ ಸುಮಾರು 28,749 ಕೋಟಿಗೂ ಅಧಿಕ ರೂಪಾಯಿಗಳ ($28.7 Billion) ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ಮೊತ್ತ ಭಾರತದ ಸಿಕ್ಕಿಂ (₹8,741 ಕೋಟಿ), ಮಿಜೋರಾಂ (₹17,076 ಕೋಟಿ) ನಂತಹ ರಾಜ್ಯಗಳ ಒಟ್ಟು ವಾರ್ಷಿಕ ಬಜೆಟ್ನ ಎರಡು ಪಟ್ಟಿಗೂ ಅಧಿಕ.
ದಲಿತ-ಶೂದ್ರ ಸಮುದಾಯಗಳ ಹಕ್ಕುಗಳಿಗಾಗಿ ಜೀವನವನ್ನೇ ಮುಡಿಪಿಟ್ಟ ಮಹಾತ್ಮ ʼಜ್ಯೋತಿಬಾ ಫುಲೆʼ
ಈ ಸಮಾಜದಲ್ಲಿನ ಅನ್ಯಾಯದ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಬ್ರಾಹ್ಮಣ ಸ್ಥಾನಮಾನದ ವಿರುದ್ಧ ನಿಲ್ಲಲು ಜ್ಯೋತಿಬಾ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಈ ಮೂಲಕ ತಮ್ಮನ್ನು ʼತಾವು ದೇವರ ಸಂದೇಶವಾಹಕರು ಮತ್ತು ಸರ್ವಶಕ್ತನಿಗೆ ಸಂಪರ್ಕಿಸುವ ಮಾಧ್ಯಮʼವೆಂದು ಹೇಳಿಕೊಳ್ಳುವ ಬ್ರಾಹ್ಮಣರಿಗೆ ಸವಾಲು ಹಾಕಿದರು.
eedina
#ಈದಿನನಲ್ನುಡಿ
ಮನೆಗೆ ಮರಳುವುದು ಎಷ್ಟೊಂದು ಸುಖದಾಯಕ. ಮತ್ತೆ ಮತ್ತೆ ಮನೆಗೆ ಮರಳಲೆಂದೇ, ಮತ್ತೆ ಮತ್ತೆ ಹೊರಹೋಗುವೆ ನಾನು- ವಿನೋದ್ ಕುಮಾರ್ ಶುಕ್ಲ
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #EeDinadaNudi #VinodKumarShukla #Home #LifeQuotes #DeepThoughts #TravelAndReturn #SimpleJoy #Philosophy #InnerPeace #KannadaQuotes
1 hour ago | [YT] | 32
View 1 reply
eedina
ಅಮರೇಶ ನುಗಡೋಣಿ ಸಂದರ್ಶನ: ಕೂಡು ಧ್ವನಿಯ ಕಾಲ ಈಗ ಮುಗಿದು ಹೋಗಿದೆ ಅನ್ನಿಸ್ತಿದೆ…
ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಅಮರೇಶ ನುಗಡೋಣಿ ಅವರೊಂದಿಗೆ ಬರವಣಿಗೆಯ ಬೆರಗು, ಭಾಷಾ ಪ್ರಜ್ಞೆ, ಸಂಶೋಧನೆ, ಸಾಹಿತ್ಯ ಪಯಣ ಮತ್ತು ಸಾಮಾಜಿಕ ಕಳಕಳಿ ಕುರಿತ ನಡೆಸಿದ ಮಾತು ಮತ್ತು ಕತೆ ಈದಿನ ಓದುಗರಿಗಾಗಿ...
#AmareshNugadoni #KannadaLiterature #SahityaAkademi #IndianWriters #LiteraryInterview #WritingJourney #LanguageAndCulture #ResearchAndWriting #SocialConcerns #LiteraryVoices
12 hours ago | [YT] | 54
View 2 replies
eedina
ಹಾಸನ ಮಣ್ಣಿನ ಹೆಣ್ಣು ದನಿಗಳು | ಶಿಸ್ತಿನ ಹೆಜ್ಜೆಗಳ ಅಸಾಮಾನ್ಯ ಸಾಧನೆ- ಡಾ. ಶ್ರಿಯಾ ದಿನಕರ
ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
#HassanWomen #WomenEmpowerment #InspiringWomen #KarnatakaStories #WomenAchievers #SilentStrength #WomenLeadership #RuralEmpowerment #IndianWomen #SuccessStories
14 hours ago | [YT] | 24
View 1 reply
eedina
ಧರ್ಮದ ರಾಜಕಾರಣ ಜನಹಿತದ ವಿಷಯಗಳನ್ನು ನುಂಗಿ ನೀರು ಕುಡಿದಿದೆ. ಇದರಿಂದ ಜನಸಾಮಾನ್ಯರ ಬದುಕುಗಳು ಹಾಳಾಗಿವೆಯೆಂದು ಎಂದಾರೂ ಆಲೋಚಿಸಿದ್ದೀರಾ?- ನೇಹಾ ಸಿಂಗ್ ರಾಠೋಡ್
#ReligiousPolitics #PublicWelfare #Democracy #SocialJustice #VoiceOfPeople #PoliticalDebate #IndiaPolitics #CommonPeople #Accountability #SpeakUp
16 hours ago | [YT] | 602
View 58 replies
eedina
BREAKING NEWS
ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ
#AshaBhosle #LegendarySinger #IndianMusic #BollywoodLegend #MelodyQueen #GoldenVoice #MusicIcon #TimelessHits #IndianPlaybackSinger #MusicLegend
18 hours ago | [YT] | 187
View 17 replies
eedina
#ಈದಿನನಲ್ನುಡಿ
ಸುಖದ ಗಳಿಗೆಗಳನ್ನು ತಲುಪುತ್ತ, ಯಾರ ಸಂಗದಲ್ಲಿ ದುಃಖವನ್ನು ಭರಿಸಿದ್ದೆವೋ, ಯಾರೊಡನೆ ಸುಖದ ಸ್ವಪ್ನ ಕಾಣುತ್ತಿದ್ದೆವೋ ಅವರಿಂದ ಬೇರೆಯಾಗಿ ಬಿಡುತ್ತೇವೆ
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #EeDinadaNudi #LifeQuotes #DeepThoughts #Relationships #LifeJourney #EmotionalTruth #Memories #HumanConnections #Philosophy #KannadaQuotes
1 day ago | [YT] | 135
View 1 reply
eedina
#ಈದಿನನಲ್ನುಡಿ
ಸುಖದ ಗಳಿಗೆಗಳನ್ನು ತಲುಪುತ್ತ, ಯಾರ ಸಂಗದಲ್ಲಿ ದುಃಖವನ್ನು ಭರಿಸಿದ್ದೆವೋ, ಯಾರೊಡನೆ ಸುಖದ ಸ್ವಪ್ನ ಕಾಣುತ್ತಿದ್ದೆವೋ ಅವರಿಂದ ಬೇರೆಯಾಗಿ ಬಿಡುತ್ತೇವೆ
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #EeDinadaNudi #LifeQuotes #DeepThoughts #Relationships #LifeJourney #EmotionalTruth #Memories #HumanConnections #Philosophy #KannadaQuotes
1 day ago | [YT] | 140
View 1 reply
eedina
ಪ್ರೀಮಿಯಂ ಲೇಖನ | ಲಿಂಗತತ್ವದ ಇಸ್ಲಾಮೀಕರಣ ಎಂದರೇನು? ಮುಸಲ್ಮಾನರು-ಲಿಂಗಾಯತರನ್ನು ಪರಸ್ಪರ ಎತ್ತಿಕಟ್ಟುವುದೇ?*
*2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಹಾಗೂ ಸಿದ್ದರಾಮಯ್ಯ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ ನಂತರ ಹಿಂದುತ್ವವಾದಿಗಳು ತೀವ್ರವಾಗಿ ಹತಾಶೆಗೊಂಡಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತಂದು ಲಿಂಗಾಯತ ನಾಯಕತ್ವವನ್ನು ಗೌಣಗೊಳಿಸಲಾಗಿದೆ.
-ಡಾ ಜೆ ಎಸ್ ಪಾಟೀಲ್
#Basavanna #KarnatakaPolitics #HindutvaDebate #PoliticalAnalysis #ReligionAndPolitics
1 day ago | [YT] | 70
View 12 replies
eedina
ಅಂಬಾನಿಯ ಹೊಸ ಸೈಡ್ ಬ್ಯುಸಿನೆಸ್ ʼಒಗ್ಗರಣೆʼ : ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್ನ ದುಪ್ಪಟ್ಟು ಈ ʼತಡ್ಕಾʼ ಲಾಭದ ಗುರಿ!
ಅಂಬಾನಿಯ ʼತಡ್ಕಾʼ ಪ್ಲಾಟ್ಫಾರ್ಮ್ ಮಾತ್ರವೇ ಸುಮಾರು 28,749 ಕೋಟಿಗೂ ಅಧಿಕ ರೂಪಾಯಿಗಳ ($28.7 Billion) ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ಮೊತ್ತ ಭಾರತದ ಸಿಕ್ಕಿಂ (₹8,741 ಕೋಟಿ), ಮಿಜೋರಾಂ (₹17,076 ಕೋಟಿ) ನಂತಹ ರಾಜ್ಯಗಳ ಒಟ್ಟು ವಾರ್ಷಿಕ ಬಜೆಟ್ನ ಎರಡು ಪಟ್ಟಿಗೂ ಅಧಿಕ.
ಬರೆಹ: ನೀಲಾ
#Ambani #MukeshAmbani #Reliance #BusinessNews #IndianEconomy #StartupIndia #Tadka #FoodBusiness #BusinessStrategy #MarketExpansion #BigBusiness #CorporateIndia #EconomicTrends #IndiaGrowth #Entrepreneurship #BusinessModel #WealthCreation #IndiaNews #EconomyWatch #CorporatePower
1 day ago | [YT] | 51
View 5 replies
eedina
ದಲಿತ-ಶೂದ್ರ ಸಮುದಾಯಗಳ ಹಕ್ಕುಗಳಿಗಾಗಿ ಜೀವನವನ್ನೇ ಮುಡಿಪಿಟ್ಟ ಮಹಾತ್ಮ ʼಜ್ಯೋತಿಬಾ ಫುಲೆʼ
ಈ ಸಮಾಜದಲ್ಲಿನ ಅನ್ಯಾಯದ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಬ್ರಾಹ್ಮಣ ಸ್ಥಾನಮಾನದ ವಿರುದ್ಧ ನಿಲ್ಲಲು ಜ್ಯೋತಿಬಾ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಈ ಮೂಲಕ ತಮ್ಮನ್ನು ʼತಾವು ದೇವರ ಸಂದೇಶವಾಹಕರು ಮತ್ತು ಸರ್ವಶಕ್ತನಿಗೆ ಸಂಪರ್ಕಿಸುವ ಮಾಧ್ಯಮʼವೆಂದು ಹೇಳಿಕೊಳ್ಳುವ ಬ್ರಾಹ್ಮಣರಿಗೆ ಸವಾಲು ಹಾಕಿದರು.
ಬರಹ : ರೇಖಾ ಹಾಸನ
#JyotibaPhule #MahatmaPhule #SocialJustice #DalitRights #ShudraRights #AntiCaste #Equality #Bahujan #SatyashodhakSamaj #IndianHistory #SocialReform #CasteSystem #HumanRights #EducationForAll #WomenEmpowerment #VoiceOfTheOppressed #Inspiration #ReformersOfIndia #ProgressiveIndia #IndiaHistory
1 day ago | [YT] | 589
View 19 replies
Load more