eedina

ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು

ವಿಧಾನಸೌಧದ ಒಳಗೂ ಹೊರಗೂ ನಾಲಿಗೆ ಹರಿಬಿಡುವ ಜನಪ್ರತಿನಿಧಿಗಳಿಗೆ ಸಭ್ಯತೆಯ ಪಾಠ ಮಾಡೋರು ಯಾರು ಎಂಬುದು ಯಕ್ಷಪ್ರಶ್ನೆ. ಪರಸ್ಪರ ಘನತೆ ಗೌರವದ ನಡವಳಿಕೆಗಳು ರಾಜಕಾರಣಿಗಳಲ್ಲಿ ಮರೆಯಾಗುತ್ತಿರುವುದು ಅಪೇಕ್ಷಣೀಯವಲ್ಲ. ಸಾರ್ವಜನಿಕ ಸಭ್ಯತೆ ಎಂಬುದು ರಾಜಕಾರಣಿಗಳಿಗೆ ಎಷ್ಟು ಮುಖ್ಯ ಎಂಬ ಅರಿವು ಇದ್ದಂತಿಲ್ಲ.

#EedinaEditorial #PoliticalDecorum #PublicDignity #ResponsiblePolitics #CivilityInPolitics #LegislativeEthics #RespectInPublicLife #DemocraticValues #AccountableLeaders #PoliticalCulture #VoiceOfPeople #NeedForRestraint

2 hours ago | [YT] | 53

eedina

3 hours ago | [YT] | 13

eedina

ರಹಮತ್ ತರೀಕೆರೆಗೆ ಹೆಸರಾಂತ ಶಿವೋತ್ಸವದ 'ಗಣೆ ಗೌರವ'


ವಿದ್ವಾಂಸ ಡಾ. ರಹಮತ್ ತರೀಕೆರೆ ಅವರಿಗೆ ಸಿರಾಸೀಮೆ ಸಾಂಸ್ಕೃತಿಕ ವೇದಿಕೆಯಿಂದ 'ಗಣೆ ಗೌರವ' ನೀಡಲಾಗುತ್ತಿದೆ.ಶಿರಾದ ಜುಂಜುಪ್ಪನಗುಡ್ಡೆಯ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ 'ಶಿವೋತ್ಸವ'ದಲ್ಲಿ ಈ ಗೌರವವನ್ನು ನೀಡಲಾಗುತ್ತದೆ.

#RahamatTarikere #GanaGaurava #Shivotsava #Siraseeme #CulturalHonor #KannadaCulture #LiteraryScholar #DrRahamatTarikere #Shiradi #CulturalFestival #ShaivaTradition #ArtAndCulture

5 hours ago | [YT] | 122

eedina

ಬದುಕೆಂಬುದು ನಮಗ್ಯಾರಿಗೂ ಯಾರಿಗೂ ಹೂವಿನ ಹಾದಿಯಲ್ಲ. ಹಾಗೆಂದು ಕೈ ಚೆಲ್ಲಲು ಬರುತ್ತದೆಯೇ? ಸತತ ಪ್ರಯತ್ನ, ಸ್ಥಿರ ಚಿತ್ತ ಅತ್ಯಗತ್ಯ. ಎಲ್ಲಕ್ಕೂ ಮಿಗಿಲಾಗಿ ಆತ್ಮವಿಶ್ವಾಸ ಅತಿ ಮುಖ್ಯ— ಮೇರಿ ಕ್ಯೂರಿ

#MarieCurie #WordsOfWisdom #LifeLessons #NeverGiveUp #SelfBelief #Perseverance #InnerStrength #InspirationalQuote #MotivationDaily #Confidence

12 hours ago | [YT] | 127

eedina

ಅಂಕಿ ಅಂಶಗಳ ಮೆರಗು, ನೀತಿಯಲ್ಲಿ ಮೌನ; ನಿರ್ಮಲಾ ಅವರ 9ನೇ ಬಜೆಟ್ ಹೇಳಿದ್ದೇನು?

ಬಜೆಟ್ ದಿನವೇ ಷೇರು ಮಾರುಕಟ್ಟೆ ಕುಸಿತ ಕಂಡಿತು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಹೆಚ್ಚಳ ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿತು. ಡೆರಿವೇಟಿವ್ಸ್ ವ್ಯಾಪಾರದಲ್ಲಿ ಭಾಗವಹಿಸುವ ಚಿಲ್ಲರೆ ಹೂಡಿಕೆದಾರರಲ್ಲಿ 93% ಜನರು ಹಣ ಕಳೆದುಕೊಳ್ಳುತ್ತಾರೆ ಎಂಬ ಸರ್ಕಾರದ ವಾದ ಸತ್ಯವಾಗಿರಬಹುದು. ಆದರೆ ಜೂಜನ್ನು ತೆರಿಗೆ ಹೆಚ್ಚಿಸುವ ಮೂಲಕ ನಿಯಂತ್ರಿಸಬಹುದು ಎಂಬ ನಂಬಿಕೆ ಅನುಮಾನಾಸ್ಪದ.

ರಜನೀಕಾಂತ್‌ ಸಿ ಎಸ್‌

#UnionBudget2026 #BudgetDebate #NirmalaSitharaman #BudgetAnalysis #IndianEconomy #StockMarketIndia #STT #Derivatives #RetailInvestors #TaxPolicy #FiscalDebate #EconomicReforms #MarketVolatility #InvestmentRisks #FinanceIndia #PolicyDiscussion

22 hours ago | [YT] | 74

eedina

ಅಡಗಿದ ‘ಸಿಂಗಂ’ ಸದ್ದು; ಬಿಜೆಪಿಯ ಜವಾಬ್ದಾರಿ ತೊರೆದರೇಕೆ ಐಪಿಎಸ್‌ ಅಣ್ಣಾಮಲೈ!


ಅಣ್ಣಾಮಲೈ ಒಬ್ಬ ಸಮರ್ಥ ರಾಜಕಾರಣಿಯಾಗಬೇಕಾದರೆ ‘ಸಿಂಗಂ’ ಸಿನಿಮಾದ ಹ್ಯಾಂಗೋವರ್ ನಿಂದ ಹೊರಬಂದು, ಸಾರ್ವಜನಿಕವಾಗಿ ತೊಡಗಿಸಿಕೊಳ್ಳಬೇಕಿದೆ. ಜೊತೆಗೆ ತಾಳ್ಮೆಯನ್ನು ಪ್ರದರ್ಶಿಸಬೇಕಿದೆ. ಚಾಟಿಯಿಂದ ಹೊಡೆದುಕೊಳ್ಳುವುದು, ಬರಿಗಾಲಿನಿಂದ ನಡೆಯುವುದು, ಬೋಟ್ ಸವಾರಿಯಂತಹ ‘ಗಿಮಿಕ್’ಗಳು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ತಂದುಕೊಡಬಹುದು, ಆದರೆ ಮತಗಳನ್ನಲ್ಲ


ಬರಹ: ಕೆ ಚೇತನ್ ಕುಮಾರ್


#Annamalai #IPSAnnamalai #BJPPolitics #TamilNaduPolitics #PoliticalAccountability #LeadershipDebate #PublicEngagement #SocialMediaPolitics #IndianPolitics #PoliticalAnalysis #ResponsibilityInPolitics #VoterAwareness #DemocracyIndia #MediaOpinion #CivicDiscussion #ElectionNarrative

22 hours ago | [YT] | 70

eedina

ಕೋಗಿಲು ಮನೆ ಧ್ವಂಸ ಪ್ರಕರಣ : ಮಾತು ಮರೆತ ಸರ್ಕಾರ; ಬೀದಿಯಲ್ಲಿ ಫಕೀರರು

ಡಿಸಿಎಂ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಸಂತ್ರಸ್ತರ ಪರಿಸ್ಥಿತಿಯನ್ನು ಆಲಿಸಿದ ನಂತರ, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, 160 ಕುಟುಂಬಗಳಿಂದ 26 ಕುಟುಂಬಗಳನ್ನು ಅರ್ಹರೆಂದು ಪರಿಗಣಿಸಿ ಬೈಯಪ್ಪನಹಳ್ಳಿಯಲ್ಲಿರುವ ಬಿಡಿಎ ಮನೆಗಳನ್ನು ಕೊಡಲಾಗುವುದು ಎಂದು ಹೇಳಿದ್ದರು. ಇಲ್ಲಿಯ ತನಕ ಯಾವುದೇ ಮನೆ ಸಿಕ್ಕಿಲ್ಲ

ವರದಿ : ಮನೋಜ್‌ ಆರ್‌ ಕಂಬಳಿ

#KogiluCase #HousingJustice #BDAHomes #GovernmentPromise #DKShivakumar #ZameerAhmed #KarnatakaPolitics #SocialJustice #HousingRights #BrokenPromises #UrbanPoor #PublicAccountability #BengaluruNews #HumanRights #JusticeForFamilies #CivicIssues #IndiaNews

23 hours ago | [YT] | 52

eedina

ಯುಗಧರ್ಮ | ಭಾರತ-ಅಮೆರಿಕ ಒಪ್ಪಂದವು ರೈತರ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ

ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ ಜೋಳ ಮತ್ತು ಸೋಯಾಬೀನ್ ಉತ್ಪಾದನೆ ಹೆಚ್ಚಾಗಿದೆ ಮತ್ತು ರೈತರು ಉತ್ತಮ ಬೆಲೆ ಪಡೆದಿದ್ದಾರೆ. ಯುಎಸ್‌ನಿಂದ ಅಗ್ಗದ ಜೋಳ ಮತ್ತು ಸೋಯಾಬೀನ್ ಆಮದುಗಳು ಭಾರತೀಯ ಮಾರುಕಟ್ಟೆಯಲ್ಲಿ ಅದರ ಬೆಲೆಗಳನ್ನು ಕುಸಿಯಲು ಕಾರಣವಾಗುತ್ತವೆ.

ಯೋಗೇಂದ್ರ ಯಾದವ್‌

#IndiaUSDeal #FarmersCrisis #AgriculturalPolicy #FoodSovereignty #TradeImpact #FarmerRights #RuralEconomy #PriceCrash #YogendraYadav #PolicyDebate

1 day ago | [YT] | 75

eedina

ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

ಕೈಗೆ ಮೊಬೈಲ್ ಬಂದಾಗ, ಪ್ರಪಂಚವೇ ಬೆರಳತುದಿಯಲ್ಲಿ ಎಂದು ಬೀಗಿದ್ದೆವು. ಸುಲಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕಿನೊಳಕ್ಕೇ ಬಿಟ್ಟುಕೊಂಡಿದ್ದೆವು. ಆದರೆ ಈಗ ಮೊಬೈಲ್ ಆಡಿಸಿದಂತೆ ಆಡುವ ಕೀಲುಗೊಂಬೆಗಳಾಗಿದ್ದೇವೆ. ಮುಂದುವರೆದರೆ, ಗಾಝಿಯಾಬಾದ್‌ನಲ್ಲಾದ ದುರ್ಘಟನೆ ನಮ್ಮ ಮನೆಯಲ್ಲೂ ಘಟಿಸಬಹುದು.

#DigitalAddiction #ChildSafety #MobileOveruse #ParentalResponsibility #ScreenTime #MentalHealthAwareness #ProtectChildren #TechAndSociety #EditorialView #SocialConcern

1 day ago | [YT] | 30

eedina

ಸಂತ್ರಸ್ತೆ ಅಪಹರಣ ಪ್ರಕರಣ: ಎಚ್‌ ಡಿ ರೇವಣ್ಣಗೆ ಹಿನ್ನಡೆ, ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

#HDRevanna #KidnappingCase #HighCourtOrder #LegalSetback #JusticeProcess #CourtVerdict #RuleOfLaw #KarnatakaPolitics #BreakingNews #LawAndOrder

1 day ago | [YT] | 592