eedina

ಬಂಗಾಳ ಚುನಾವಣೆ ಮೇಲೆ ಕೋಮುವಾದದ ಕರಿನೆರಳು!

ಇತ್ತೀಚೆಗೆ, ಕೋಲ್ಕತ್ತಾದಲ್ಲಿ ನಡೆದ ಹಿಂದುತ್ವ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿಯ ಭಾಷಣಕಾರರ ಹೇಳಿಕೆಗಳಿಗೆ ಬಂದ ಚಪ್ಪಾಳೆಗಳು ಕೋಲ್ಕತ್ತಾದಲ್ಲಿ ಹಿಂದುತ್ವದ ಬೇರುಗಳನ್ನು ಬಹಿರಂಗಗೊಳಿಸಿವೆ.

ಸಪನಾ ನಂದವಾಡಗಿ

#BengalElections #CommunalPolitics #HindutvaDebate #IndianDemocracy #PoliticalPolarization #Kolkata #ElectoralNarrative #SecularValues

6 minutes ago | [YT] | 1

eedina

ಯಾತನೆಯನ್ನು ತಾವು ಗುಟುಕರಿಸಿ, ಇತರರು ರುಚಿ ನೋಡದಂತೆ ತಡೆದವರೇ ಅತ್ಯುತ್ತಮ ಮನುಷ್ಯರು

#HumanValues #Compassion #Empathy #InnerStrength #MoralCourage #SilentSacrifice #HumanityFirst #LifePhilosophy #EthicalLiving #InspirationalThought

3 hours ago | [YT] | 44

eedina

'ಈ ದಿನ'ದ ಸಮಸ್ತ ಓದುಗರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

#MakarSankranti #FestivalGreetings #SeasonOfHarvest #IndianFestivals #Pongal #Uttarayan #FestiveSpirit #CulturalTraditions #HarvestFestival #WarmWishes

4 hours ago | [YT] | 19

eedina

ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್‌ ಎಚ್ಚರಿಕೆ!

2030ರ ವೇಳೆಗೆ Automation ಮತ್ತು AI ಕಾರಣದಿಂದ ಜಗತ್ತಿನ ಸುಮಾರು 75 ಮಿಲಿಯನ್‌ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು ಅನಿವಾರ್ಯವಾಗಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲೇಬೇಕು.

ವರದಿ: ನೀಲಾ ಎನ್

#Unemployment2026 #AIImpact #GeoffreyHinton #FutureOfWork #Automation #JobDisplacement #Reskilling #AIandJobs #GlobalWorkforce #NeelaN

14 hours ago | [YT] | 153

eedina

*ಈ ದಿನ ಸಂಪಾದಕೀಯ | ಸೋಮನಾಥ ಮಂದಿರ ಮರುನಿರ್ಮಾಣವನ್ನು ವಿರೋಧಿಸಿದ್ದರೇ ನೆಹರೂ? ಆ ಕಾಲಮಾನ ಯಾವುದು?*

*ಮರುನಿರ್ಮಿತ ಸೋಮನಾಥ ಮಂದಿರದ ಮರುನಿರ್ಮಾಣ 1951ರ ತಿಂಗಳ ಹೊತ್ತಿಗೆ ಪೂರ್ಣಗೊಂಡಿತ್ತು. ಆಗ ಭಾರತೀಯ ಜನತಾ ಪಾರ್ಟಿಯ ಪೂರ್ವಾಶ್ರಮವಾದ ಭಾರತೀಯ ಜನಸಂಘ ಇನ್ನೂ ಹುಟ್ಟಿಯೇ ಇರಲಿಲ್ಲ. ಮರುನಿರ್ಮಾಣದ ತೀರ್ಮಾನ ಆಗಿದ್ದು ಜವಾಹರಲಾಲ್ ನೆಹರೂ ಸಂಪುಟದಲ್ಲಿ. ಮಂದಿರ ನಿರ್ಮಾಣವನ್ನು ಸರ್ಕಾರ ಮಾಡಕೂಡದು, ಸಾರ್ವಜನಿಕರ ದೇಣಿಗೆಯಿಂದಲೇ ಆಗಬೇಕು ಎಂದು ಹಠ ಹಿಡಿದವರು ಗಾಂಧೀಜಿ. ಕಟ್ಟಿದ ವೇಷ, ಹಚ್ಚಿಕೊಂಡ ಬಣ್ಣ ಶಾಶ್ವತ ಅಲ್ಲ. ಕಿಚ್ಚು ಹಚ್ಚುವ ಏಕೈಕ ಉದ್ದೇಶದಿಂದ ಕಾಲಮಾನದಿಂದ ಕಿತ್ತಿಟ್ಟು ಸೃಷ್ಟಿಸುವ ಹಸಿ ಸುಳ್ಳುಗಳೂ, ಅರೆಸತ್ಯಗಳ ಗತಿಯೂ ಅಷ್ಟೇ* .

#SomnathTemple #NehruAndHistory #IndianHistory #HistoricalFacts #MythVsReality #SecularismDebate #PostIndependenceIndia #EditorialPerspective #PublicDiscourse #FactCheck

14 hours ago | [YT] | 45

eedina

ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?

ಪ್ರತಿ ವರ್ಷವೂ, ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಬಾರಿಯು ಟಾಪ್‌ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಯಥಾಪ್ರಕಾರ, ಅಮೆರಿಕ, ಬ್ರಿಟಿಷ್, ಯುರೋಪಿಯನ್ ಹಾಗೂ ಪೂರ್ವ ಏಷ್ಯಾದ ವಿಶ್ವವಿದ್ಯಾಲಯಗಳು ಪ್ರಾಬಲ್ಯ ಸಾಧಿಸಿವೆ. ಆದರೆ, ಭಾರತವು ಪಟ್ಟಿಯಿಂದ ಹೊರಗುಳಿಸಿದೆ.

#IndianUniversities #GlobalRankings #HigherEducation #IITs #EducationPolicy #AcademicExcellence #UniversityRankings #QualityOfEducation #IndiaInGlobalEdu #EducationDebate

16 hours ago | [YT] | 64

eedina

ಬೀದರ್‌ | ಕೋಟಿ ಖರ್ಚಾದರೂ ಉದ್ಘಾಟನೆಯಾಗದ ಪದವಿ ಕಾಲೇಜು ಹಾಸ್ಟೆಲ್‌ : ಕುಸಿಯುತ್ತಿದೆ ದಾಖಲಾತಿ

ಬೀದರ್‌ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಇರುವ ಜಿಲ್ಲೆಯ ಏಕೈಕ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕೋಟ್ಯಾಂತರ ವೆಚ್ಚದಿಂದ ನಿರ್ಮಿಸಲಾದ ಹಾಸ್ಟೆಲ್‌ಗಳು ಎರಡು ವರ್ಷ ಕಳೆದರೂ ಉದ್ಘಾಟನೆ ಕಾಣದೆ ಪಾಳು ಬಿದ್ದಿದೆ

ವಿಶೇಷ ವರದಿ : ಬಾಲಾಜಿ ಕುಂಬಾರ

#Bidar #EducationInfrastructure #HostelCrisis #PublicSpending #GovernanceIssues #RuralEducation #StudentWelfare #Accountability #KarnatakaNews #BalajiKumbar

17 hours ago | [YT] | 33

eedina

ನ್ಯಾಯಮೂರ್ತಿಗಳ ಸರಣಿ ಹತ್ಯೆ: ಇಟಲಿಯ ಇತಿಹಾಸ ಭಾರತದಲ್ಲಿ ಮರುಕಳಿಸುತ್ತಿದೆಯೇ?

ಇಟಲಿಯ ಇತಿಹಾಸದಲ್ಲೇ ಅತ್ಯಂತ ಹಿಂಸಾತ್ಮಕ ಅವಧಿ 1970ರ ದಶಕ. 'ಮಾಫಿಯಾ' ಗುಂಪಿನ ದೊರೆಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ, ತೀರ್ಪು ನೀಡಿದ ನ್ಯಾಯಮೂರ್ತಿಗಳು ಮತ್ತು ಪ್ರಾಸಿಕ್ಯೂಟರ್‌ಗಳ ಸರಣಿ ಹತ್ಯೆ ನಡೆದಿತ್ತು. ನ್ಯಾಯಾಂಗ ವ್ಯವಸ್ಥೆಯು ಎದೆಗುಂದದೆ ಈ 'ಮಾಫಿಯಾ' ವಿರುದ್ಧ ಹೋರಾಟ ಮುಂದುವರೆಸಿ, ಇವೆಲ್ಲವುದರ ದಮನಕ್ಕೆ ಕ್ರಮಕೈಗೊಂಡಿದ್ದರು

ಬರಹ: ಮಯೂರಿ ಬೋಳಾರ್

#JudicialIndependence #RuleOfLaw #JudgesSafety #CrimeAndJustice #HistoricalParallels #ThreatToDemocracy #JusticeSystem #MafiaHistory #IndiaAndItaly #MayuriBolar

#JudicialIndependence #RuleOfLaw #JudgesSafety #CrimeAndJustice #HistoricalParallels #ThreatToDemocracy #JusticeSystem #MafiaHistory #IndiaAndItaly #MayuriBolar

21 hours ago | [YT] | 106

eedina

ಉಡುಪಿ | ಪರಸ್ಪರ ಆರೋಪಗಳ ಮಧ್ಯೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾರದ ಕಾರ್ಕಳ ಶಾಸಕ ಸುನೀಲ್ ಕುಮಾರ್

ಕಳ್ಳತನ ಪ್ರಕರಣ ಇದೀಗ ಕೇವಲ ಅಪರಾಧ ಪ್ರಕರಣವಾಗಿಯೇ ಉಳಿದಿಲ್ಲ. ಇದು ರಾಜಕೀಯ ದ್ವೇಷ, ಆಡಳಿತ ವೈಫಲ್ಯ ಮತ್ತು ಧಾರ್ಮಿಕ–ಸಾಂಸ್ಕೃತಿಕ ಭಾವನೆಗಳ ನಡುವಿನ ಸಂಘರ್ಷದ ಪ್ರತಿಬಿಂಬವಾಗಿದ್ದು, ಅಂತಿಮವಾಗಿ ನಷ್ಟ ಅನುಭವಿಸುವವರು ಸಾರ್ವಜನಿಕರು ಮತ್ತು ಕಾರ್ಕಳದ ಪ್ರವಾಸೋದ್ಯಮವೇ ಆಗಿದೆ

#Udupi #Karkala #PoliticalAccountability #GovernanceFailure #PublicInterest #LawAndOrder #PoliticalConflict #CulturalSensitivity #TourismImpact #CivicResponsibility

21 hours ago | [YT] | 58

eedina

ಉದ್ಯೋಗ ಪ್ರವಾಹವೋ, ಕೃಷಿಗೆ ಹಿಮ್ಮುಖ ವಲಸೆಯೋ? ಅಂಕಿಅಂಶಗಳು ಹೇಳುವುದೇನು?

ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಜನರು ಫ್ಯಾಕ್ಟರಿಗಳಿಂದ ಮರಳಿ ಹೊಲಗಳಿಗೆ (ಕೃಷಿಗೆ) ಹೋಗುವುದು ಪ್ರಗತಿಯಲ್ಲ. ಯುಪಿಎ ಅವಧಿಯಲ್ಲಿ ಜನರು ಕೃಷಿ ಬಿಟ್ಟು ಹೊರಬಂದದ್ದು ಆರೋಗ್ಯಕರ ಬೆಳವಣಿಗೆಯಾಗಿತ್ತು.

ರಿಯಾಝ್‌ ಅಹ್ಮದ್‌, ಕೊಪ್ಪಳ

#EmploymentTrends #AgrarianShift #RuralEconomy #JobCreation #EconomicData #DevelopmentDebate #LabourMigration #IndianEconomy #PolicyAnalysis #RiyazAhmed

22 hours ago | [YT] | 36