*ಗದಗ | ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರಿಂದ ಸಲೂನ್ ಶಾಪ್ ತೆರೆದ ಸರ್ಕಾರ: ಜನಾಭಿಪ್ರಾಯಗಳೇನು?*
ಶಿಂಗಟಾಲೂರು ಘಟನೆಯಲ್ಲಿ ಸರ್ಕಾರದ ಮಧ್ಯಸ್ಥಿಕೆ ದಲಿತ ಸಮುದಾಯಕ್ಕೆ ತಾತ್ಕಾಲಿಕ ಪರಿಹಾರ ನೀಡಿದರೂ, ಇದು ಮೂಲ ಕಾರಣಗಳಾದ ಸಾಮಾಜಿಕ ಮನೋಭಾವ ಮತ್ತು ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವ ಅಗತ್ಯವನ್ನು ಎತ್ತಿ ತೋರುತ್ತದೆ.
*ಇರಾನ್-ಇಸ್ರೇಲ್-ಅಮೆರಿಕ* ನಡುವಿನ ಉದ್ವಿಗ್ನತೆ ಕೇವಲ ಮೂರು ದೇಶಗಳ ಸಮಸ್ಯೆಯಲ್ಲ. ಇದು ಜಾಗತಿಕ ಭದ್ರತೆ, ತೈಲ ಸರಬರಾಜು ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಯಾಗಿದೆ. ದೀರ್ಘಕಾಲದ ಇಸ್ರೇಲ್-ಇರಾನ್ ಸಂಘರ್ಷವು ಭಾರತದ ಸರಕು ಸಾಗಣೆ (ಆಮದು-ರಫ್ತು) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಜಗತ್ತಿನ ಹಲವು ದೇಶಗಳಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಕೇಜ್ರಿವಾಲ್ ಪ್ರಕರಣ : ಕರ್ಮ ರಿಟರ್ನ್ಸ್ ಎನ್ನುವುದು ಇದಕ್ಕೆ ತಾನೇ…?
ಅಂದ ಹಾಗೆ ಈಗ ಅಳುತ್ತಿರುವ ಕೇಜ್ರಿವಾಲ್ 2013 ರಲ್ಲಿ ಪ್ರಾಮಾಣಿಕರೂ, ಪ್ರಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರನ್ನು ಭ್ರಷ್ಟಾಚಾರ ನಡೆಸುವವರಿಗೆ ನೆರವು ನೀಡುತ್ತಿದ್ದಾರೆಂಬಂತೆ ಬಾಯಿಗೆ ಬಂದಂತೆ ಮಾತನಾಡಿದ್ದ. ಅಷ್ಟೇ ಅಲ್ಲ ನಡೆಯದೇ ಇದ್ದ ಹಗರಣವನ್ನು ಲಕ್ಷಾಂತರ ಕೋಟಿ ಹಗರಣ ಎಂದು ಬಿಂಬಿಸಿ, ಜನರ ದಾರಿ ತಪ್ಪಿಸಿದ್ದರು. ಅಂದು ಮನಮೋಹನ್ ಸಿಂಗ್ ಅವರು “ಯಾರೇ ನನ್ನ ಕುರಿತು ಏನೇ ಆರೋಪಿಸಿದರೂ ಇತಿಹಾಸ ತನಗೆ ನ್ಯಾಯ ಒದಗಿಸುತ್ತೆ ಎನ್ನುವ ನಂಬಿಕೆ ಇದೆ” ಎಂದಿದ್ದರು. ಈಗ ಆ ಮಾತು ದಿಟವಾಗಿದೆ.
ಇರಾನ್ ತನ್ನ ಸುತ್ತಲಿನ ರಾಷ್ಟ್ರಗಳ ಮಿಲಿಟರಿಗಳೊಂದಿಗೆ ‘ಪ್ರತಿರೋಧದ ಅಕ್ಷ’ ಕಟ್ಟಿಕೊಂಡಿದೆ. ಜೊತಗೆ, ರಷ್ಯಾದೊಂದಿಗೆ ಕಾರ್ಯತಂತ್ರದ ಸಂಬಂಧ ಉಳಿಸಿಕೊಂಡಿದೆ, ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿದೆ ಹಾಗೂ ಪಾಕಿಸ್ತಾನದೊಂದಿಗೆ ಸ್ನೇಹ ಬೆಳೆಸಿದೆ.
ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆ: ಜಮ್ಮು ಕಾಶ್ಮೀರ, ಲಡಾಖ್ನಲ್ಲಿ ಪ್ರತಿಭಟನೆ; ಶೋಕ ಕಾಶ್ಮೀರ ಕಣಿವೆಯಿಂದ ಲಡಾಖ್ನ ಕಾರ್ಗಿಲ್ವರೆಗೆ, ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ
eedina
*ಗದಗ | ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರಿಂದ ಸಲೂನ್ ಶಾಪ್ ತೆರೆದ ಸರ್ಕಾರ: ಜನಾಭಿಪ್ರಾಯಗಳೇನು?*
ಶಿಂಗಟಾಲೂರು ಘಟನೆಯಲ್ಲಿ ಸರ್ಕಾರದ ಮಧ್ಯಸ್ಥಿಕೆ ದಲಿತ ಸಮುದಾಯಕ್ಕೆ ತಾತ್ಕಾಲಿಕ ಪರಿಹಾರ ನೀಡಿದರೂ, ಇದು ಮೂಲ ಕಾರಣಗಳಾದ ಸಾಮಾಜಿಕ ಮನೋಭಾವ ಮತ್ತು ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವ ಅಗತ್ಯವನ್ನು ಎತ್ತಿ ತೋರುತ್ತದೆ.
ವಿಶೇಷ ವರದಿ: ಶರಣಪ್ಪ ಸಂಗನಾಳ
#GadagNews #SocialJustice #DalitRights #EqualityForAll #CasteDiscrimination #KarnatakaNews #HumanRights #SocialChange #InclusiveSociety #PublicOpinion
4 hours ago | [YT] | 101
View 12 replies
eedina
ಇರಾನ್ – ಇಸ್ರೇಲ್ ಯುದ್ಧ | ಭಾರತಕ್ಕೇನು ನಷ್ಟ?
*ಇರಾನ್-ಇಸ್ರೇಲ್-ಅಮೆರಿಕ* ನಡುವಿನ ಉದ್ವಿಗ್ನತೆ ಕೇವಲ ಮೂರು ದೇಶಗಳ ಸಮಸ್ಯೆಯಲ್ಲ. ಇದು ಜಾಗತಿಕ ಭದ್ರತೆ, ತೈಲ ಸರಬರಾಜು ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಯಾಗಿದೆ. ದೀರ್ಘಕಾಲದ ಇಸ್ರೇಲ್-ಇರಾನ್ ಸಂಘರ್ಷವು ಭಾರತದ ಸರಕು ಸಾಗಣೆ (ಆಮದು-ರಫ್ತು) ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಜಗತ್ತಿನ ಹಲವು ದೇಶಗಳಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸಪನಾ ಭೀ, ನಂದವಾಡಗಿ
#IranIsraelConflict #GlobalTensions #IndiaEconomy #OilPriceImpact #WorldPolitics #Geopolitics #TradeImpact #MiddleEastCrisis #GlobalSecurity #IndiaTrade
4 hours ago | [YT] | 20
View 5 replies
eedina
ಕೇಜ್ರಿವಾಲ್ ಪ್ರಕರಣ : ಕರ್ಮ ರಿಟರ್ನ್ಸ್ ಎನ್ನುವುದು ಇದಕ್ಕೆ ತಾನೇ…?
ಅಂದ ಹಾಗೆ ಈಗ ಅಳುತ್ತಿರುವ ಕೇಜ್ರಿವಾಲ್ 2013 ರಲ್ಲಿ ಪ್ರಾಮಾಣಿಕರೂ, ಪ್ರಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರನ್ನು ಭ್ರಷ್ಟಾಚಾರ ನಡೆಸುವವರಿಗೆ ನೆರವು ನೀಡುತ್ತಿದ್ದಾರೆಂಬಂತೆ ಬಾಯಿಗೆ ಬಂದಂತೆ ಮಾತನಾಡಿದ್ದ. ಅಷ್ಟೇ ಅಲ್ಲ ನಡೆಯದೇ ಇದ್ದ ಹಗರಣವನ್ನು ಲಕ್ಷಾಂತರ ಕೋಟಿ ಹಗರಣ ಎಂದು ಬಿಂಬಿಸಿ, ಜನರ ದಾರಿ ತಪ್ಪಿಸಿದ್ದರು. ಅಂದು ಮನಮೋಹನ್ ಸಿಂಗ್ ಅವರು “ಯಾರೇ ನನ್ನ ಕುರಿತು ಏನೇ ಆರೋಪಿಸಿದರೂ ಇತಿಹಾಸ ತನಗೆ ನ್ಯಾಯ ಒದಗಿಸುತ್ತೆ ಎನ್ನುವ ನಂಬಿಕೆ ಇದೆ” ಎಂದಿದ್ದರು. ಈಗ ಆ ಮಾತು ದಿಟವಾಗಿದೆ.
ಡಾ ಸುಬ್ರಹ್ಮಣ್ಯ ಭಟ್
#KejriwalCase #PoliticalDebate #IndianPolitics #Accountability #PoliticalHistory #OpinionIndia #CorruptionDebate #LeadershipLessons #DemocracyDiscussion #CurrentAffairsIndia
6 hours ago | [YT] | 192
View 17 replies
eedina
BREAKING NEWS
ಇರಾನ್ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತುಲ್ಲಾ ಅಲಿರೆಜಾ ಅರಾಫಿ ನೇಮಕ
#BreakingNews #IranNews #AlirezaArafi #IranLeadership #SupremeLeader #MiddleEastPolitics #WorldNews #GlobalPolitics #IranUpdate #InternationalNews
8 hours ago | [YT] | 917
View 67 replies
eedina
ಇರಾನ್ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?
ಇರಾನ್ ತನ್ನ ಸುತ್ತಲಿನ ರಾಷ್ಟ್ರಗಳ ಮಿಲಿಟರಿಗಳೊಂದಿಗೆ ‘ಪ್ರತಿರೋಧದ ಅಕ್ಷ’ ಕಟ್ಟಿಕೊಂಡಿದೆ. ಜೊತಗೆ, ರಷ್ಯಾದೊಂದಿಗೆ ಕಾರ್ಯತಂತ್ರದ ಸಂಬಂಧ ಉಳಿಸಿಕೊಂಡಿದೆ, ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿದೆ ಹಾಗೂ ಪಾಕಿಸ್ತಾನದೊಂದಿಗೆ ಸ್ನೇಹ ಬೆಳೆಸಿದೆ.
#IranAllies #AxisOfResistance #RussiaIran #ChinaIranRelations #Geopolitics #MiddleEastPolitics #GlobalAlliances #WorldAffairs #InternationalRelations #StrategicPartnership
8 hours ago | [YT] | 39
View 3 replies
eedina
ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆ: ಜಮ್ಮು ಕಾಶ್ಮೀರ, ಲಡಾಖ್ನಲ್ಲಿ ಪ್ರತಿಭಟನೆ; ಶೋಕ
ಕಾಶ್ಮೀರ ಕಣಿವೆಯಿಂದ ಲಡಾಖ್ನ ಕಾರ್ಗಿಲ್ವರೆಗೆ, ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ
#IranNews #Khamenei #KashmirProtest #Ladakh #Kargil #BreakingNews #PublicProtest #Shokacharane #IndiaNews #WorldPolitics
9 hours ago | [YT] | 158
View 21 replies
eedina
ಇರಾನ್ ಮೇಲೆ ಹಿಂದೆಂದೂ ನೋಡಿದರ ಬಲಪ್ರಯೋಗ ಮಾಡುತ್ತೇವೆ
ಟ್ರಂಪ್
#DonaldTrump #IranUSRelations #IranCrisis #GlobalPolitics #BreakingNews #MiddleEastConflict #WorldNews #Geopolitics #USForeignPolicy #InternationalTensions
12 hours ago | [YT] | 49
View 12 replies
eedina
ಖಮೇನಿ ಹತ್ಯೆ
'ಖಮೇನಿ ಹಂತಕರನ್ನು ಶಿಕ್ಷಿಸುತ್ತೇವೆ. ಇರಾನ್ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಆಕ್ರಮಣಕಾರಿ ಕಾರ್ಯಾಚರಣೆ ಆರಂಭವಾಗಲಿದೆ'
ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಪ್ರತಿಜ್ಞೆ
#Iran #Khamenei #IRGC #MiddleEastTensions #BreakingNews #GlobalPolitics #IranMilitary #WorldNews #Geopolitics #InternationalCrisis
13 hours ago | [YT] | 530
View 56 replies
eedina
ನಾವು ಸಿಲುಕಿರುವ ಪ್ರದೇಶದ ಬಳಿಯೇ ಭೀಕರ ಸ್ಫೋಟ ಸಂಭವಿಸಿದೆ. ಇದು 'ಅತ್ಯಂತ ಉದ್ವಿಗ್ನ' ಮತ್ತು 'ಭಯಾನಕ ಕ್ಷಣ...
ದುಬೈನಲ್ಲಿ ಸಿಲುಕಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು
#PVSindhu #DubaiNews #BreakingNews #ExplosionAlert #IndianAthlete #BadmintonStar #GlobalNews #EmergencySituation #SportsNews #NewsUpdate
13 hours ago | [YT] | 29
View 1 reply
eedina
ಜಲವೆ ಸಕಲ ಕುಲಕ್ಕೆ ತಾಯಲ್ಲವೇ? ಜಲದ ಕುಲವನೇನಾದರೂ ಬಲ್ಲಿರಾ?- ಕನಕದಾಸರು
#Kanakadasa #JalaveJeevana #SamateyaSandesha #KannadaQuotes #BhaktiSahitya #SocialEquality #HumanityFirst #KannadaLiterature #SpiritualThoughts #UnityInDiversity #VachanaSahitya #IndianPhilosophy #PeaceAndHarmony
19 hours ago | [YT] | 448
View 12 replies
Load more