ಎಸ್ಐಆರ್ (SIR) ಹೆಸರಿನಲ್ಲಿ 90 ಲಕ್ಷ ಮತದಾರರ ಹೆಸರು ಡಿಲೀಟ್; ಬಿಜೆಪಿಗೆ ಪೂರಕವಾಗಿ ಬದಲಾದ ಚುನಾವಣಾ ಸಮೀಕರಣ! ಚುನಾವಣಾ ಆಯೋಗದ ಪಾರದರ್ಶಕತೆ ಮರೀಚಿಕೆ; ಸ್ಟ್ರಾಂಗ್ ರೂಮ್ ಭದ್ರತೆ ವೈಫಲ್ಯ ಮತ್ತು ಇವಿಎಂ ಸುರಕ್ಷತೆಯ ಬಗ್ಗೆ ತೀವ್ರ ಅನುಮಾನ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳು ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ನಿಯೋಜನೆ - ಇದು ಪ್ರಜಾಪ್ರಭುತ್ವದ ಕಗ್ಗೊಲೆ! ಜನರ ನಾಡಿಮಿಡಿತಕ್ಕಿಂತ ಹೆಚ್ಚಾಗಿ ಮಷೀನುಗಳು ಮತ್ತು ಸುಳ್ಳು ಸುದ್ದಿಗಳೇ ಮೋದಿಯವರ ಗೆಲುವಿನ ಅಸಲಿ ಸೀಕ್ರೆಟ್!
ಬಾಗಲಕೋಟೆ ಉಪಸಮರ: ನಿರೀಕ್ಷೆ ಮೀರಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್
ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.*
ಬಾಗಲಕೋಟೆ ಉಪಸಮರ: ನಿರೀಕ್ಷೆ ಮೀರಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್
ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.*
“ನನ್ನ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ, ನಾವು ಈ ಚುನಾವಣೆಯಲ್ಲಿ ಸೋತಿಲ್ಲ. ಬಿಜೆಪಿ ಮತ್ತು ಚುನಾವಣಾ ಆಯೋಗವು ಒಟ್ಟಾಗಿ ಸೇರಿ ಮತಗಳನ್ನು ಲೂಟಿ ಮಾಡಿವೆ. ಚುನಾವಣಾ ಆಯೋಗವು ತಟಸ್ಥವಾಗಿ ಕಾರ್ಯನಿರ್ವಹಿಸುವ ಬದಲು ಒಂದು ಪಕ್ಷದ ಪರವಾಗಿ ಕೆಲಸ ಮಾಡಿದೆ. ಹಲವು ಕ್ಷೇತ್ರಗಳಲ್ಲಿ ಮತ ಎಣಿಕೆಯ ವೇಳೆ ವ್ಯವಸ್ಥಿತವಾಗಿ ಮೋಸ ಮಾಡಲಾಗಿದೆ. ಇದು ಕೇವಲ ತೃಣಮೂಲ ಕಾಂಗ್ರೆಸ್ನ ಸೋಲಲ್ಲ, ಇದು ಚುನಾವಣಾ ವ್ಯವಸ್ಥೆಯ ಮೇಲೆ ನಡೆದ ದೌರ್ಜನ್ಯ"
ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ: ಟಿವಿಕೆ ಗೆಲುವಿನ ರೂವಾರಿಗಳಿವರು
ವರ್ಷದ ಹಿಂದೆ ಹುಟ್ಟಿಕೊಂಡ ರಾಜಕೀಯ ಪಕ್ಷ ಊಹಿಸಲಾರದ ಗೆಲುವು ಕಾಣಲು ನಟನ ʼಹೀರೋಯಿಸಂʼ ಮಾತ್ರ ಕಾರಣವಲ್ಲ, ಅನುಭವಿ ನಾಯಕರ ದಂಡು ಇದೆ. ಅದರಲ್ಲೂ ತಮಿಳುನಾಡನ್ನು ದಶಕಗಳ ಕಾಲ ಆಳಿದ ದ್ರಾವಿಡ ಪಕ್ಷಗಳ ನಾಡಿಮಿಡಿತ ಅರಿತ ಹಿರಿತಲೆಗಳು ವಿಜಯ್ ಜತೆಗೆ ಕೈಜೋಡಿಸಿದ್ದು ಟಿವಿಕೆಯ ಅಭೂತಪೂರ್ವ ಗೆಲುವಿಗೆ ನೆರವಾಗಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲಾಗದು.
ಜೋಸೆಫ್ ವಿಜಯ್ ಅವರ ಟಿವಿಕೆ ಜೊತೆ ಕಾಂಗ್ರೆಸ್ ಪಕ್ಷ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೆ ತಮಿಳುನಾಡು-ಪುದುಚೆರಿಯಲ್ಲಿ ಜಯಭೇರಿ ಬಾರಿಸಬಹುದಿತ್ತು- ಎಐಸಿಸಿ ಡೇಟಾ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ
eedina
ಮೋದಿಯನ್ನ ಸೋಲಿಲ್ಲದ ಸರದಾರ ಮಾಡಿದ ಚು.ಆಯೋಗ!
ಎಸ್ಐಆರ್ (SIR) ಹೆಸರಿನಲ್ಲಿ 90 ಲಕ್ಷ ಮತದಾರರ ಹೆಸರು ಡಿಲೀಟ್; ಬಿಜೆಪಿಗೆ ಪೂರಕವಾಗಿ ಬದಲಾದ ಚುನಾವಣಾ ಸಮೀಕರಣ! ಚುನಾವಣಾ ಆಯೋಗದ ಪಾರದರ್ಶಕತೆ ಮರೀಚಿಕೆ; ಸ್ಟ್ರಾಂಗ್ ರೂಮ್ ಭದ್ರತೆ ವೈಫಲ್ಯ ಮತ್ತು ಇವಿಎಂ ಸುರಕ್ಷತೆಯ ಬಗ್ಗೆ ತೀವ್ರ ಅನುಮಾನ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳು ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ನಿಯೋಜನೆ - ಇದು ಪ್ರಜಾಪ್ರಭುತ್ವದ ಕಗ್ಗೊಲೆ!
ಜನರ ನಾಡಿಮಿಡಿತಕ್ಕಿಂತ ಹೆಚ್ಚಾಗಿ ಮಷೀನುಗಳು ಮತ್ತು ಸುಳ್ಳು ಸುದ್ದಿಗಳೇ ಮೋದಿಯವರ ಗೆಲುವಿನ ಅಸಲಿ ಸೀಕ್ರೆಟ್!
#ElectionControversy #ECI #VoterDeletion #EVMDebate #IndianPolitics #DemocracyUnderThreat #ModiPolitics #OppositionVoices #PoliticalDebate #ElectoralIntegrity
11 minutes ago | [YT] | 19
View 2 replies
eedina
ಮಂಡ್ಯ ಜಿಲ್ಲೆಯಲ್ಲಿ 40 ಬಾಲಕಾರ್ಮಿಕರನ್ನು ಗುರುತಿಸಿದ್ದು, 14 ಎಫ್ಐಆರ್ ದಾಖಲು: ಡಿಸಿ ಕುಮಾರ್
#Mandya #ChildLabour #KarnatakaNews #FIR #DCUpdates #ChildRights #StopChildLabour #BreakingNews #SocialJustice #IndiaNews
36 minutes ago | [YT] | 29
View 0 replies
eedina
ಬಾಗಲಕೋಟೆ ಉಪಸಮರ: ನಿರೀಕ್ಷೆ ಮೀರಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್
ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.*
ಬರಹ : ಮುತ್ತು ನಾಯ್ಕರ
#BagalkoteByElection #CongressVictory #KarnatakaPolitics #ElectionResults #PoliticalShift #BJPvsCongress #BypollResults #IndianPolitics #BreakingNews #MuttuNaikar
1 hour ago | [YT] | 16
View 0 replies
eedina
ಬಾಗಲಕೋಟೆ ಉಪಸಮರ: ನಿರೀಕ್ಷೆ ಮೀರಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್
ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.*
ಬರಹ : ಮುತ್ತು ನಾಯ್ಕರ
#BagalkoteByElection #CongressVictory #KarnatakaPolitics #ElectionResults #PoliticalShift #BJPvsCongress #BypollResults #IndianPolitics #BreakingNews #MuttuNaikar
1 hour ago | [YT] | 10
View 0 replies
eedina
'ದ್ವೇಷಮುಕ್ತ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿ'
ಜೋಸೆಫ್ ವಿಜಯ್ಗೆ ಗಾಂಧಿ-ರಾಜಾಜಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಬಹಿರಂಗ ಪತ್ರ
#JosephVijay #GopalkrishnaGandhi #TVK #TamilNaduPolitics #HateFreeSociety #OpenLetter #GandhianValues #SocialHarmony #IndianPolitics #PublicDiscourse
1 hour ago | [YT] | 250
View 22 replies
eedina
ಬಿಜೆಪಿ ಸೇರಿದ್ದಕ್ಕೆ ಎಎಪಿಯಿಂದ ಕಿರುಕುಳ: ರಾಷ್ಟ್ರಪತಿ ಮುರ್ಮು ಭೇಟಿಯಾದ ರಾಘವ್ ಛಡ್ಡಾ ತಂಡ
#RaghavChadha #AAP #BJP #DroupadiMurmu #PoliticalNews #DelhiPolitics #PartySwitch #PoliticalControversy #BreakingNews #IndianPolitics
2 hours ago | [YT] | 27
View 5 replies
eedina
#ಈದಿನನಲ್ನುಡಿ
ವದಂತಿಗಳು ಮನೆಯಲ್ಲಿ ಕುಳಿತಿದ್ದರೂ ನಿಮ್ಮನ್ನು ಹುಡುಕಿ ಬರುತ್ತವೆ. ಸತ್ಯ ಬೇಕೆಂದರೆ ಅದು ಹುಡುಕಾಡದೆ ಸಿಗುವುದಿಲ್ಲ- ಗುಲ್ಜಾರ್
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #EedinaNalnudi #Gulzar Gulzar #RumorsVsTruth #TruthMatters #LifeQuotes #DeepThoughts #WisdomWords #SeekTruth #MindfulLiving #RealityCheck
7 hours ago | [YT] | 116
View 2 replies
eedina
“ನನ್ನ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ,
ನಾವು ಈ ಚುನಾವಣೆಯಲ್ಲಿ ಸೋತಿಲ್ಲ.
ಬಿಜೆಪಿ ಮತ್ತು ಚುನಾವಣಾ ಆಯೋಗವು
ಒಟ್ಟಾಗಿ ಸೇರಿ ಮತಗಳನ್ನು ಲೂಟಿ ಮಾಡಿವೆ.
ಚುನಾವಣಾ ಆಯೋಗವು ತಟಸ್ಥವಾಗಿ ಕಾರ್ಯನಿರ್ವಹಿಸುವ
ಬದಲು ಒಂದು ಪಕ್ಷದ ಪರವಾಗಿ ಕೆಲಸ ಮಾಡಿದೆ.
ಹಲವು ಕ್ಷೇತ್ರಗಳಲ್ಲಿ ಮತ ಎಣಿಕೆಯ ವೇಳೆ ವ್ಯವಸ್ಥಿತವಾಗಿ
ಮೋಸ ಮಾಡಲಾಗಿದೆ.
ಇದು ಕೇವಲ ತೃಣಮೂಲ ಕಾಂಗ್ರೆಸ್ನ ಸೋಲಲ್ಲ,
ಇದು ಚುನಾವಣಾ ವ್ಯವಸ್ಥೆಯ
ಮೇಲೆ ನಡೆದ ದೌರ್ಜನ್ಯ"
-ಮಮತಾ ಬ್ಯಾನರ್ಜಿ ಟಿಎಂಸಿ ಮುಖ್ಯಸ್ಥೆ
#MamataBanerjee #TMC #TrinamoolCongress #ElectionCommission #ElectionRigging #VoteLoot
17 hours ago | [YT] | 890
View 130 replies
eedina
ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ: ಟಿವಿಕೆ ಗೆಲುವಿನ ರೂವಾರಿಗಳಿವರು
ವರ್ಷದ ಹಿಂದೆ ಹುಟ್ಟಿಕೊಂಡ ರಾಜಕೀಯ ಪಕ್ಷ ಊಹಿಸಲಾರದ ಗೆಲುವು ಕಾಣಲು ನಟನ ʼಹೀರೋಯಿಸಂʼ ಮಾತ್ರ ಕಾರಣವಲ್ಲ, ಅನುಭವಿ ನಾಯಕರ ದಂಡು ಇದೆ. ಅದರಲ್ಲೂ ತಮಿಳುನಾಡನ್ನು ದಶಕಗಳ ಕಾಲ ಆಳಿದ ದ್ರಾವಿಡ ಪಕ್ಷಗಳ ನಾಡಿಮಿಡಿತ ಅರಿತ ಹಿರಿತಲೆಗಳು ವಿಜಯ್ ಜತೆಗೆ ಕೈಜೋಡಿಸಿದ್ದು ಟಿವಿಕೆಯ ಅಭೂತಪೂರ್ವ ಗೆಲುವಿಗೆ ನೆರವಾಗಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲಾಗದು.
#TVKVictory #TamilNaduPolitics #VijayPolitics #DravidianShift #PoliticalWave #ElectionSuccess #NewPoliticalForce #SouthIndiaPolitics #LeadershipStrategy #PoliticalChange
17 hours ago | [YT] | 36
View 1 reply
eedina
ಜೋಸೆಫ್ ವಿಜಯ್ ಅವರ ಟಿವಿಕೆ ಜೊತೆ ಕಾಂಗ್ರೆಸ್ ಪಕ್ಷ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೆ ತಮಿಳುನಾಡು-ಪುದುಚೆರಿಯಲ್ಲಿ ಜಯಭೇರಿ ಬಾರಿಸಬಹುದಿತ್ತು- ಎಐಸಿಸಿ ಡೇಟಾ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ
#JosephVijay #TVK #CongressAlliance #PraveenChakravarty #TamilNaduPolitics #PuducherryPolitics #ElectionStrategy #OppositionAlliance #IndianPolitics #PoliticalAnalysis
18 hours ago | [YT] | 55
View 8 replies
Load more