ದಶಕಗಳ ಕಾಲ ಅವಮಾನವೆಂಬ ಕಗ್ಗತ್ತಲಿನಿಂದ ಹೊರಬರಲು ನಡೆಸಿದ ಹೋರಾಟಕ್ಕೆ 2014ರ ಸುಪ್ರೀಂ ಕೋರ್ಟ್ನ ತೀರ್ಪು ಒಂದು ಬೆಳಕಿನ ಕಿರಣ. ಆದರೆ ಇಂದು ಮಸೂದೆಗೆ ತಿದ್ದುಪಡಿ ತಂದು ಭರವಸೆಯ ಮೇಲೆ ಮಸಿ ಬಳಿಯಾಗುತ್ತಿದೆ. ನಾವೂ ಮನುಷ್ಯರು ಎಂದು ಸಾಬೀತುಪಡಿಸಲು ಲಿಂಗತ್ವ ಅಲ್ಪಸಂಖ್ಯಾತರು ಎಷ್ಟು ಬಾರಿ ಈ ಸಮಾಜದ ಮುಂದೆ ಬೆತ್ತಲಾಗಬೇಕು? ಮನಸ್ಸಿನ ಭಾವನೆಯನ್ನು ಯಾವ ವೈದ್ಯಕೀಯ ಪರೀಕ್ಷೆಯಿಂದ ಅಲೆಯಲು ಸಾಧ್ಯ?
ದಾವಣಗೆರೆ ಉಪ ಚುನಾವಣೆ | ಅಹಿಂದ ವರ್ಗಕ್ಕೆ ಟಿಕೆಟ್ ನೀಡಲು ಕಾಂಗ್ರೆಸ್ ಮೀನಮೇಷ
ಯಾವುದಾದರೂ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ನಿಧನ ಹೊಂದಿದ ಬಳಿಕ ಆ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್ನ ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆಯನ್ನು ಅಲ್ಲಗಳೆಯುವುದಕ್ಕೆ ಆಗದಿದ್ದರೂ, ಪಕ್ಷಕ್ಕಾಗಿ ದುಡಿದ, ಪಕ್ಷದ ಗೆಲುವಿಗಾಗಿ ಓಡಾಡಿದ ಅಹಿಂದ ಸಮುದಾಯಕ್ಕೆ ಟಿಕೆಟ್ ಕೊಡುವುದಕ್ಕೆ ಇಷ್ಟೆಲ್ಲಾ ಅಳೆದು ತೂಗಿದ್ದು ಕಾಂಗ್ರೆಸ್ ರಾಜಕೀಯ ಇತಿಹಾಸಕ್ಕೆ ಕಳಂಕವೇ ಸರಿ.
ಮೊರ್ಬಿಗೆ ಯುದ್ಧದ ಬಿಸಿ: ಸೆರಾಮಿಕ್ ಟೈಲ್ಸ್ ಉದ್ಯಮ ಸ್ಥಗಿತ,
4 ಲಕ್ಷ ಕಾರ್ಮಿಕರ ಬದುಕಿಗೆ ಭಾರೀ ಹೊಡೆತ ಯುದ್ಧ ಮುಂದುವರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್ನ ಅತ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳು ಇತಿಹಾಸದಲ್ಲಿಯೇ ಕಾಣದಂತಹ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು.
ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ
93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾಗ ಸೋನಿಯಾ ಅವರಿಗೆ ಪತ್ರಬರೆದು ನೆರವು ಕೇಳುತ್ತಿದ್ದಾರೆ. ಯಾತಕ್ಕೆ ನೆರವು! ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದಕ್ಕಾ?
ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ...
ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. 'ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ' ಎನ್ನುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತಿರಬೇಕು.
ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ, ಎಲ್ಡಿಎಫ್, ಯುಡಿಎಫ್ನ ಆಂತರಿಕ ತಿಕ್ಕಾಟಗಳ ಫಲಾನುಭವಿ ಈಗ ಬಿಜೆಪಿ. ಸಿಪಿಐನಿಂದ ಮುಕುಂದನ್, ಎಸ್ ರಾಜೇಂದ್ರನ್ ಮತ್ತು ಕೆ ಅಜಿತ್ ಮೊದಲಾದ ನಾಯಕರು ಬಿಜೆಪಿ ಸೇರಿರುವುದರಿಂದ ಎನ್ಡಿಎ ಈಗ ಸ್ಥಳೀಯವಾಗಿ ತನ್ನ ಪ್ರಭಾವ ಹೆಚ್ಚಿಸಲು ಶ್ರಮಿಸುತ್ತಿದೆ. ಆದರೆ ಬಿಜೆಪಿಯ ದಾರಿಯೂ ಸುಗಮವಾಗಿಲ್ಲ. ಅಲ್ಲೂ ಬಂಡಾಯ, ಪಕ್ಷಾಂತರ, ಉಚ್ಚಾಟನೆ ಗಾಳಿ ಸೋಕಿದೆ.
‘ಎಷ್ಟೇ ಹಣ ಕೊಟ್ಟರೂ ಕೂದಲು ನಾಟಿ ಬೇಡ, ಬೋಳು ತಲೆಯೇ ನನ್ನ ಬಲ’: ನಟ ಅನುಪಮ್ ಖೇರ್ ,
“ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ ದೊಡ್ಡ ಕನಸು ಒಮ್ಮೆಯಾದರೂ ನಮ್ಮಲ್ಲಿ ಕೂದಲು ನಾಟಿ ಮಾಡಿಸಿಕೊಳ್ಳಿ, ಅದಕ್ಕಾಗಿ ನಾವೇ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆ ಎಂದು ಅನೇಕರು ದುಂಬಾಲು ಬಿದ್ದಿದ್ದಾರೆ. ಆದರೆ ನಾನು ಅವರಿಗೆ ಆ ಅವಕಾಶವನ್ನು ನೀಡಲೇ ಇಲ್ಲ’ ಎಂದು ಅನುಪಮ್ ಹೇಳುತ್ತಾರೆ
eedina
ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು
ದಶಕಗಳ ಕಾಲ ಅವಮಾನವೆಂಬ ಕಗ್ಗತ್ತಲಿನಿಂದ ಹೊರಬರಲು ನಡೆಸಿದ ಹೋರಾಟಕ್ಕೆ 2014ರ ಸುಪ್ರೀಂ ಕೋರ್ಟ್ನ ತೀರ್ಪು ಒಂದು ಬೆಳಕಿನ ಕಿರಣ. ಆದರೆ ಇಂದು ಮಸೂದೆಗೆ ತಿದ್ದುಪಡಿ ತಂದು ಭರವಸೆಯ ಮೇಲೆ ಮಸಿ ಬಳಿಯಾಗುತ್ತಿದೆ. ನಾವೂ ಮನುಷ್ಯರು ಎಂದು ಸಾಬೀತುಪಡಿಸಲು ಲಿಂಗತ್ವ ಅಲ್ಪಸಂಖ್ಯಾತರು ಎಷ್ಟು ಬಾರಿ ಈ ಸಮಾಜದ ಮುಂದೆ ಬೆತ್ತಲಾಗಬೇಕು? ಮನಸ್ಸಿನ ಭಾವನೆಯನ್ನು ಯಾವ ವೈದ್ಯಕೀಯ ಪರೀಕ್ಷೆಯಿಂದ ಅಲೆಯಲು ಸಾಧ್ಯ?
ಬರಹ: ಮಯೂರಿ ಬೋಳಾರ್
#TransRights #LGBTQRights #GenderEquality #HumanRights #Dignity #IdentityMatters #SocialJustice #EqualityForAll #StopDiscrimination #Inclusion #RespectIdentity #ConstitutionalRights #RightToIdentity #Justice #VoiceForEquality #IndiaNews #CivilRights #ProtectRights
10 hours ago | [YT] | 74
View 2 replies
eedina
ದಾವಣಗೆರೆ ಉಪ ಚುನಾವಣೆ | ಅಹಿಂದ ವರ್ಗಕ್ಕೆ ಟಿಕೆಟ್ ನೀಡಲು ಕಾಂಗ್ರೆಸ್ ಮೀನಮೇಷ
ಯಾವುದಾದರೂ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ನಿಧನ ಹೊಂದಿದ ಬಳಿಕ ಆ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್ನ ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಕ್ಷೇತ್ರಕ್ಕೆ ಮಾಜಿ ಶಾಸಕರ ಕೊಡುಗೆಯನ್ನು ಅಲ್ಲಗಳೆಯುವುದಕ್ಕೆ ಆಗದಿದ್ದರೂ, ಪಕ್ಷಕ್ಕಾಗಿ ದುಡಿದ, ಪಕ್ಷದ ಗೆಲುವಿಗಾಗಿ ಓಡಾಡಿದ ಅಹಿಂದ ಸಮುದಾಯಕ್ಕೆ ಟಿಕೆಟ್ ಕೊಡುವುದಕ್ಕೆ ಇಷ್ಟೆಲ್ಲಾ ಅಳೆದು ತೂಗಿದ್ದು ಕಾಂಗ್ರೆಸ್ ರಾಜಕೀಯ ಇತಿಹಾಸಕ್ಕೆ ಕಳಂಕವೇ ಸರಿ.
-ಶ್ರೀರಾಜ್ ವಕ್ವಾಡಿ
#Davanagere #ByElection #KarnatakaPolitics #Congress #Ahinda #PoliticalDebate #TicketPolitics #ElectionNews #IndianPolitics #PartyStrategy #SocialJustice #CastePolitics #LeadershipCrisis #GrassrootsPolitics #PoliticalControversy #Democracy #VoteBankPolitics #KarnatakaNews #IndiaNews
11 hours ago | [YT] | 76
View 3 replies
eedina
ಮೊರ್ಬಿಗೆ ಯುದ್ಧದ ಬಿಸಿ: ಸೆರಾಮಿಕ್ ಟೈಲ್ಸ್ ಉದ್ಯಮ ಸ್ಥಗಿತ,
4 ಲಕ್ಷ ಕಾರ್ಮಿಕರ ಬದುಕಿಗೆ ಭಾರೀ ಹೊಡೆತ ಯುದ್ಧ ಮುಂದುವರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್ನ ಅತ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳು ಇತಿಹಾಸದಲ್ಲಿಯೇ ಕಾಣದಂತಹ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು.
ಬರಹ : ರೇಖಾ ಹಾಸನ
#Morbi #CeramicIndustry #GujaratIndustry #IndustrialCrisis #WarImpact #EconomicImpact #GasSupply #EnergyCrisis #ManufacturingCrisis #SmallIndustries #IndianEconomy #JobsCrisis #LabourCrisis #EconomicSlowdown #SupplyChainDisruption #GlobalCrisis #IndustryNews #BusinessNews #IndiaNews #EconomicShock
11 hours ago | [YT] | 45
View 4 replies
eedina
ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ
93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾಗ ಸೋನಿಯಾ ಅವರಿಗೆ ಪತ್ರಬರೆದು ನೆರವು ಕೇಳುತ್ತಿದ್ದಾರೆ. ಯಾತಕ್ಕೆ ನೆರವು! ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದಕ್ಕಾ?
ಜಿ ಪಿ ಬಸವರಾಜು
#DeveGowda #NarendraModi #IndianPolitics #Democracy #OppositionRole #PoliticalDebate #ParliamentaryDemocracy #IndiaPolitics #VoiceOfOpposition #Governance #PoliticalAnalysis #PublicDiscourse #Leadership #PolicyDebate #IndiaNews #Editorial #PoliticalOpinion #DemocraticValues
14 hours ago | [YT] | 198
View 34 replies
eedina
'ಉಮರ್ ಖಾಲಿದ್ ಬಂಧನ ಅಕ್ರಮ, ಕೂಡಲೇ ಬಿಡುಗಡೆ ಮಾಡಿ'
ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆಯ ಅಂಗಸಂಸ್ಥೆ UNWGAD ಒತ್ತಾಯ
#UmarKhalid #ReleaseUmarKhalid #UNWGAD #HumanRights #CivilLiberties #FreeSpeech #JusticeForAll #Democracy #PoliticalPrisoners #StandForJustice #RuleOfLaw #HumanRightsIndia #VoiceForJustice #GlobalConcern #SpeakUp #RightsMatter
17 hours ago | [YT] | 1,555
View 143 replies
eedina
ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ...
ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. 'ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ' ಎನ್ನುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತಿರಬೇಕು.
ಬರೆಹ: ನೀಲಾ
#WorldSparrowDay #SaveSparrows #SparrowConservation #ProtectNature #LoveNature #Biodiversity #UrbanWildlife #EcoAwareness #NatureRespect #EnvironmentalAwareness #SaveBirds #NatureMatters #GreenLiving #WildlifeProtection #CoexistWithNature #EarthCare #SustainableLiving #BirdLovers #NatureConservation #RespectNature
17 hours ago | [YT] | 63
View 2 replies
eedina
ನಾಡಿನ ಸಮಸ್ತ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು
#EidUlFitr #EidMubarak #EidWishes #FestivalOfJoy #Ramadan2026 #PeaceAndHarmony #FestiveGreetings #UnityInDiversity #CelebrateEid #JoyAndBlessings #FestivalVibes #SpreadHappiness
19 hours ago | [YT] | 178
View 5 replies
eedina
ಒಬ್ಬ ಮೂರ್ಖ, ಒಬ್ಬನೇ ಮೂರ್ಖ, ಇಬ್ಬರು ಮುಠ್ಠಾಳರು, ಇಬ್ಬರೇ ಮುಠ್ಠಾಳರು. ಆದರೆ ನೂರು ಸಾವಿರ ಮೂರ್ಖರು ಸೇರಿದರೆ ಒಂದು ರಾಜಕೀಯ ಪಕ್ಷ ಎನಿಸಿಕೊಳ್ಳುತ್ತದೆ- ಲಿಯೋ ಲಾಂಗನೇಸಿ
#LeoLonganesi #PoliticalSatire #PoliticalQuotes #DemocracyDebate #PowerAndPolitics #ThoughtProvoking #SocietyAndPolitics #CriticalThinking #PoliticalCommentary #DeepQuotes #WorldPolitics #SatiricalQuotes
1 day ago | [YT] | 536
View 48 replies
eedina
ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ, ಎಲ್ಡಿಎಫ್, ಯುಡಿಎಫ್ನ ಆಂತರಿಕ ತಿಕ್ಕಾಟಗಳ ಫಲಾನುಭವಿ ಈಗ ಬಿಜೆಪಿ. ಸಿಪಿಐನಿಂದ ಮುಕುಂದನ್, ಎಸ್ ರಾಜೇಂದ್ರನ್ ಮತ್ತು ಕೆ ಅಜಿತ್ ಮೊದಲಾದ ನಾಯಕರು ಬಿಜೆಪಿ ಸೇರಿರುವುದರಿಂದ ಎನ್ಡಿಎ ಈಗ ಸ್ಥಳೀಯವಾಗಿ ತನ್ನ ಪ್ರಭಾವ ಹೆಚ್ಚಿಸಲು ಶ್ರಮಿಸುತ್ತಿದೆ. ಆದರೆ ಬಿಜೆಪಿಯ ದಾರಿಯೂ ಸುಗಮವಾಗಿಲ್ಲ. ಅಲ್ಲೂ ಬಂಡಾಯ, ಪಕ್ಷಾಂತರ, ಉಚ್ಚಾಟನೆ ಗಾಳಿ ಸೋಕಿದೆ.
ಬರಹ: ಮಯೂರಿ ಬೋಳಾರ್
#KeralaPolitics #Election2026 #LDF #UDF #BJP #NDA #PoliticalCrisis #PartySwitch #Rebellion #IndianPolitics
1 day ago | [YT] | 56
View 4 replies
eedina
‘ಎಷ್ಟೇ ಹಣ ಕೊಟ್ಟರೂ ಕೂದಲು ನಾಟಿ ಬೇಡ, ಬೋಳು ತಲೆಯೇ ನನ್ನ ಬಲ’: ನಟ ಅನುಪಮ್ ಖೇರ್ ,
“ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ ದೊಡ್ಡ ಕನಸು ಒಮ್ಮೆಯಾದರೂ ನಮ್ಮಲ್ಲಿ ಕೂದಲು ನಾಟಿ ಮಾಡಿಸಿಕೊಳ್ಳಿ, ಅದಕ್ಕಾಗಿ ನಾವೇ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆ ಎಂದು ಅನೇಕರು ದುಂಬಾಲು ಬಿದ್ದಿದ್ದಾರೆ. ಆದರೆ ನಾನು ಅವರಿಗೆ ಆ ಅವಕಾಶವನ್ನು ನೀಡಲೇ ಇಲ್ಲ’ ಎಂದು ಅನುಪಮ್ ಹೇಳುತ್ತಾರೆ
#AnupamKher #BaldAndProud #SelfConfidence #BollywoodActor #NaturalLook #StayReal #Inspiration #NoHairTransplant #BeYourself #ConfidenceGoals
1 day ago | [YT] | 39
View 5 replies
Load more