eedina

#ಈದಿನನಲ್ನುಡಿ

ದೇಶದ ಅತ್ಯಂತ ದೀನ ದುರ್ಬಲರ ಸ್ವಾತಂತ್ರ್ಯ ಖಾತರಿ ಆದಾಗ ಮಾತ್ರವೇ ನಿಜವಾದ ಸ್ವಾತಂತ್ರ್ಯ ಬಂದಂತೆ- ಮಹಾತ್ಮಾ ಗಾಂಧೀ

#ಈದಿನನಲ್ನುಡಿ #EedinaNalNudi #Eedina #EedinaTV #MahatmaGandhi #GandhiQuotes #Freedom #TrueFreedom #SocialJustice #HumanRights #Equality #InspirationalQuotes #KannadaQuotes #ThoughtOfTheDay

1 hour ago | [YT] | 53

eedina

ಈ ದಿನ ಸಂಪಾದಕೀಯ | ಯುವಜನರನ್ನು ಕಾಡುತ್ತಿರುವ ಖಿನ್ನತೆ; ಸೂಕ್ಷ್ಮಗೊಳ್ಳಬೇಕಿದೆ ಸಮಾಜ, ಸರ್ಕಾರ

ಮಾನಸಿಕ ಖಿನ್ನತೆ ಎಂಬುದು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆಯಾಗಿ ಉಳಿದಿಲ್ಲ. ಅದು ಸಾಮಾಜಿಕ ಪಿಡುಗಾಗಿ ಬದಲಾಗಿದೆ. ಖಿನ್ನತೆಗೆ ಒಳಗಾದ ಯುವಜನರು ಆತ್ಮಹತ್ಯೆ, ಕೊಲೆಯಂತಹ ಅಪಾಯಕಾರಿ ಮಾರ್ಗ ಹಿಡಿಯುತ್ತಿದ್ದಾರೆ. ಯುವ ಸಮುದಾಯವನ್ನು ಖಿನ್ನತೆಯಿಂದ ಹೊರ ತರುವುದು ಪೋಷಕರು ಮಾತ್ರವಲ್ಲ ಇಡೀ ಸಮಾಜದ ಜವಾಬ್ದಾರಿ ಎಂದು ಅರಿಯಬೇಕಿದೆ

#Depression #MentalHealth #MentalHealthAwareness

9 hours ago | [YT] | 34

eedina

ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?


ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆ, ಉಪಚುನಾವಣೆಯ ಫಲಿತಾಂಶಗಳು ದೇಶದ ಯುವಜನರ ರಾಜಕೀಯ ಚಿತ್ತ ಬದಲಾಗುತ್ತಿರುವಂತೆ ತೋರುತ್ತಿದೆ. ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಗಳ ದತ್ತಾಂಶವನ್ನು ಆಳವಾಗಿ ವಿಶ್ಲೇಷಿಸಿದರೆ ದೇಶದಲ್ಲಿ ಏಕರೂಪದ 'ಯುವ ಮತಬ್ಯಾಂಕ್' ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.


#IndianPolitics #YouthPolitics #YouthVoters #YouthVote

11 hours ago | [YT] | 56

eedina

ಕಪ್ಪು ಕನಿಷ್ಠವಲ್ಲ, ಬಿಳುಪು ಶ್ರೇಷ್ಠವಲ್ಲ; ಬಣ್ಣದಾಸೆಗೆ ಬಲಿಯಾಗದಿರಿ!

ಜಗತ್ತು ಅತೀ ವೇಗವಾಗಿ ವಿಜ್ಞಾನ-ತಂತ್ರಜ್ಞಾನದ ಶಿಖರಕ್ಕೇರುತ್ತಿದೆ. ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಆದರೂ ಭಾರತೀಯರಾದ ನಾವು ಮೈಬಣ್ಣದ ವಿಚಾರದಲ್ಲಿ ಮಾತ್ರ ಇಂದಿಗೂ ಹಳೆಯ, ಮಡುಗಟ್ಟಿದ ಮನಸ್ಥಿತಿಯಿಂದ ಹೊರಬರಲಾಗಿಲ್ಲ. ಸಹಜ ಸೌಂದರ್ಯವನ್ನು ಕಡೆಗಣಿಸಿ, ಯಾವುದೋ ಕೃತಕ ಬಿಳುಪನ್ನು ಶ್ರೇಷ್ಠತೆಯ ಮಾನದಂಡವಾಗಿಸಿಕೊಂಡಿದ್ದೇವೆ. ಕಪ್ಪು ಚರ್ಮದವರು ಕನಿಷ್ಠ, ಬಿಳಿ ಚರ್ಮದವರೇ ಶ್ರೇಷ್ಠ ಎನ್ನುವ ಭ್ರಮೆಯೇ ಇಂದಿಗೂ ಕೋಟ್ಯಂತರ ಭಾರತೀಯರನ್ನು ಕೀಳರಿಮೆ ಹಾಗೂ ಮಾರಕ ರಾಸಾಯನಿಕ ಉತ್ಪನ್ನಗಳ ಬಲೆಗೆ ದಬ್ಬಿದೆ.

#Colorism #SkinToneBias #NaturalBeauty #StopColorism #BeautyStandards #SelfRespect #SkinPositivity #SocialAwareness #IndianSociety #KannadaNews

12 hours ago | [YT] | 45

eedina

ವಚನ ಕಲ್ಯಾಣ | ಸಮತೆಯೆಂಬುದೆ ಯೋಗದಾಗು ನೋಡಾ

#VachanaKalyana #VachanaSahitya #SharanaSahitya #Basavanna #Equality #SocialJustice #Kayaka #KannadaLiterature #KannadaCulture #KannadaNews

12 hours ago | [YT] | 13

eedina

*ಮೋದಿ ಸರ್ಕಾರದ IBC ಕಾನೂನು ಬಂಡವಾಳಶಾಹಿಗಳ ಸಾಲ ಮನ್ನಾಕ್ಕೆ ರಾಜಮಾರ್ಗ*

‘ನಾ ಖಾವೂಂಗಾ, ನಾ ಖಾನೇ ದೂಂಗಾ’ (ನಾನೂ ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡಲ್ಲ) ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಅವಧಿಯಲ್ಲಿ, IBC ಕಾಯ್ದೆಯು ಕಾರ್ಪೊರೇಟ್ ಸುಸ್ತಿದಾರರ ಪಾಲಿನ ಅತಿದೊಡ್ಡ ರಕ್ಷಾಕವಚವಾಗಿ ಬದಲಾಗಿದೆ.

#IBC #InsolvencyAndBankruptcyCode #CorporateDebt #LoanWaiver #ModiGovernment #CronyCapitalism #BankingCrisis #PublicMoney #IndianEconomy #KannadaNews

12 hours ago | [YT] | 68

eedina

ನಲ್ಸಾರ್‌ನಿಂದ ಎನ್‌ಎಲ್‌ಎಸ್‌ಐಯುವರೆಗೆ: ಸಿಜೆಐ ಆಹ್ವಾನ ವಿರೋಧಿಸಿ ತಿರುಗಿಬಿದ್ದ ಪ್ರತಿಷ್ಠಿತ ವಿವಿ ವಿದ್ಯಾರ್ಥಿಗಳು!

#NALSAR #NLSIU #CJI #LawStudents #StudentProtest #LegalEducation #UniversityProtest #Judiciary #IndiaNews #KannadaNews

13 hours ago | [YT] | 52

eedina

‘ಟಾಕ್ಸಿಕ್’ ಮೇಲೆ ಸಿನಿಪ್ರಿಯರ ಬೇಸರ; ಅಬ್ಬರದ ದೃಶ್ಯಗಳ ನಡುವೆ ಕಳೆದುಹೋದ ಕಥೆ, ಮಹಿಳಾ ಧ್ವನಿ

ಸಿನಿಮಾ ಬಿಡುಗಡೆಯ ಮೊದಲು ಚಿತ್ರದ ಮೇಲಿನ ನಿರೀಕ್ಷೆಗಳು ಅಸಾಮಾನ್ಯವಾಗಿದ್ದವು. ‘ಕೆಜಿಎಫ್’ ನಂತರ ಯಶ್ ಯಾವ ರೀತಿಯ ಚಿತ್ರವನ್ನು ಆಯ್ಕೆಮಾಡುತ್ತಾರೆ ಎಂಬ ಕುತೂಹಲವಿತ್ತು. ಟಾಕ್ಸಿಕ್ ಸಿನಿಮಾ ಹೊಸದೇನನ್ನೋ ಮಾಡುವ ಪ್ರಯತ್ನವೆಂದು ಪ್ರೇಕ್ಷಕರು ನಿರೀಕ್ಷಿಸುವಂತೆ ಮಾಡಿತ್ತು. ಆದರೆ, ಬಿಡುಗಡೆಯ ನಂತರ ನಿರೀಕ್ಷೆ ಕುಸಿದಿದೆ.

#ToxicMovie #Yash #ToxicReview #KannadaCinema #MovieReview #CinemaNews #AudienceReaction #WomenInCinema #Sandalwood #KannadaNews

13 hours ago | [YT] | 10

eedina

ನಾರಾಯಣ ಗುರುಗಳ ಆದರ್ಶಗಳಿಗೆ ಹೊಸ ಸಾಮಾಜಿಕ ಕ್ರಾಂತಿಯ ಅಗತ್ಯ

ಸಾಮಾಜಿಕ ಪರಿವರ್ತನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಜನರ ಮನಸ್ಸು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ ಎಂಬುದು ಗುರುಗಳ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಗುರುಗಳು ಜನರನ್ನು ಅವಮಾನಿಸುವ ಭಾಷೆಯನ್ನು ಬಳಸಲಿಲ್ಲ; ಬದಲಾಗಿ ಅವರೊಳಗಿನ ಆತ್ಮಗೌರವವನ್ನು ಜಾಗೃತಗೊಳಿಸಿದರು. ಸಂಘರ್ಷವನ್ನು ದ್ವೇಷದ ರೂಪಕ್ಕೆ ಪರಿವರ್ತಿಸದೆ, ಜ್ಞಾನ, ಸಂಘಟನೆ, ಸ್ವಾಭಿಮಾನ ಮತ್ತು ನೈತಿಕತೆಯ ಮೂಲಕ ಸಮಾಜವನ್ನು ಮುನ್ನಡೆಸಿದರು.

ಅಬ್ದುಲ್‌ ಅಝೀಝ್‌ ಉದ್ಯಾವರ

#NarayanaGuru #SocialRevolution #SocialReform #SocialJustice #Equality #SelfRespect #HumanDignity #SocialTransformation #IndianReformers #KannadaNews

14 hours ago | [YT] | 17

eedina

ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ

#BNagendra #MinisterResigns #KarnatakaPolitics #KarnatakaGovernment #PoliticalNews #Resignation #BreakingNews #KarnatakaNews #KannadaNews #VidhanaSoudha

16 hours ago | [YT] | 32