SIR | ಸ್ವಂತ ಮನೆಯಲ್ಲಿದ್ದರೂ ‘ಶಿಫ್ಟ್, ಆಬ್ಸೆಂಟ್’ ಎಂದು ಬರೆದು ಓಟ್ ಡಿಲೀಟ್!
ಈಗ ಎರಡೇ ದಿನ ಬಾಕಿ ಇರುವುದು? ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಕೂಡಲೇ ಎಸ್ಐಆರ್ ಅನ್ನು ಒಂದು ತಿಂಗಳು ಮುಂದೂಡಿ, ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಇಲ್ಲದಿದ್ರೆ ಜನರ ಕೋಪ ಎದುರಿಸಬೇಕಷ್ಟೇ!
*ಬ್ಲಾಗಿಂಗ್ನ ಬೆಳವಣಿಗೆಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಯಾವುದೇ ವ್ಯಕ್ತಿ ಸುಲಭವಾಗಿ ಮಾಹಿತಿ ಪ್ರಕಟಿಸಬಹುದಾದ ಕಾರಣ, ತಪ್ಪು ಮಾಹಿತಿ ಮತ್ತು ಪರಿಶೀಲಿಸದ ಸುದ್ದಿಗಳ ಹರಡುವಿಕೆಯ ಅಪಾಯವೂ ಇದೆ. ಹೀಗಾಗಿ ಉತ್ತಮ ಬ್ಲಾಗರ್ ಕೇವಲ ಉತ್ತಮ ಬರಹಗಾರನಾಗಿರುವುದಷ್ಟೇ ಅಲ್ಲ, ನಿಖರ ಮಾಹಿತಿ ನೀಡುವ, ಮೂಲಗಳನ್ನು ಪರಿಶೀಲಿಸುವ ಮತ್ತು ಓದುಗರ ವಿಶ್ವಾಸವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊಂದಿರಬೇಕು.
ಮೂರು ಮಂಗಗಳು ನಿಮಗೆ ಗೊತ್ತು. ನಾಲ್ಕನೆಯ ಮಂಗವೊಂದು ಸ್ಮಾರ್ಟ್ ಫೋನ್ ಗಳ ಜೊತೆಗೇ ಹುಟ್ಟಿತು. ಅದು ಯಾರನ್ನೂ ನೋಡುವುದಿಲ್ಲ, ಏನನನ್ನೂ ಕೇಳಿಸಿಕೊಳ್ಳುವುದಿಲ್ಲ, ಯಾರೊಂದಿಗೂ ಮಾತಾಡುವುದಿಲ್ಲ.
Ground Report | ʼನಮಗೆ ಸಾವಿನ ದಾರಿಯನ್ನಾದರೂ ತೋರಿ’- ಕೆ ಆರ್ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಆಕ್ರಂದನ
*ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಮತ್ತೆ ತೆರವು ಕಾರ್ಯಾಚರಣೆ ಆರಂಭಿಸಿರುವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದು, ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದೇವೆ ಎಂದು ʼಈ ದಿನ.ಕಾಮ್ʼ ತಂಡ ಗ್ರೌಂಡ್ ರಿಪೋರ್ಟ್ ಮಾಡಲು ಹೋದಾಗ ಹಲವು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.*
ಈ ದಿನ ಸಂಪಾದಕೀಯ | ʼಋತುತಾರೆʼ ಸ್ವಾಗತಾರ್ಹ; ಮಹಿಳಾ ಆರೋಗ್ಯಕ್ಕೆ ಹೊಸ ದಿಕ್ಸೂಚಿ
ಮಹಿಳಾ ಆರೋಗ್ಯದ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆಗುತ್ತಲಿವೆ. ಆದರೆ ಋತುಸ್ರಾವಕ್ಕೆ ಸಂಬಂಧಿಸಿದ ಆರೋಗ್ಯವನ್ನು ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯ ಭಾಗವಾಗಿಸುವ ಪ್ರಯತ್ನಗಳು ತೀರಾ ವಿರಳ. ಮುಟ್ಟನ್ನು ಇನ್ನೂ ನಿಷೇಧಿತ ವಿಷಯದಂತೆಯೇ ನೋಡುತ್ತಿರುವ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ‘ಋತುತಾರೆ’ ಯೋಜನೆ ಸ್ವಾಗತಾರ್ಹ. ಋತುಸಂಬಂಧಿ ಆರೋಗ್ಯಕ್ಕೆ ಪ್ರತ್ಯೇಕ ನೀತಿ ರೂಪಿಸುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತಿದೆ. ಈ ಮಾನವೀಯ, ಮಹಿಳಾಪರ ‘ಋತುತಾರೆ’ ಆಶಾದಾಯಕ ಆರಂಭವಾಗಲಿ. ಅದು ಇತರ ರಾಜ್ಯಗಳಿಗೂ ಮಾದರಿಯಾಗಿ ದೇಶವ್ಯಾಪಿ ಮಹಿಳಾ ಆರೋಗ್ಯ ನೀತಿಗಳಿಗೆ ಪ್ರೇರಣೆಯಾಗಲಿ.
ಕಲಬುರಗಿಯಲ್ಲಿ ನೀರಿನ ಹಾಹಾಕಾರ: ಉಜನಿ ಡ್ಯಾಮ್ನಿಂದ ರಾಜ್ಯದ ಪಾಲಿನ 15 ಟಿಎಂಸಿ ನೀರು ಬಿಡುಗಡೆಗೆ ರೈತರ ಒತ್ತಾಯ
ಈ ವರ್ಷ 2026ರ ಜೂನ್, ಜುಲೈ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವುದರಿಂದ ರೈತರ ಜಿವನಾಡಿಯಾಗಿರುವ ಬೆಳೆಗಳಾದ ಕಬ್ಬು, ಹತ್ತಿ ಮೆಣಸಿನಕಾಯಿ ಸೇರಿದಂತೆ ಇತರೆ ನೀರಾವರಿ ಬೆಳೆಗಳು ಒಣಗುತ್ತಿವೆ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಲಬುರಗಿ ಜಿಲ್ಲೆಯ ಸುಮಾರು ಹಳ್ಳಿಗಳಿಗೆ ಉಜನಿ ಡ್ಯಾಮ್ ಮೂಲಕ ನೀರು ಸರಬರಾಜಾಗುತ್ತದೆ. ಈ ನೀರನ್ನು ಹರಿಸಿದರೆ ಅನುಕೂಲವಾಗುತ್ತದೆ ಎಂಬುದು ರೈತರ ಆಗ್ರಹವಾಗಿದೆ.
ನೀಟ್ ವಿದ್ಯಾರ್ಥಿಯ ಹತ್ಯೆ, ಭರತ್ ತಿವಾರಿ ಪೊಲೀಸ್ ಹತ್ಯೆ, ದೆಹಲಿಯಲ್ಲಿ ಬಿಹಾರಿಯ ಹತ್ಯೆ ಸೇರಿದಂತೆ ಯಾವುದೇ ಪ್ರಮುಖ ಸಾರ್ವಜನಿಕ ಸಮಸ್ಯೆ ಎದುರಾದಾಗಲೂ, ಸರ್ಕಾರದ ವಿರುದ್ಧ ಕಿಶೋರ್ ಬೀದಿಗಿಳಿದು ಹೋರಾಡಿದರು. ವಿಧಾನಸಭೆಯ ಹೊರಗೆ ಅವರು ಅತ್ಯಂತ ಪ್ರಬಲ ವಿರೋಧ ಪಕ್ಷದ ಧ್ವನಿಯಾಗಿ ಹೊರಹೊಮ್ಮಿದರು.
eedina
SIR | ಸ್ವಂತ ಮನೆಯಲ್ಲಿದ್ದರೂ ‘ಶಿಫ್ಟ್, ಆಬ್ಸೆಂಟ್’ ಎಂದು ಬರೆದು ಓಟ್ ಡಿಲೀಟ್!
ಈಗ ಎರಡೇ ದಿನ ಬಾಕಿ ಇರುವುದು? ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಕೂಡಲೇ ಎಸ್ಐಆರ್ ಅನ್ನು ಒಂದು ತಿಂಗಳು ಮುಂದೂಡಿ, ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಇಲ್ಲದಿದ್ರೆ ಜನರ ಕೋಪ ಎದುರಿಸಬೇಕಷ್ಟೇ!
ಬರೆಹ: ಮುತ್ತುರಾಜು
#SIR #VoterList #ElectoralRoll #RightToVote #ElectionCommission #Democracy #VoteMatters #Karnataka #ElectoralReform #PublicVoice
12 minutes ago | [YT] | 2
View 0 replies
eedina
ʼಬ್ಲಾಗರ್ ಡೇʼ ವಿಶೇಷ | ಕೀಲಿಮಣೆಯಲ್ಲೊಂದು ಕ್ರಾಂತಿ!
*ಬ್ಲಾಗಿಂಗ್ನ ಬೆಳವಣಿಗೆಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಯಾವುದೇ ವ್ಯಕ್ತಿ ಸುಲಭವಾಗಿ ಮಾಹಿತಿ ಪ್ರಕಟಿಸಬಹುದಾದ ಕಾರಣ, ತಪ್ಪು ಮಾಹಿತಿ ಮತ್ತು ಪರಿಶೀಲಿಸದ ಸುದ್ದಿಗಳ ಹರಡುವಿಕೆಯ ಅಪಾಯವೂ ಇದೆ. ಹೀಗಾಗಿ ಉತ್ತಮ ಬ್ಲಾಗರ್ ಕೇವಲ ಉತ್ತಮ ಬರಹಗಾರನಾಗಿರುವುದಷ್ಟೇ ಅಲ್ಲ, ನಿಖರ ಮಾಹಿತಿ ನೀಡುವ, ಮೂಲಗಳನ್ನು ಪರಿಶೀಲಿಸುವ ಮತ್ತು ಓದುಗರ ವಿಶ್ವಾಸವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊಂದಿರಬೇಕು.
#BloggersDay #Blogging #DigitalWriting #ContentCreator #Journalism #ResponsibleBlogging #FactChecking #KannadaBlog #MediaEthics #EdinaNews
2 hours ago | [YT] | 15
View 1 reply
eedina
‘ಉಪವಾಸ ಕೈಬಿಟ್ಟ ಫೋಟೋ ಬಿಡುಗಡೆ ಮಾಡಲ್ಲ ಎಂದಿದ್ದ ಸಚಿವರು ಮಾತು ತಪ್ಪಿದರು’: ವಾಂಗ್ಚುಕ್ ಬೇಸರ
#SonamWangchuk #Ladakh #HungerStrike #JusticeForLadakh #EnvironmentalActivist #Democracy #IndiaNews #BreakingNews #KannadaNews #EedinaNews
3 hours ago | [YT] | 193
View 18 replies
eedina
ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ‘ಸಾಮೂಹಿಕ ವೈಫಲ್ಯ’ಕ್ಕೆ ಸುಪ್ರೀಂ ಚಾಟಿ: ಮಾಡದ ತಪ್ಪಿಗೆ ಅಮಾಯಕನಿಗೆ 22 ವರ್ಷ ಜೈಲುಶಿಕ್ಷೆ
#SupremeCourt #CriminalJustice #JusticeDelayed #WrongfulConviction #HumanRights #IndianJudiciary #LegalReform #JusticeForInnocent #KannadaNews #RuleOfLaw
4 hours ago | [YT] | 73
View 9 replies
eedina
#ಈದಿನನಲ್ನುಡಿ
ಮೂರು ಮಂಗಗಳು ನಿಮಗೆ ಗೊತ್ತು. ನಾಲ್ಕನೆಯ ಮಂಗವೊಂದು ಸ್ಮಾರ್ಟ್ ಫೋನ್ ಗಳ ಜೊತೆಗೇ ಹುಟ್ಟಿತು. ಅದು ಯಾರನ್ನೂ ನೋಡುವುದಿಲ್ಲ, ಏನನನ್ನೂ ಕೇಳಿಸಿಕೊಳ್ಳುವುದಿಲ್ಲ, ಯಾರೊಂದಿಗೂ ಮಾತಾಡುವುದಿಲ್ಲ.
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #ಈದಿನನಲ್ನುಡಿ #KannadaQuotes #DigitalLife #SmartphoneAddiction #ScreenTime #SocialAwareness #LifeLessons #ThinkDifferent #KannadaThoughts #MindfulLiving
9 hours ago | [YT] | 277
View 9 replies
eedina
Ground Report | ʼನಮಗೆ ಸಾವಿನ ದಾರಿಯನ್ನಾದರೂ ತೋರಿ’- ಕೆ ಆರ್ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಆಕ್ರಂದನ
*ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಮತ್ತೆ ತೆರವು ಕಾರ್ಯಾಚರಣೆ ಆರಂಭಿಸಿರುವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದು, ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದೇವೆ ಎಂದು ʼಈ ದಿನ.ಕಾಮ್ʼ ತಂಡ ಗ್ರೌಂಡ್ ರಿಪೋರ್ಟ್ ಮಾಡಲು ಹೋದಾಗ ಹಲವು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.*
-ಸೋಮಶೇಖರ್ ಚಲ್ಯ
#KRMarket #GroundReport #StreetVendors #Livelihood #VendorRights #Bengaluru #UrbanDevelopment #HumanStories #Karnataka #BreakingNews
19 hours ago | [YT] | 68
View 13 replies
eedina
ಈ ದಿನ ಸಂಪಾದಕೀಯ | ʼಋತುತಾರೆʼ ಸ್ವಾಗತಾರ್ಹ; ಮಹಿಳಾ ಆರೋಗ್ಯಕ್ಕೆ ಹೊಸ ದಿಕ್ಸೂಚಿ
ಮಹಿಳಾ ಆರೋಗ್ಯದ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆಗುತ್ತಲಿವೆ. ಆದರೆ ಋತುಸ್ರಾವಕ್ಕೆ ಸಂಬಂಧಿಸಿದ ಆರೋಗ್ಯವನ್ನು ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯ ಭಾಗವಾಗಿಸುವ ಪ್ರಯತ್ನಗಳು ತೀರಾ ವಿರಳ. ಮುಟ್ಟನ್ನು ಇನ್ನೂ ನಿಷೇಧಿತ ವಿಷಯದಂತೆಯೇ ನೋಡುತ್ತಿರುವ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ‘ಋತುತಾರೆ’ ಯೋಜನೆ ಸ್ವಾಗತಾರ್ಹ. ಋತುಸಂಬಂಧಿ ಆರೋಗ್ಯಕ್ಕೆ ಪ್ರತ್ಯೇಕ ನೀತಿ ರೂಪಿಸುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತಿದೆ. ಈ ಮಾನವೀಯ, ಮಹಿಳಾಪರ ‘ಋತುತಾರೆ’ ಆಶಾದಾಯಕ ಆರಂಭವಾಗಲಿ. ಅದು ಇತರ ರಾಜ್ಯಗಳಿಗೂ ಮಾದರಿಯಾಗಿ ದೇಶವ್ಯಾಪಿ ಮಹಿಳಾ ಆರೋಗ್ಯ ನೀತಿಗಳಿಗೆ ಪ್ರೇರಣೆಯಾಗಲಿ.
#Rututare #WomensHealth #MenstrualHealth #Karnataka #PublicHealth
21 hours ago | [YT] | 46
View 0 replies
eedina
ಕಲಬುರಗಿಯಲ್ಲಿ ನೀರಿನ ಹಾಹಾಕಾರ: ಉಜನಿ ಡ್ಯಾಮ್ನಿಂದ ರಾಜ್ಯದ ಪಾಲಿನ 15 ಟಿಎಂಸಿ ನೀರು ಬಿಡುಗಡೆಗೆ ರೈತರ ಒತ್ತಾಯ
ಈ ವರ್ಷ 2026ರ ಜೂನ್, ಜುಲೈ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವುದರಿಂದ ರೈತರ ಜಿವನಾಡಿಯಾಗಿರುವ ಬೆಳೆಗಳಾದ ಕಬ್ಬು, ಹತ್ತಿ ಮೆಣಸಿನಕಾಯಿ ಸೇರಿದಂತೆ ಇತರೆ ನೀರಾವರಿ ಬೆಳೆಗಳು ಒಣಗುತ್ತಿವೆ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಲಬುರಗಿ ಜಿಲ್ಲೆಯ ಸುಮಾರು ಹಳ್ಳಿಗಳಿಗೆ ಉಜನಿ ಡ್ಯಾಮ್ ಮೂಲಕ ನೀರು ಸರಬರಾಜಾಗುತ್ತದೆ. ಈ ನೀರನ್ನು ಹರಿಸಿದರೆ ಅನುಕೂಲವಾಗುತ್ತದೆ ಎಂಬುದು ರೈತರ ಆಗ್ರಹವಾಗಿದೆ.
#Kalaburagi #UjaniDam #WaterCrisis #FarmersProtest #SaveFarmers #Irrigation #Karnataka #Drought #WaterRelease #BreakingNews
23 hours ago | [YT] | 74
View 10 replies
eedina
ಬಿಹಾರದಲ್ಲಿ ಬದಲಾವಣೆಯ ಗಾಳಿ?
ನೀಟ್ ವಿದ್ಯಾರ್ಥಿಯ ಹತ್ಯೆ, ಭರತ್ ತಿವಾರಿ ಪೊಲೀಸ್ ಹತ್ಯೆ, ದೆಹಲಿಯಲ್ಲಿ ಬಿಹಾರಿಯ ಹತ್ಯೆ ಸೇರಿದಂತೆ ಯಾವುದೇ ಪ್ರಮುಖ ಸಾರ್ವಜನಿಕ ಸಮಸ್ಯೆ ಎದುರಾದಾಗಲೂ, ಸರ್ಕಾರದ ವಿರುದ್ಧ ಕಿಶೋರ್ ಬೀದಿಗಿಳಿದು ಹೋರಾಡಿದರು. ವಿಧಾನಸಭೆಯ ಹೊರಗೆ ಅವರು ಅತ್ಯಂತ ಪ್ರಬಲ ವಿರೋಧ ಪಕ್ಷದ ಧ್ವನಿಯಾಗಿ ಹೊರಹೊಮ್ಮಿದರು.
#Bihar #JanSuraaj #PrashantKishor #BiharPolitics #AssemblyElections #PoliticalChange #Governance #PublicIssues #IndiaPolitics #BreakingNews
1 day ago | [YT] | 343
View 34 replies
eedina
ಕಾವೇರಿ ಜಲಾಶಯಗಳಿಗೆ ಹೆಚ್ಚಿದ ಒಳಹರಿವು: ಸದ್ಯಕ್ಕೆ ತಣ್ಣಗಾಗುವುದೇ ಕರ್ನಾಟಕ–ತಮಿಳುನಾಡು ನೀರು ಹಂಚಿಕೆ ಬಿಕ್ಕಟ್ಟು?
#Cauvery #CauveryWater #Karnataka #TamilNadu #WaterSharing #CauveryDispute #Reservoirs #Monsoon #WaterManagement #BreakingNews
1 day ago | [YT] | 42
View 2 replies
Load more