AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ
ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ ದುಷ್ಪರಿಣಾಮಗಳ ಕುರಿತೂ ಯುವಜನರು ಜಾಗೃತರಾಗುವುದು ಅತ್ಯಗತ್ಯ. ಇದಕ್ಕಾಗಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಯುವಕರಲ್ಲಿ ಸ್ವತಂತ್ರ ಚಿಂತನೆ ಹಾಗೂ ಆಳವಾದ ಅಧ್ಯಯನ ಪ್ರವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಬೇಕಿದೆ.
ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ
ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ ಚಟಾಕಿಯ ಮೋಜಿನ ಮಾತಲ್ಲ. ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಸುವ, ಸಮಾಜದಿಂದ ದೂರ ಉಳಿದು ಐಸೊಲೇಟ್ ಆಗಿಬಿಡುವ ಅಪಾಯ ತಂದೊಡ್ಡಿ ಮಾನಸಿಕ ಆರೋಗ್ಯವನ್ನು ಇನ್ನಿಲ್ಲದಂತೆ ಹದಗೆಡಿಸುತ್ತದೆ.
ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!
ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು ಕೋಮುವಾದಿ ಹತಾರನ್ನಾಗಿ ಬಳಸಿಕೊಳ್ಳುವ ಬಿಜೆಪಿಯ ಚಾಳಿಗೆ ಕೊನೆಯಿಲ್ಲ. ತಿ. ನರಸೀಪುರದ ಗಣೇಶೋತ್ಸವದ ಹೆಸರಿನಲ್ಲಿ ನಡೆದ ಗಲಭೆ ಹಾಗೂ ಪ್ರತಿಭಟನೆಗಳು ಇದಕ್ಕೆ ತಾಜಾ ನಿದರ್ಶನ. ಧರ್ಮದ ರಾಜಕಾರಣದ ಮೂಲಕ ಜನಸಾಮಾನ್ಯರ ದೈನಂದಿನ ನೆಮ್ಮದಿಗೂ ಕಲ್ಲು ಹಾಕುತ್ತಿರುವ ಬಿಜೆಪಿಯ ಈ ಕಪಟ ನಾಟಕವನ್ನು ನಾಡಿನ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕಿದೆ.
ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?
ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ ಡಿಸಿಸಿ ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಜಿಟಿ ನಾಯ್ಕ್ ತನ್ನ ಜಾತಿಯ (ದೀವರು-ನಾಮಧಾರಿ) ಹುಡುಗರನ್ನು ಸಂಘ ಪರಿವಾರದ ಹಿಂದುತ್ವ ಹುಚ್ಚಿನಿಂದ ಹೊರತಂದರೆ ಅರ್ಧ ಯುದ್ಧ ಗೆದ್ದಂತೆಯೇ.
eedina
#ಈದಿನನಲ್ನುಡಿ
ವಿಶೇಷವಾಗಿ ಯುವತಿಯರು ಸ್ವಾವಲಂಬಿಗಳೂ ಆತ್ಮನಿರ್ಭರರೂ ಆಗದೆ ಹೋದರೆ ಅತ್ಯಂತ ಅಸಹಾಯಕರಾಗಿ ಹೋಗುತ್ತಾರೆ- ಮಹಾಶ್ವೇತಾದೇವಿ
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #MahaswetaDevi #WomenEmpowerment #YoungWomen #SelfReliance #WomenIndependence #GenderEquality #WomensRights #Empowerment #SocialJustice #KannadaQuotes
23 hours ago | [YT] | 105
View 8 replies
eedina
#ಈದಿನನಲ್ನುಡಿ
ಧನಿಕರಿಗೆ ಉಡುಗೊರೆ ಕೊಡುವ ಅದೇ ಜನ ದರಿದ್ರರಿಗೆ ಒಣ ಉಪದೇಶ ಮಾಡುತ್ತಾರೆ.
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #RichPoorDivide #EconomicInequality #SocialInequality #PoliticalCriticism #WealthGap #SocialJustice #PoorAndRich #PublicPolicy #Equality #KannadaQuotes
1 day ago | [YT] | 388
View 24 replies
eedina
AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ
ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ ದುಷ್ಪರಿಣಾಮಗಳ ಕುರಿತೂ ಯುವಜನರು ಜಾಗೃತರಾಗುವುದು ಅತ್ಯಗತ್ಯ. ಇದಕ್ಕಾಗಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಯುವಕರಲ್ಲಿ ಸ್ವತಂತ್ರ ಚಿಂತನೆ ಹಾಗೂ ಆಳವಾದ ಅಧ್ಯಯನ ಪ್ರವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಬೇಕಿದೆ.
ಬರೆಹ: ಮಯೂರಿ ಬೋಳಾರ್
#AI #ArtificialIntelligence #Youth #CriticalThinking
2 days ago | [YT] | 89
View 2 replies
eedina
ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ
ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ ಚಟಾಕಿಯ ಮೋಜಿನ ಮಾತಲ್ಲ. ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಸುವ, ಸಮಾಜದಿಂದ ದೂರ ಉಳಿದು ಐಸೊಲೇಟ್ ಆಗಿಬಿಡುವ ಅಪಾಯ ತಂದೊಡ್ಡಿ ಮಾನಸಿಕ ಆರೋಗ್ಯವನ್ನು ಇನ್ನಿಲ್ಲದಂತೆ ಹದಗೆಡಿಸುತ್ತದೆ.
ಬರೆಹ- ಜಿ ಎಸ್ ಶರಣು
#BodyShaming #StopBodyShaming #MentalHealthAwareness #SelfEsteem #BodyPositivity MentalWellbeing RespectEveryone SocialAwareness BeKind KannadaNews
2 days ago | [YT] | 40
View 1 reply
eedina
ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸಮರ: ಕಕ್ಷೆಯಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ
#SpaceWeapons #SpaceWarfare #SpaceSecurity #USSpaceProgram #WeaponsInSpace #MilitarizationOfSpace #SpaceTechnology #Geopolitics #GlobalSecurity #KannadaNews
2 days ago | [YT] | 17
View 1 reply
eedina
ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!
ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು ಕೋಮುವಾದಿ ಹತಾರನ್ನಾಗಿ ಬಳಸಿಕೊಳ್ಳುವ ಬಿಜೆಪಿಯ ಚಾಳಿಗೆ ಕೊನೆಯಿಲ್ಲ. ತಿ. ನರಸೀಪುರದ ಗಣೇಶೋತ್ಸವದ ಹೆಸರಿನಲ್ಲಿ ನಡೆದ ಗಲಭೆ ಹಾಗೂ ಪ್ರತಿಭಟನೆಗಳು ಇದಕ್ಕೆ ತಾಜಾ ನಿದರ್ಶನ. ಧರ್ಮದ ರಾಜಕಾರಣದ ಮೂಲಕ ಜನಸಾಮಾನ್ಯರ ದೈನಂದಿನ ನೆಮ್ಮದಿಗೂ ಕಲ್ಲು ಹಾಕುತ್ತಿರುವ ಬಿಜೆಪಿಯ ಈ ಕಪಟ ನಾಟಕವನ್ನು ನಾಡಿನ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕಿದೆ.
#EedinaEditorial #ReligiousHarmony #CommunalHarmony #FestivalPolitics #SocialHarmony #Secularism #PeaceAndUnity #KarnatakaPolitics #PoliticalAnalysis #KannadaNews
2 days ago | [YT] | 888
View 99 replies
eedina
ʼಮಹಾಭಾರತʼ ಟಿವಿ ಧಾರಾವಾಹಿಗೆ ಅವಿಸ್ಮರಣೀಯ ಸಂಭಾಷಣೆ ಬರೆದಿದ್ದ ಈ ಮುಸ್ಲಿಂ ವಿದ್ವಾಂಸನಿಗೆ ನೂರು ತುಂಬುತ್ತಿತ್ತು
#RahiMasoomReza #Mahabharat #IndianLiterature #MuslimScholars #HindiLiterature #IndianCulture #CompositeCulture #CommunalHarmony #LiteraryLegacy #KannadaNews
2 days ago | [YT] | 142
View 3 replies
eedina
2,000 ರೂ ಮೀರಿದ ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರ ಜನ ವಿರೋಧಿ ಅಲ್ಲವೇ?
ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ
#RahulGandhi #UPI #UPITax #DigitalPayments #IndianEconomy #USIndiaRelations #PoliticalStatement #IndianPolitics #Congress #KannadaNews
2 days ago | [YT] | 601
View 172 replies
eedina
ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?
ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ ಡಿಸಿಸಿ ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಜಿಟಿ ನಾಯ್ಕ್ ತನ್ನ ಜಾತಿಯ (ದೀವರು-ನಾಮಧಾರಿ) ಹುಡುಗರನ್ನು ಸಂಘ ಪರಿವಾರದ ಹಿಂದುತ್ವ ಹುಚ್ಚಿನಿಂದ ಹೊರತಂದರೆ ಅರ್ಧ ಯುದ್ಧ ಗೆದ್ದಂತೆಯೇ.
#UttaraKannada #KarnatakaCongress #DCCPresident #CongressLeadership #NorthKarnataka #BackwardClasses #OBCPolitics #SocialJustice #KarnatakaPolitics #KannadaNews
2 days ago | [YT] | 20
View 5 replies
eedina
ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ ಅಮ್ಮ’
#GundlupeteAmma #OldMysore #WomenInPolitics #WomenLeaders #WomenEmpowerment #KarnatakaHistory #PoliticalHistory #FemaleLeadership #Mysuru #KannadaNews
2 days ago | [YT] | 39
View 2 replies
Load more