ಸಮಗ್ರ ಸುದ್ದಿ ಪ್ರಸಾರದೊಂದಿಗೆ ಹೆಚ್ಚು ಮುಖ್ಯವಾದ ಸಮಸ್ಯೆಗಳ ಕುರಿತು ನಿಮಗೆ ತಿಳಿಸುತ್ತೇವೆ. ಬ್ರೇಕಿಂಗ್ ನ್ಯೂಸ್ ಆಗಿರಲಿ, ಸಮುದಾಯದ ಈವೆಂಟ್‌ಗಳು, ಸ್ಥಳೀಯ ಸರ್ಕಾರದ ನಿರ್ಧಾರಗಳು ಅಥವಾ ಆಸಕ್ತಿಕರ ವ್ಯಕ್ತಿಗಳ ಪ್ರೊಫೈಲ್‌ಗಳಾಗಿರಲಿ, ನಿಖರವಾದ, ಸಮಯೋಚಿತ ಮತ್ತು ಸಂಬಂಧಿತ ಮಾಹಿತಿಯನ್ನು ತಲುಪಿಸಲು ಬದ್ಧವಾಗಿದೆ. ಸ್ಥಳೀಯ ಸಾಧನೆಗಳನ್ನು ಹೈಲೈಟ್ ಮಾಡುವುದರಿಂದ ಹಿಡಿದು, ನಡೆಯುವ ಎಲ್ಲಾ ವಿಷಯಗಳಿಗೆ ನಿಮ್ಮ ಮೂಲವಾಗಿರಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಸಮುದಾಯ, ನಿಮ್ಮ ಸುದ್ದಿ - ನಿಮ್ಮನ್ನು ತಿಳಿದುಕೊಳ್ಳಲು ನಾವು ಇಲ್ಲಿದ್ದೇವೆ." ಅದೇ ರೀತಿ ನಿಮ್ಮೆಲ್ಲರ ಒತ್ತಾಯದ ಮೇರೆಗೆ ಸಂಪರ್ಕದ ಕೊಂಡಿಯಾಗಿ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಶರತ್ತುಗಳೊಂದಿಗೆ, ಸುಖ ಸುಮ್ಮನೆ ಕರೆ ಮಾಡುವುದು ಹಾಯ್ ಹಲೋ ಗುಡ್ ಮಾರ್ನಿಂಗ್ ಎಂದು ಮೆಸೇಜ್ ಮಾಡುವುದು ಸಲ್ಲದು, ಕಿರಿಕಿರಿ ಉಂಟು ಮಾಡುವ ಕರೆಗಳಾಗಲಿ ಸಂದೇಶಗಳಾಗಲಿ ಕಂಡು ಬಂದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಬ್ಲಾಕ್ ಮಾಡಲಾಗುತ್ತದೆ.

Gurukiran
9900555917


Ranagal Newz

ದೇಶಾದ್ಯಂತ ಕಾರ್ಮಿಕರ-ರೈತರ ಸಾರ್ವತ್ರಿಕ ಮುಷ್ಕರ
ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಕರೆ ! ಇಂದು ಸಂಜೆ 5:45ಕ್ಕೆ ನಿಮ್ಮ ರಣಗಲ್ ನ್ಯೂಸ್ ನಲ್ಲಿ

https://youtu.be/1APsCu0BhQE

7 months ago | [YT] | 0

Ranagal Newz

Amaregouda's Vision for Rural India: A Face-to-Face Interview only on Today 7,45 Pm
https://youtu.be/7CljDUadgZ0

7 months ago | [YT] | 0

Ranagal Newz

ರಾಜ್ಯದಲ್ಲಿ ಆಗುತ್ತಿರುವ ಹೃದಯಘಾತಗಳು !
ಯಾಕೆ ? ಇದನ್ನು ಒಂದು ಸಾರಿ ನೋಡಿ ! 7,45 P M
https://youtu.be/cJ-QKUwy8QA

7 months ago | [YT] | 0

Ranagal Newz

https://youtu.be/pYZeloaj_JU ಇಂದು ಸಂಜೆ 5-45 ಕ್ಕೆ
ರಣಗಲ್ ಜೊತೆ ಮಾತುಕತೆ, ಅಮರೇಗೌಡ ಪಾಟೀಲ್ ಬಯ್ಯಾಪುರ ಅವರೊಂದಿಗೆ

ಸಂದರ್ಶನ ನಿಮ್ಮ Ranagalnewz ನ, Face 2 Face ಕಾರ್ಯಕ್ರಮದಲ್ಲಿ.

7 months ago | [YT] | 2

Ranagal Newz

7 months ago | [YT] | 0

Ranagal Newz

9 months ago | [YT] | 1

Ranagal Newz

ದೊಡ್ಡ ದೊಡ್ಡ ನಗರಗಳಲ್ಲಿ ಸಣ್ಣ ಸಣ್ಣ ಅಪರಾಧ ಸಾಮಾನ್ಯ,; ಜಿ ಪರಮೇಶ್ವರ್,

10 months ago | [YT] | 1

Ranagal Newz

ಸಚಿವರ ಆದೇಶ ಇಲ್ಲದೆಯೇ ಅಧಿಕಾರಿಗಳು ಕಡತಗಳನ್ನು ತಿದ್ದುಪಡಿ ಮಾಡಲು ಸಾಧ್ಯವೇ ?

10 months ago | [YT] | 0

Ranagal Newz

ಸಚಿವರ ಆದೇಶ ಇಲ್ಲದೆ ಕಡತಗಳು ತಿದ್ದುಪಡಿ ಆಗುತ್ತದೆಯೇ ?

10 months ago | [YT] | 2

Ranagal Newz

ಯತ್ನಾಳ್ ಉಚ್ಚಾಟನೆ ಬಳಿಕ ಶ್ರೀರಾಮುಲು ಸೈಲೆಂಟ್ ಆದ್ರಾ ?
ಚಾನಲ್ ಸಬ್ಸ್ಕ್ರೈಬ್ ಆಗಲು ಲಿಂಕನ್ನು ಒತ್ತಿ 👉 ⁨@RanagalNewz⁩

10 months ago | [YT] | 0