ನಮಸ್ಕಾರ ವೀಕ್ಷಕರೇ
ಈ ಚಾನಲ್ನಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು, ಧಾರ್ಮಿಕ ವಿಚಾರಗಳನ್ನು ಕನ್ನಡ ಭಾಷೆಯಲ್ಲಿ ನೀಡಲಾಗುತ್ತದೆ, ಯಾವುದೇ ವ್ಯಕ್ತಿ ವ್ಯಕ್ತಿತ್ವ ಹಾಗೂ ದೈವ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತೇವೆ, ಜ್ಯೋತಿಷ್ಯ ಭೂತವಿದ್ಯೆ,ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಟರೆಟ್ ಭವಿಷ್ಯ, ಆಯುರ್ ವೇಧ,ಸಂಗಿತ ಶಾಸ್ತ್ರ ಮುಂತಾದ ವಿವರ ನೀಡುತ್ತೇವೆ 👍ಯಾವುದೇ ವ್ಯಕ್ತಿ ಹಾಗು ಸ್ಥಳ ಗಳ ಬಗ್ಗೆ ಸತ್ಯವಾದ ವಿಚಾರ ನೀಡುತ್ತೇವೆ 🙏
ಈ ಚಾನೆಲ್ ಇಷ್ಟವಾದರೆ 👍ಮಾಡಿ ಶೇರ್ ಮಾಡಿ ಸಬ್ಸ್ಕ್ರೀಬ್ ಮಾಡಿ ಮುಂದಿನ ವಿಡಿಯೋ ಅದ್ಭುತ ವಿಚಾರ ಗಳೊಂದಿಗೆ 🙏
ಸಂಪರ್ಕಿಸಿ: 9886028015
x.com/kannastro150284?t=KJKIQfY89qGrpO82WhUmRw&…
Please #Subscribe# and join Our Channel and Support to our work thanks.
#Kannada astro Media
#astrology#prashnashastra#tantric


Santhoshbhat

Rajesh gowda podcast today

11 months ago | [YT] | 10

Santhoshbhat

ಅದ್ಬುತ ಮಂತ್ರ ಹಾಗು ಗಿಡ ಮೂಲಿಕೆ ಪುಡಿ 2:30pm like shar subscribe

11 months ago | [YT] | 8

Santhoshbhat

Bagalamukhi rahasya

11 months ago | [YT] | 16

Santhoshbhat

Guruve namaha

1 year ago | [YT] | 1

Santhoshbhat

ಓಂ ನಮಃ ಶಿವಾಯ ನಮಃ ಎಂಬ ಮಹಾ ಮಂತ್ರ ಜಪಿಸಿ

1 year ago | [YT] | 4

Santhoshbhat

108 ಸಿದ್ದಿ ಕವಡೆ ಗಳು 1650 ರೂ,
ನಿಮಗಾಗಿ (ಪ್ರಶ್ನಾ ಶಾಸ್ತ್ರ ತರಗತಿ ಪ್ರಾರಂಭ 06-02-2025)

1 year ago | [YT] | 1

Santhoshbhat

ಮಂತ್ರ ಪುಷ್ಪ.

ಯೋ’‌உಪಾಂ ಪುಷ್ಪಂ ವೇದ’ ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ | ಚನ್ದ್ರಮಾ ವಾ ಅಪಾಂ ಪುಷ್ಪಮ್” | ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ | ಯ ಏವಂ ವೇದ’ | ಯೋ‌உಪಾಮಾಯತ’ನಂ ವೇದ’ | ಆಯತನ’ವಾನ್ ಭವತಿ |

ಅಗ್ನಿರ್ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯೋ”ಗ್ನೇರಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋವಾ ಅಗ್ನೇರಾಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ವಾಯುರ್ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯೋ ವಾಯೋರಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ ವೈ ವಾಯೋರಾಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ಅಸೌ ವೈ ತಪ’ನ್ನಪಾಮಾಯತ’ನಮ್ ಆಯತ’ನವಾನ್ ಭವತಿ | ಯೋ’‌உಮುಷ್ಯತಪ’ತ ಆಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ’ ವಾ ಅಮುಷ್ಯತಪ’ತ ಆಯತ’ನಮ್ |ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ಚನ್ದ್ರಮಾ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯಃ ಚನ್ದ್ರಮ’ಸ ಆಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ ವೈ ಚನ್ದ್ರಮ’ಸ ಆಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ನಕ್ಷ್ತ್ರ’ತ್ರಾಣಿ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯೋ ನಕ್ಷ್ತ್ರ’ತ್ರಾಣಾಮಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ ವೈ ನಕ್ಷ’ತ್ರಾಣಾಮಾಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ಪರ್ಜನ್ಯೋ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯಃ ಪರ್ಜನ್ಯ’ಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ ವೈ ಪರ್ಜನ್ಯಸ್ಯಾಯತ’ನಮ್ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | ಆಯತ’ನವಾನ್ ಭವತಿ |

ಸಂವತ್ಸರೋ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | ಯಃ ಸಂ’ವತ್ಸರಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | ಆಪೋ ವೈ ಸಂ’ವತ್ಸರಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | ಯ ಏವಂ ವೇದ’ | ಯೋ”‌உಪ್ಸು ನಾವಂ ಪ್ರತಿ’ಷ್ಠಿತಾಂ ವೇದ’ | ಪ್ರತ್ಯೇವ ತಿ’ಷ್ಠತಿ |

ಓಂ ರಾಜಾಧಿರಾಜಾಯ’ ಪ್ರಸಹ್ಯ ಸಾಹಿನೇ” | ನಮೋ’ ವಯಂ ವೈ”ಶ್ರವಣಾಯ’ ಕುರ್ಮಹೇ | ಸ ಮೇ ಕಾಮಾನ್ ಕಾಮ ಕಾಮಾ’ಯ ಮಹ್ಯಮ್” | ಕಾಮೇಶ್ವರೋ ವೈ”ಶ್ರವಣೋ ದ’ದಾತು | ಕುಬೇರಾಯ’ ವೈಶ್ರವಣಾಯ’ | ಮಹಾರಾಜಾಯ ನಮಃ’ |

1 year ago | [YT] | 1

Santhoshbhat

ನಾಳೆ ಜಗನ್ಮಾತೆ ದುರ್ಗಾದೇವಿಯ ಎಂಟನೆಯ ಶಕ್ತಿ ಸ್ವರೂಪವು ಮಹಾಗೌರೀ ಎಂದಾಗಿದೆ..!!🍁🍁


🌸 ನವರಾತ್ರಿ ದುರ್ಗಾದೇವಿಯ ಎಂಟನೇ ಸ್ವರೂಪ - ಮಹಾಗೌರೀ 🌸



ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||

🌟 ಜಗನ್ಮಾತೆ ದುರ್ಗಾದೇವಿಯ ಎಂಟನೆಯ  ಶಕ್ತಿ ಸ್ವರೂಪವು 'ಮಹಾಗೌರೀ' ಎಂದಾಗಿದೆ. ಇವಳ ಬಣ್ಣವು ಪೂರ್ಣವಾಗಿ ಬೆಳ್ಳಗಿದೆ. ಈ ಬಿಳುಪಿಗೆ ಶಂಖ, ಚಂದ್ರ ಮತ್ತು ಕುಂದ ಪುಷ್ಪ ಇವುಗಳ ಉಪಮೆ ಕೊಡಲಾಗಿದೆ. ಇವಳ ವಯಸ್ಸು ಎಂಟು ವರ್ಷದವಳೆಂದು ತಿಳಿಯಲಾಗಿದೆ. 'ಅಷ್ಟವರ್ಷಾ ಭವೇದ್ ಗೌರೀ'. ಇವಳ ಎಲ್ಲ ವಸ್ತ್ರ ಹಾಗೂ ಆಭೂಷಣಗಳೂ ಬಿಳಿಯದಾಗಿವೆ. ಇವಳಿಗೆ ನಾಲ್ಕು ಭುಜಗಳಿದ್ದು ವಾಹನ ವೃಷಭವಾಗಿದೆ. ಆ ವೃಷಭವೂ ಬೆಳ್ಳಗಿದೆ. ಇವಳ ಮೇಲಿನ ಬಲಗೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದಮುದ್ರೆ ಇದೆ. ಇವಳ ಮುದ್ರೆ ಅತ್ಯಂತ ಶಾಂತವಾಗಿದೆ.

🌟 ತನ್ನ ಪಾರ್ವತಿರೂಪದಲ್ಲಿ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆಯಲು ಭಾರೀ ಕಠೋರ ತಪಸ್ಸು ಮಾಡಿದ್ದಳು. 'ವ್ರಿಯೇಹಂ ವರದಂ ಶಂಭುಂ ನಾನ್ಯಂ ದೇವಂ ಮಹೇಶ್ವರಾತ್' (ನಾರದ ಪಾಂಚರಾತ್ರ) 'ನಾನು ವರದನಾದ ಶಂಭುವಲ್ಲದೆ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ' ಎಂಬ ಪ್ರತಿಜ್ಞೆ ಮಾಡಿದ್ದಳು. ಗೋಸ್ವಾಮಿ ತುಳಸೀದಾಸರು ಹೇಳಿರುವರು - ಇವಳು ಭಗವಾನ್ ಶಿವನನ್ನು ವರಿಸುವುದಕ್ಕಾಗಿ ಕಠೋರ ಸಂಕಲ್ಪ ಮಾಡಿದ್ದಳು.

🌟 ಈ ಕಠೋರ ತಪಸ್ಸಿನ ಕಾರಣ ಇವಳ ಶರೀರವು ಪೂರ್ಣವಾಗಿ ಕಪ್ಪಾಗಿತ್ತು. ಇವಳ ತಪಸ್ಸಿಗೆ ಸಂತುಷ್ಟನಾಗಿ ಭಗವಂತನಾದ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಅದು ವಿದ್ಯುತ್ತಿನಂತೆ ಅತ್ಯಂತೆ ಪ್ರಕಾಶಮಾನವಾಗಿ ಬೆಳ್ಳಗಾಯಿತು. ಆಗಿನಿಂದ ಇವಳ ಹೆಸರು 'ಗೌರಿ' ಎಂದಾಯಿತು.

👉
ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ:
📞 6360062271

🌟 ನವರಾತ್ರೆಯ ಎಂಟನೇ ದಿನ ಮಹಾಗೌರಿಯ ಉಪಾಸನೆಯ ವಿಧಿ ಇದೆ. ಇವಳ ಶಕ್ತಿಯು ಅಮೋಘ ಹಾಗೂ ಸದ್ಯಃ ಫಲದಾಯಿನಿಯಾಗಿದೆ. ಇವಳ ಉಪಾಸನೆಯಿಂದ ಭಕ್ತರ ಎಲ್ಲ ಕಲ್ಮಷಗಳು ತೊಳೆದು ಹೋಗುತ್ತದೆ. ಅವರ ಪೂರ್ವಸಂಚಿತ ಪಾಪಗಳೂ ಕೂಡ ನಾಶವಾಗಿ ಹೋಗುತ್ತವೆ. ಭವಿಷ್ಯದಲ್ಲಿ ಪಾಪ - ಸಂತಾಪ, ದೈನ್ಯ - ದುಃಖ ಅವರ ಬಳಿಗೆ ಎಂದೂ ಬರುವುದಿಲ್ಲ. ಅವರು ಎಲ್ಲ ಪ್ರಕಾರದಿಂದ ಪವಿತ್ರ ಮತ್ತು ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ.

🌟 ಜಗಜ್ಜನನಿಯ ಧ್ಯಾನ - ಸ್ಮರಣೆ, ಪೂಜೆ - ಆರಾಧನೆಯು ಭಕ್ತಿರಿಗಾಗಿ ಎಲ್ಲಾ ವಿಧದಿಂದ ಶ್ರೇಯಸ್ಕರವಾಗಿದೆ. ನಾವು ಯಾವಾಗಲೂ ಇವಳ ಧ್ಯಾನ ಮಾಡಬೇಕು. ಇವಳ ಕೃಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಮನಸ್ಸನ್ನು ಅನನ್ಯಭಾವದಿಂದ ಏಕನಿಷ್ಠವಾಗಿಸಿ ಮನುಷ್ಯನು ಸದಾಕಾಲ ಇವಳ ಪಾದಾರವಿಂದಗಳ ಧ್ಯಾನ ಮಾಡಬೇಕು. ಇವಳು ಭಕ್ತರ ಕಷ್ಟಗಳನ್ನು ಖಂಡಿತವಾಗಿ ದೂರ ಮಾಡುತ್ತಾಲೆಳೆ. ಇವಳ ಉಪಾಸನೆಯಿಂದ ಆರ್ತಭಕ್ತರ ಅಸಂಭವ ಕಾರ್ಯಗಳೂ ಕೂಡ ನೆರವೇರುತ್ತವೆ. ಆದ್ದರಿಂದ ಇವಳ ಚರಣಗಳಲ್ಲಿ ಶರಣಾಗತನಾಗಲು ನಾವು ಎಲ್ಲ ವಿಧದಿಂದ ಪ್ರಯತ್ನಿಸಬೇಕು. ಪುರಾಣಗಳಲ್ಲಿ ಇವಳ ಮಹಿಮೆಯನ್ನು ಅನೇಕ ಆಖ್ಯಾನಗಳು ಹೊಗಳಿವೆ. ಇವಳು ಮನುಷ್ಯರ ವೃತ್ತಿಗಳನ್ನು ಸತ್ ಕಡೆಗೆ ಪ್ರೇರೇಪಿಸಿ ಅಸತ್ತಿನ ನಾಶಮಾಡುತ್ತಾಳೆ. ನಾವು ಪ್ರಪತ್ತಿಭಾವದಿಂದ ಎಲ್ಲ ಹೊತ್ತಿನಲ್ಲಿಯೂ ಇವಳಿಗೆ ಶರಣಾಗತರಾಗಬೇಕು.

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ ||

2 years ago | [YT] | 0