Manchanahalli Basavanna - ಮಂಚನಹಳ್ಳಿ ಬಸವಣ್ಣ

ಶ್ರೀ ಶನೇಶ್ವರ ಸ್ವಾಮಿ ಬಸವಪ್ಪನವರ ಪುಣ್ಯ ಕ್ಷೇತ್ರ ಮಂಚನಹಳ್ಳಿ,ಅತ್ತಿಬೆಲೆ ಹೋ, ಆನೇಕಲ್ ತಾ,ಬೆಂಗಳೂರು ಜಿಲ್ಲೆ -562107
ಶ್ರೀ ಸ್ವಾಮಿವರ ಬಗ್ಗೆ ಹೇಳೋಕೆ ಪದಗಳೇ ಸಿಗೋದಿಲ್ಲ .....ಹಾಗೂ ನಮ್ಮ ಊಹೆಗೂ ನಿಲುಕದ್ದು🙏🏻 ಅವರು ದೈವ ಶಕ್ತಿ ನಮ್ಮ ಕರ್ನಾಟಕದಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ 🙏🏻 ಇಂದು ನಾವು ಶ್ರೀ ಶನೇಶ್ವರ ಸ್ವಾಮಿಯ ಮಹಿಮೆಯನ ನಮ್ಮ ಬಸವಪ್ಪನ ರೂಪದಲ್ಲಿ ದೈವ ಶಕ್ತಿಯ ಸ್ವರೂಪಿ ಯಾಗಿ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ , ಕಷ್ಟದಲ್ಲಿರುವವರ ದುಃಖ ನಿವಾರಿಸಿ, ದುಷ್ಟರಿಗೆ ತಕ್ಕ ಪಾಠ ಕಲಿಸುತ್ತ , ಶಿಷ್ಟರ ಪೊರೆಯುತ್ತ ಜಗದೊಡೆಯನಾಗಿ ಜಗದ ಉದ್ಧಾರಕ್ಕಾಗಿ ಜನಿಸಿದ್ದಾರೆ💕ಈಗ ತಮ್ಮ ನೈಜ್ಯ ಪವಾಡಗಳಿಂದ ರಾಜ್ಯ ಹಾಗೂ ಹೊರ ರಾಜ್ಯ , ವಿದೇಶದಲ್ಲಿಯು ಸಹ ಎಲ್ಲೆಡೆ ಹೆಸರುಗಳಿಸಿ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆಯುತ್ತಾ ಇದ್ದಾರೆ. 🙏🏻
ಶ್ರೀ ಮಂಚನಹಳ್ಳಿ ಬಸವಣ್ಣ ಗುರುವೇ🙏🏻