ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರೊಂದಿಗೆ, ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿನ ನನ್ನ ಪ್ರೀತಿಯ ಸ್ನೇಹಿತ ಸಿದ್ದು ಸರ್ ಅವರ ತಂಗಿಯವರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಇಂದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೇವೆ.
ನಾಳೆ ಬೆಳಗ್ಗೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಸರ್ ಅವರನ್ನು ಭೇಟಿ ಮಾಡಿ Land Surveyor ನೇಮಕಾತಿಯನ್ನು KPSC ಇಂದ KEA ಗೆ ವರ್ಗಾಯಿಸುವ ಕುರಿತು ಮನವಿ ಸಲ್ಲಿಸಲಿದ್ದೇವೆ.
ಸಂಬಂಧಪಟ್ಟ ಸ್ಪರ್ಧಾ ಆಕಾಂಕ್ಷಿಗಳು ನಾಳೆ ಬೆಳಗ್ಗೆ 8 AM ಗಂಟೆಗೆ ಸಚಿವರ ನಿವಾಸ ಕಚೇರಿಗೆ ಆಗಮಿಸಬೇಕಾಗಿ ವಿನಂತಿ. ಸಚಿವರ PS ಅವರಿಗೆ ಮಾಹಿತಿ ನೀಡಲಾಗಿದೆ. ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ ! #LandSurveyor#KEA#AKSSA
ನಿನ್ನೆ ನಡೆದ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಒಗ್ಗಟ್ಟಿನ ಧ್ವನಿಯೇ ಸಾವಿರಾರು ಅಭ್ಯರ್ಥಿಗಳ ಆಶೆಯಾಗಿದೆ. ಇದು ಕೇವಲ ತಡೆ ಹಿಡಿಯುವ ಹೋರಾಟವಲ್ಲ — ಈಗಾಗಲೇ ಅಧಿಸೂಚನೆ ಹೊರಡಿಸಿ, ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕೆಂಬ ನ್ಯಾಯಸಮ್ಮತ ಬೇಡಿಕೆ.
708 ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಲಕ್ಷಾಂತರ ಯುವಕರ ಕನಸುಗಳಿಗೆ ಹೊಡೆತವಾಗಿದೆ. ಈಗಾಗಲೇ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿ ಬಿಡುವುದು ಸರಿಯಲ್ಲ. ಸರ್ಕಾರ ಹಾಗೂ @KEA_karnataka ಪಾರದರ್ಶಕತೆ ಮತ್ತು ಸಮಯಪಾಲನೆಯೊಂದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಈ ಹೋರಾಟವು ಉದ್ಯೋಗ ಹಕ್ಕಿಗಾಗಿ, ಯುವಕರ ಗೌರವಕ್ಕಾಗಿ. ನೇಮಕಾತಿ ಪ್ರಕ್ರಿಯೆ ಮುಂದುವರಿಯದಿದ್ದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು.
ಅಖಿಲ ಕರ್ನಾಟಕ ರಾಜ್ಯದ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ತಂದೆಯ ಆದಾಯವನ್ನೂ ಪರಿಗಣಿಸಬೇಕು ಎಂಬ ಬೇಡಿಕೆಗೆ ನಾವು ನಿರಂತರ ಹೋರಾಟ ನಡೆಸಿದ್ದೇವೆ. ನಮ್ಮ ನ್ಯಾಯಸಮ್ಮತ ಹೋರಾಟಕ್ಕೆ ಪ್ರತಿಫಲವಾಗಿ ನ್ಯಾಯಾಲಯವು ಆದೇಶ ನೀಡಿದೆ. ಇದು ಕೇವಲ ಒಂದು ತೀರ್ಪಲ್ಲ — ಅನೇಕ ಅಭ್ಯರ್ಥಿಗಳ ಹಕ್ಕಿಗೆ ದೊರೆತ ನ್ಯಾಯ. ಈ ಐತಿಹಾಸಿಕ ಜಯಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಸರ್ಕಾರ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ, ನ್ಯಾಯ ಸಿಗುವವರೆಗೆ! #TeacherRecruitment#JusticeForCandidates#Karnataka#CourtOrder#EducationRights
ಮಾನ್ಯ ಗೃಹ ಸಚಿವರಾದ @DrParameshwara ಸರ್ ಅವರಿಗೆ ಮನವಿ:
ಬಾಯಿ ಮಾತಲ್ಲಿ “8000 ಪೊಲೀಸ್ ಕಾನ್ಸ್ಟೇಬಲ್ ಹಾಗೂ 600 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಎರಡು ದಿನದಲ್ಲಿ, ಒಂದು ವಾರದಲ್ಲಿ, ಒಂದು ತಿಂಗಳಲ್ಲಿ ಭರ್ತಿ ಮಾಡುತ್ತೇವೆ” ಎಂದು ಹೇಳುವುದರಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ನಂಬಿಕೆ ಸಿಗುವುದಿಲ್ಲ.
ಇಂದು ಸಾವಿರಾರು ಯುವಕರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು, ನಿರೀಕ್ಷೆಯಲ್ಲಿ ನೊಂದು ಬೆಂದು ಕೂತಿದ್ದಾರೆ. ಅವರ ಸ್ಥಿತಿ ಕೇಳುವ ಮಟ್ಟದಲ್ಲಿಲ್ಲ. ಕೇವಲ ಭರವಸೆ ಮಾತುಗಳಿಂದಲ್ಲ, ಅಧಿಕೃತ ಕ್ರಮಗಳಿಂದ ವಿಶ್ವಾಸ ಮೂಡಬೇಕು.
ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಿ. ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಿ. ನಂತರ ಮಾತಾಡಿ. ಸರ್ಕಾರದ ಮಾತುಗಳಿಗೆ ತೂಕ ಬರಬೇಕಾದರೆ ಕಾರ್ಯರೂಪವೇ ಮುಖ್ಯ.
8000 ಕಾನ್ಸ್ಟೇಬಲ್ ಹಾಗೂ 600 PSI ಹುದ್ದೆಗಳು ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ. ಇದನ್ನು ವಿಳಂಬ ಮಾಡದೆ ತಕ್ಷಣ ಜಾರಿಗೆ ತರುವಂತೆ ಮನವಿ. ಯುವಕರಿಗೆ ಭರವಸೆ ಬೇಡ — ಅವಕಾಶ ಬೇಕು. ಘೋಷಣೆ ಬೇಡ — ನೇಮಕಾತಿ ಬೇಕು.
@KEA_karnataka ಈಗಾಗಲೇ ಅಧಿಸೂಚನೆ ಹೊರಡಿಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ 708 ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕು. ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಈ ನೇಮಕಾತಿಗಳ ಮೇಲೆ ಅವಲಂಬಿತವಾಗಿದೆ. ವಿಳಂಬದಿಂದ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಪಾರದರ್ಶಕತೆ ಹಾಗೂ ಸಮಯಪಾಲನೆ ಸರ್ಕಾರದ ಜವಾಬ್ದಾರಿ. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವುದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು. ಯುವಕರ ಉದ್ಯೋಗ ಹಕ್ಕು ಕಾಪಾಡಿ. #AKSSA#KEARecruitment#JusticeForCandidates#StudentsProtest#KarnatakaJobs
Land Surveyor ನೇಮಕಾತಿಯನ್ನು KPSC ಇಂದ KEA ಗೆ ವರ್ಗಾಯಿಸುವ ಕುರಿತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಈಗಾಗಲೇ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಗೂ ಮನವಿ ಮಾಡಿದ್ದೇವೆ. ಇದೇ ವಾರ ಮತ್ತೊಮ್ಮೆ ಕಂದಾಯ ಸಚಿವರನ್ನು ಭೇಟಿಯಾಗಲಿದ್ದೇವೆ. ಎಲ್ಲಾ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಬೆಂಬಲಿಸಿ, ಭಾಗವಹಿಸಿ. ನಿಮ್ಮ ಸಹಕಾರವೇ ನಮ್ಮ ಶಕ್ತಿ. #LandSurveyorRecruitment#KEA#KarnatakaJobs
AKSSA OFFICIAL
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರೊಂದಿಗೆ, ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿನ ನನ್ನ ಪ್ರೀತಿಯ ಸ್ನೇಹಿತ ಸಿದ್ದು ಸರ್ ಅವರ ತಂಗಿಯವರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಇಂದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೇವೆ.
ನಾಳೆ ಬೆಳಗ್ಗೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಸರ್ ಅವರನ್ನು ಭೇಟಿ ಮಾಡಿ Land Surveyor ನೇಮಕಾತಿಯನ್ನು KPSC ಇಂದ KEA ಗೆ ವರ್ಗಾಯಿಸುವ ಕುರಿತು ಮನವಿ ಸಲ್ಲಿಸಲಿದ್ದೇವೆ.
ಸಂಬಂಧಪಟ್ಟ ಸ್ಪರ್ಧಾ ಆಕಾಂಕ್ಷಿಗಳು ನಾಳೆ ಬೆಳಗ್ಗೆ 8 AM ಗಂಟೆಗೆ ಸಚಿವರ ನಿವಾಸ ಕಚೇರಿಗೆ ಆಗಮಿಸಬೇಕಾಗಿ ವಿನಂತಿ. ಸಚಿವರ PS ಅವರಿಗೆ ಮಾಹಿತಿ ನೀಡಲಾಗಿದೆ. ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ ! #LandSurveyor #KEA #AKSSA
t.me/akssaofficialka
13 hours ago | [YT] | 171
View 10 replies
AKSSA OFFICIAL
ನಿನ್ನೆ ನಡೆದ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಒಗ್ಗಟ್ಟಿನ ಧ್ವನಿಯೇ ಸಾವಿರಾರು ಅಭ್ಯರ್ಥಿಗಳ ಆಶೆಯಾಗಿದೆ. ಇದು ಕೇವಲ ತಡೆ ಹಿಡಿಯುವ ಹೋರಾಟವಲ್ಲ — ಈಗಾಗಲೇ ಅಧಿಸೂಚನೆ ಹೊರಡಿಸಿ, ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕೆಂಬ ನ್ಯಾಯಸಮ್ಮತ ಬೇಡಿಕೆ.
708 ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಲಕ್ಷಾಂತರ ಯುವಕರ ಕನಸುಗಳಿಗೆ ಹೊಡೆತವಾಗಿದೆ. ಈಗಾಗಲೇ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿ ಬಿಡುವುದು ಸರಿಯಲ್ಲ. ಸರ್ಕಾರ ಹಾಗೂ @KEA_karnataka ಪಾರದರ್ಶಕತೆ ಮತ್ತು ಸಮಯಪಾಲನೆಯೊಂದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಈ ಹೋರಾಟವು ಉದ್ಯೋಗ ಹಕ್ಕಿಗಾಗಿ, ಯುವಕರ ಗೌರವಕ್ಕಾಗಿ. ನೇಮಕಾತಿ ಪ್ರಕ್ರಿಯೆ ಮುಂದುವರಿಯದಿದ್ದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು.
ಇದು ನಮ್ಮ ಅಂತಿಮ ಎಚ್ಚರಿಕೆ ಅಲ್ಲ, ಆರಂಭದ ಘೋಷಣೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು.
#AKSSA #KEARecruitment #JusticeForCandidates #StudentsVoice #KarnatakaJobs
22 hours ago | [YT] | 203
View 15 replies
AKSSA OFFICIAL
ಅಖಿಲ ಕರ್ನಾಟಕ ರಾಜ್ಯದ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ತಂದೆಯ ಆದಾಯವನ್ನೂ ಪರಿಗಣಿಸಬೇಕು ಎಂಬ ಬೇಡಿಕೆಗೆ ನಾವು ನಿರಂತರ ಹೋರಾಟ ನಡೆಸಿದ್ದೇವೆ. ನಮ್ಮ ನ್ಯಾಯಸಮ್ಮತ ಹೋರಾಟಕ್ಕೆ ಪ್ರತಿಫಲವಾಗಿ ನ್ಯಾಯಾಲಯವು ಆದೇಶ ನೀಡಿದೆ. ಇದು ಕೇವಲ ಒಂದು ತೀರ್ಪಲ್ಲ — ಅನೇಕ ಅಭ್ಯರ್ಥಿಗಳ ಹಕ್ಕಿಗೆ ದೊರೆತ ನ್ಯಾಯ. ಈ ಐತಿಹಾಸಿಕ ಜಯಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಸರ್ಕಾರ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ, ನ್ಯಾಯ ಸಿಗುವವರೆಗೆ! #TeacherRecruitment #JusticeForCandidates #Karnataka #CourtOrder #EducationRights
t.me/akssaofficialka
23 hours ago | [YT] | 303
View 9 replies
AKSSA OFFICIAL
ಮಾನ್ಯ ಗೃಹ ಸಚಿವರಾದ @DrParameshwara ಸರ್ ಅವರಿಗೆ ಮನವಿ:
ಬಾಯಿ ಮಾತಲ್ಲಿ “8000 ಪೊಲೀಸ್ ಕಾನ್ಸ್ಟೇಬಲ್ ಹಾಗೂ 600 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಎರಡು ದಿನದಲ್ಲಿ, ಒಂದು ವಾರದಲ್ಲಿ, ಒಂದು ತಿಂಗಳಲ್ಲಿ ಭರ್ತಿ ಮಾಡುತ್ತೇವೆ” ಎಂದು ಹೇಳುವುದರಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ನಂಬಿಕೆ ಸಿಗುವುದಿಲ್ಲ.
ಇಂದು ಸಾವಿರಾರು ಯುವಕರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು, ನಿರೀಕ್ಷೆಯಲ್ಲಿ ನೊಂದು ಬೆಂದು ಕೂತಿದ್ದಾರೆ. ಅವರ ಸ್ಥಿತಿ ಕೇಳುವ ಮಟ್ಟದಲ್ಲಿಲ್ಲ. ಕೇವಲ ಭರವಸೆ ಮಾತುಗಳಿಂದಲ್ಲ, ಅಧಿಕೃತ ಕ್ರಮಗಳಿಂದ ವಿಶ್ವಾಸ ಮೂಡಬೇಕು.
ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಿ. ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಿ. ನಂತರ ಮಾತಾಡಿ. ಸರ್ಕಾರದ ಮಾತುಗಳಿಗೆ ತೂಕ ಬರಬೇಕಾದರೆ ಕಾರ್ಯರೂಪವೇ ಮುಖ್ಯ.
8000 ಕಾನ್ಸ್ಟೇಬಲ್ ಹಾಗೂ 600 PSI ಹುದ್ದೆಗಳು ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ. ಇದನ್ನು ವಿಳಂಬ ಮಾಡದೆ ತಕ್ಷಣ ಜಾರಿಗೆ ತರುವಂತೆ ಮನವಿ.
ಯುವಕರಿಗೆ ಭರವಸೆ ಬೇಡ — ಅವಕಾಶ ಬೇಕು. ಘೋಷಣೆ ಬೇಡ — ನೇಮಕಾತಿ ಬೇಕು.
#PoliceRecruitment #PSIRecruitment #KarnatakaJobs #YouthVoice
t.me/akssaofficialka
1 day ago | [YT] | 395
View 10 replies
AKSSA OFFICIAL
1 day ago | [YT] | 117
View 5 replies
AKSSA OFFICIAL
🙏🙏❤️t.me/kingdomvishwa
1 day ago | [YT] | 75
View 2 replies
AKSSA OFFICIAL
@KEA_karnataka ಈಗಾಗಲೇ ಅಧಿಸೂಚನೆ ಹೊರಡಿಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ 708 ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕು. ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಈ ನೇಮಕಾತಿಗಳ ಮೇಲೆ ಅವಲಂಬಿತವಾಗಿದೆ. ವಿಳಂಬದಿಂದ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಪಾರದರ್ಶಕತೆ ಹಾಗೂ ಸಮಯಪಾಲನೆ ಸರ್ಕಾರದ ಜವಾಬ್ದಾರಿ. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವುದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು. ಯುವಕರ ಉದ್ಯೋಗ ಹಕ್ಕು ಕಾಪಾಡಿ. #AKSSA #KEARecruitment #JusticeForCandidates #StudentsProtest #KarnatakaJobs
t.me/akssaofficialka
1 day ago | [YT] | 106
View 20 replies
AKSSA OFFICIAL
1 day ago | [YT] | 171
View 9 replies
AKSSA OFFICIAL
Land Surveyor ನೇಮಕಾತಿಯನ್ನು KPSC ಇಂದ KEA ಗೆ ವರ್ಗಾಯಿಸುವ ಕುರಿತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ಈಗಾಗಲೇ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಗೂ ಮನವಿ ಮಾಡಿದ್ದೇವೆ. ಇದೇ ವಾರ ಮತ್ತೊಮ್ಮೆ ಕಂದಾಯ ಸಚಿವರನ್ನು ಭೇಟಿಯಾಗಲಿದ್ದೇವೆ. ಎಲ್ಲಾ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಬೆಂಬಲಿಸಿ, ಭಾಗವಹಿಸಿ. ನಿಮ್ಮ ಸಹಕಾರವೇ ನಮ್ಮ ಶಕ್ತಿ. #LandSurveyorRecruitment #KEA #KarnatakaJobs
t.me/akssaofficialka
2 days ago | [YT] | 170
View 27 replies
AKSSA OFFICIAL
ಇಂದು AKSSA ನಿಯೋಗದಿಂದ ಸಿಎಂ ಭೇಟಿ
ರೋಸ್ಟರ್ ಬಿಂದು ಫೈನಲ್.
ಇದೇ ವಾರದಲ್ಲಿ ನೇಮಕಾತಿ ಪ್ರಾರಂಭ.🔥
t.me/akssaofficialka
2 days ago | [YT] | 726
View 28 replies
Load more