Karnataka Matters – Stories, facts, and voices in your language.
From breaking news to deep insights, from useful information to engaging content — everything that matters to Karnataka and its people.
Subscribe now for content that informs, involves, and empowers.
Karnataka Matters
ಸಂಪುಟ ವಿಸ್ತರಣೆಯಲ್ಲಿ ಹೊಸ ಟ್ವಿಸ್ಟ್. ಮಂಕಾಳ ವೈದ್ಯ ಜಾಗಕ್ಕೆ ಎಸ್ಎಸ್ ಮಲ್ಲಿಕಾರ್ಜುನ್
1 week ago | [YT] | 5
View 0 replies
Karnataka Matters
ಕರ್ನಾಟಕ ರಾಜ್ಯದ ನೂತನ ಸಚಿವರು
------------------------------------
1 ಪಿ.ಎಂ ನರೇಂದ್ರಸ್ವಾಮಿ - ಮಳವಳ್ಳಿ (ಮಂಡ್ಯ)
2 ಶಿವರಾಜ ತಂಗಡಗಿ - ಕನಕಗಿರಿ (ಕೊಪ್ಪಳ)
3 ರುದ್ರಪ್ಪ ಲಮಾಣಿ - ಹಾವೇರಿ
4 ಕೆ.ಎಸ್ ಬಸವಂತಪ್ಪ - ಮಾಯಕೊಂಡ (ದಾವಣಗೆರೆ)
5 ಬಿ.ನಾಗೇಂದ್ರ - ಬಳ್ಳಾರಿ
6 ಟಿ ರಘುಮೂರ್ತಿ - ಚಳ್ಳಕೆರೆ (ಚಿತ್ರದುರ್ಗ)
7 ಜಮೀರ್ ಅಹಮದ್ ಖಾನ್ - ಚಾಮರಾಜಪೇಟೆ (ಬೆಂಗಳೂರು ನಗರ)
8 ರಿಜ್ವಾನ್ ಅರ್ಷದ್ - ಶಿವಾಜಿನಗರ (ಬೆಂಗಳೂರು ನಗರ)
9 ಸಂತೋಷ್ ಲಾಡ್ - ಕಲಘಟಗಿ (ಧಾರವಾಡ)
10 ಮಧು ಬಂಗಾರಪ್ಪ - ಸೊರಬ (ಶಿವಮೊಗ್ಗ)
11 ಸಿ ಪುಟ್ಟರಂಗಶೆಟ್ಟಿ - ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ)
12 ಮಂಕಾಳ ವೈದ್ಯ - ಭಟ್ಕಳ (ಉತ್ತರ ಕನ್ನಡ)
13 ಅಜಯ್ ಸಿಂಗ್ - ಜೇವರ್ಗಿ (ಕಲಬುರಗಿ)
14 ಎನ್. ಚಲುವರಾಯಸ್ವಾಮಿ - ನಾಗಮಂಗಲ (ಮಂಡ್ಯ)
15 ಕೆ.ಎಂ ಶಿವಲಿಂಗೇಗೌಡ - ಅರಸೀಕೆರೆ (ಹಾಸನ)
16 ಎಚ್.ಸಿ ಬಾಲಕೃಷ್ಣ - ಮಾಗಡಿ (ಬೆಂಗಳೂರು ದಕ್ಷಿಣ)
17 ಗಾಯತ್ರಿ ಶಾಂತೇಗೌಡ - ವಿಧಾನ ಪರಿಷತ್ ಸದಸ್ಯೆ (ಚಿಕ್ಕಮಗಳೂರು) 18 ಬಸವರಾಜ್ ರಾಯರೆಡ್ಡಿ - ಯಲಬುರ್ಗಾ (ಕೊಪ್ಪಳ)
19 ವಿಜಯಾನಂದ ಕಾಶಪ್ಪನವರ್ - ಹುನಗುಂದ (ಬಾಗಲಕೋಟೆ)
20 ಲಕ್ಷ್ಮಣ ಸವದಿ - ಅಥಣಿ (ಬೆಳಗಾವಿ)
----------
ವಿಧಾನಸಭಾಧ್ಯಕ್ಷರು - ಜಿಎಸ್ ಪಾಟೀಲ್, ರೋಣ (ಗದಗ)
ಉಪಸಭಾಧ್ಯಕ್ಷರು - ಎಎಸ್ ಪೊನ್ನಣ್ಣ, ವಿರಾಜಪೇಟೆ (ಕೊಡಗು)
ವಿಧಾನ ಪರಿಷತ್ ಸಭಾಪತಿ - ಸಲೀಂ ಅಹ್ಮದ್
ವಿಧಾನ ಪರಿಷತ್ ಉಪಸಭಾಪತಿ - ಉಮಾಶ್ರೀ
#KarnatakaCabinetExpansion #DKShivakumar #KarnatakaMinisters #CabinetExpansion
1 week ago | [YT] | 8
View 0 replies
Karnataka Matters
ಯುವಶಕ್ತಿಗೆ ಮಣಿದ ಮೋದಿ ಸರ್ಕಾರ! 🔥
'ನೀಟ್' ಪೇಪರ್ ಲೀಕ್ ವಿವಾದದ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ. ಝೆನ್ ಝೀ (Gen Z) ಪ್ರತಿಭಟನೆಗೆ ಮೊದಲ ಜಯ. ಆದರೆ, ಉಳಿದ ಬೇಡಿಕೆಗಳ ಈಡೇರಿಕೆವರೆಗೂ ಹೋರಾಟ ನಿಲ್ಲಲ್ಲ ಎಂದು ಗುಡುಗಿದ 'ಕಾಕ್ರೋಚ್ ಜನತಾ ಪಾರ್ಟಿ' (CJP) ✊
ಇದನ್ನು ನೋಡಿ - https://www.youtube.com/watch?v=9xuAa...
#NEET #DharmendraPradhanResigns #GenZPower #StudentProtests #CJP #CockroachJantaParty #IndianPolitics #NEETPaperLeak #YouthPower #ModiGovernment
3 weeks ago | [YT] | 21
View 1 reply
Karnataka Matters
E20 ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ದೇಶದೆಲ್ಲೆಡೆ ಭಾರೀ ಸುದ್ದಿಯಲ್ಲಿದ್ದಾರೆ. ಇದು ಅವರ ಕುಟುಂಬದ ಉದ್ಯಮದ ಕತೆ...
https://www.youtube.com/watch?v=A9jIo...
#Gadkari #E20 #Petrol
1 month ago | [YT] | 11
View 0 replies
Karnataka Matters
50,000 ಸಬ್ಸ್ಕ್ರೈಬರ್ಸ್ ❤️
ಇದು ಕೇವಲ ಒಂದು ಸಂಖ್ಯೆ ಅಲ್ಲ...
ಇದು ನಮ್ಮ ಮೇಲೆ ನೀವು ಇಟ್ಟಿರುವ ನಂಬಿಕೆ, ಪ್ರೋತ್ಸಾಹ ಮತ್ತು ಪ್ರೀತಿಯ ಪ್ರತೀಕ.
'ಕರ್ನಾಟಕ ಮ್ಯಾಟರ್ಸ್' ಕುಟುಂಬ ಈಗ 50,000 ಸದಸ್ಯರ ಬಲಿಷ್ಠ ಕುಟುಂಬವಾಗಿದೆ! 🎉
ಪ್ರತಿಯೊಂದು ಸಬ್ಸ್ಕ್ರೈಬ್, ಪ್ರತಿಯೊಂದು ಲೈಕ್, ಪ್ರತಿಯೊಂದು ಕಾಮೆಂಟ್, ಪ್ರತಿಯೊಂದು ಶೇರ್... ನಮ್ಮನ್ನು ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ.
ಸುದ್ದಿಯನ್ನು ಕೇವಲ ಹೇಳುವುದಲ್ಲ, ಅದರ ಹಿಂದಿನ ಸತ್ಯವನ್ನು ಸರಳವಾಗಿ, ವಿಶ್ವಾಸಾರ್ಹವಾಗಿ ನಿಮ್ಮ ಮುಂದೆ ತರುವ ನಮ್ಮ ಪ್ರಯತ್ನವನ್ನು ನೀವು ಹೀಗೆ ಬೆಂಬಲಿಸುತ್ತಿರುವುದು ನಮಗೆ ದೊಡ್ಡ ಶಕ್ತಿ.
ಈ 50,000ರ ಸಂಭ್ರಮ ನಮ್ಮದು ಮಾತ್ರವಲ್ಲ...
ನಿಮ್ಮದು ಕೂಡ.
ಇದು ಕೇವಲ ಆರಂಭ.
ಇನ್ನಷ್ಟು ಉತ್ತಮ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಕನ್ನಡ ಸುದ್ದಿಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿಯನ್ನು ನಾವು ಮತ್ತಷ್ಟು ನಿಷ್ಠೆಯಿಂದ ನಿರ್ವಹಿಸುತ್ತೇವೆ.
ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ❤️🙏
ಮುಂದಿನ ಗುರಿ – 1,00,000 ಸಬ್ಸ್ಕ್ರೈಬರ್ಸ್! 🚀
– ಕರ್ನಾಟಕ ಮ್ಯಾಟರ್ಸ್ ತಂಡ
#KannadaNews #KarnatakaNews #KarnatakaMatters
1 month ago | [YT] | 6
View 2 replies
Karnataka Matters
ಎಚ್ಡಿಕೆ vs ಡಿಕೆ
ಬಿಡದಿ ಚರ್ಚೆಗೆ ದಿನ ನಿಗದಿ ಮಾಡಿದ ಸಿಎಂ ಡಿಕೆ ಶಿವಕುಮಾರ್! ಚರ್ಚೆಗೆ ಬರ್ತಾರಾ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ?
#DKShivakumar #HDKumaraswamy #Bidadi
1 month ago | [YT] | 5
View 0 replies
Karnataka Matters
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸಮಕಾಲೀನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ...
#Cricket #KaneWilliamson
2 months ago | [YT] | 7
View 0 replies
Karnataka Matters
ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ. ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ.
#DKShivakumar #RamalingaReddy #KarnatakaCM #KarnatakaMatters #Congress
2 months ago | [YT] | 22
View 0 replies
Karnataka Matters
ಕರ್ನಾಟಕ ಸರ್ಕಾರದ ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳು
---------
1. ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ) - ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ ಹಾಗೂ ಹಂಚಿಕೆಯಾಗದ ಇತರ ಖಾತೆಗಳು.
2. ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿ) - ಕಂದಾಯ, ಕ್ರೀಡೆ.
3. ಕೆ.ಹೆಚ್. ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು.
4. ಕೆ.ಜೆ. ಜಾರ್ಜ್ - ಇಂಧನ, ಪ್ರವಾಸೋದ್ಯಮ.
5. ಎಂ.ಬಿ. ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ.
6. ರಾಮಲಿಂಗಾ ರೆಡ್ಡಿ - ಭಾರಿ ಮತ್ತು ಮಧ್ಯಮ ನೀರಾವರಿ.
7. ಸತೀಶ್ ಜಾರಕಿಹೊಳಿ - ಲೋಕೋಪಯೋಗಿ (PWD).
8. ಕೃಷ್ಣ ಬೈರೇಗೌಡ - ಬೃಹತ್ ಬೆಂಗಳೂರು ಅಭಿವೃದ್ಧಿ, ಬೃಹತ್ 9. ಬೆಂಗಳೂರು ಪ್ರಾಧಿಕಾರ (GBA), ಬೆಂಗಳೂರಿನ ಎಲ್ಲಾ ನಗರ ಪಾಲಿಕೆಗಳು, ಜಲಮಂಡಳಿ (BWSSB), ನಮ್ಮ ಮೆಟ್ರೋ (BMRCL).
9 ಪ್ರಿಯಾಂಕ್ ಖರ್ಗೆ - ಗೃಹ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ, ಇ-ಆಡಳಿತ.
10. ಯು.ಟಿ. ಖಾದರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
11. ಈಶ್ವರ್ ಖಂಡ್ರೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
12. ಡಾ. ಯತೀಂದ್ರ ಸಿದ್ದರಾಮಯ್ಯ - ನಗರಾಭಿವೃದ್ಧಿ, KUIDFC, ಬಿಡಿಎ/ಬಿಎಂಆರ್ಡಿಎ ಹೊರತುಪಡಿಸಿ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳು.
13. ಬೈರತಿ ಸುರೇಶ್ - ಸಾರಿಗೆ.
14. ಶರಣ ಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ.
2 months ago | [YT] | 31
View 0 replies
Karnataka Matters
ಜನತೆಗೆ ನಮಸ್ಕರಿಸಿ, ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್
#DKShivakumar #CMofKarnataka #KarnatakaCM
2 months ago | [YT] | 34
View 0 replies
Load more