ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನಲ್ಲಿ ದಿನಾಂಕ 06-04-2026 ರಂದು ಮಹಡಿ ಮೇಲಿಂದ 1.5 ವರ್ಷದ ಮಗು ಬಿದ್ದು, ರಂಗಾದೊರೈ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಾಸಕರಾದ ಶ್ರೀ ಪ್ರಿಯಕೃಷ್ಣ ರವರ ಪರವಾಗಿ ವಿಜಯನಗರ ಕ್ಷೇತ್ರದ ಯುವ ನಾಯಕರು ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಶೀಘ್ರ ಗುಣಮುಖವಾಗಲಿ ಎಂದು ಪೋಷಕರಿಗೆ ಧೈರ್ಯ ತುಂಬಿ ₹2 ಲಕ್ಷ ರೂಪಾಯಿಗಳ ಸಹಾಯಾರ್ಥವಾಗಿ ಚಿಕಿತ್ಸೆ ವೆಚ್ಚಕ್ಕೆ ನೀಡಿದರು.
M KRISHNAPPA
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನಲ್ಲಿ ದಿನಾಂಕ 06-04-2026 ರಂದು ಮಹಡಿ ಮೇಲಿಂದ 1.5 ವರ್ಷದ ಮಗು ಬಿದ್ದು, ರಂಗಾದೊರೈ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಾಸಕರಾದ ಶ್ರೀ ಪ್ರಿಯಕೃಷ್ಣ ರವರ ಪರವಾಗಿ ವಿಜಯನಗರ ಕ್ಷೇತ್ರದ ಯುವ ನಾಯಕರು ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಶೀಘ್ರ ಗುಣಮುಖವಾಗಲಿ ಎಂದು ಪೋಷಕರಿಗೆ ಧೈರ್ಯ ತುಂಬಿ ₹2 ಲಕ್ಷ ರೂಪಾಯಿಗಳ ಸಹಾಯಾರ್ಥವಾಗಿ ಚಿಕಿತ್ಸೆ ವೆಚ್ಚಕ್ಕೆ ನೀಡಿದರು.
5 months ago (edited) | [YT] | 8
View 1 reply