Akhila Lingayat Nooru Kayaka Pangadagala Vakkut

Akhila Lingayat Nooru Kayaka Pangadagala Vakkut Karnataka is a socio-cultural and spiritual organization representing the Lingayat community in Karnataka. It focuses on promoting the values of the Kayaka philosophy, which emphasizes dignity of labor, equality, and social justice, inspired by the teachings of Basavanna.


Akhila Lingayat Nooru Kayaka Pangadagala Vakkut

🎉 Inauguration of Akhila Lingayat Nooru Kayaka Pangadagala Vakkut in Belagavi, Karnataka! 🎉



Today marks a milestone for the Lingayat community as we inaugurate the Akhila Lingayat Nooru Kayaka Pangadagala Vakkut in Belagavi!



This event celebrates our heritage, uniting of contributions in education, healthcare, social upliftment, and cultural preservation and involving 100 Kayaka Pangada's in all activities. From empowering youth through camps in rural belts, this Vakkut stands as a testament to our collective spirit of service—Kayaka—and commitment to Bhakti, Seva, and Samajseva in State, Districts, Talukas and Villages.



Our heartfelt thanks to the organizers, community elders, volunteers, and every devotee whose dedication brought this vision to life. Together, we continue to embody 12th-century Basavanna’s ideals—transforming society through integrity, equality, and compassion.


Thanks from Founder
Mr. Prem Mallappa Chaugala
(State President)


#KayakaSevaBelagavi #LingayatVakkut #LingayatPride #BelagaviLingayat #NooruKayaka #LingayatEmpowerment #LingayatSeva #AkhilaLingayat #BasavannaMargadarshi #LingayatHeritage #LingayatUnity #VishwakarmasOfLingayat #LingayatProgress #LingayatYouth #LingayatCulture

1 year ago | [YT] | 1

Akhila Lingayat Nooru Kayaka Pangadagala Vakkut

76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಈ ದಿನವು ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಐಕ್ಯತೆಯ ಹಬ್ಬ. 1950ರ ಜನವರಿ 26ರಂದು ಭಾರತದ ಸಂವಿಧಾನವನ್ನು ಜಾರಿಗೆ ತಂದು, ನಮ್ಮ ದೇಶಕ್ಕೆ ಪ್ರಜಾಪ್ರಭುತ್ವದ ಸ್ತಂಭವನ್ನು ನಿರ್ಮಿಸಿದ ದಿನವನ್ನು ನಾವು ಸ್ಮರಿಸುತ್ತೇವೆ.

ಈ ವರ್ಷ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ನಮ್ಮ ಸಂವಿಧಾನಕ್ಕೆ ಮತ್ತು ರಾಷ್ಟ್ರದ ಪ್ರಗತಿಗೆ ಪ್ರಣಾಳಿಕೆ ಮಾಡುವ ಸಮಯ. ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸಂವಿಧಾನ ರಚನೆಗೆ ತಮ್ಮ ಜೀವಿತವನ್ನೇ ಸಮರ್ಪಿಸಿದ ದಿವಂಗತ ವ್ಯಕ್ತಿಗಳನ್ನು ನಾವು ಈ ದಿನ ಸ್ಮರಿಸಬೇಕು.
J L M ಜಿಲ್ಲಾ ಘಟಕ ಬೆಳಗಾವಿ ಗಣರಾಜ್ಯೋತ್ಸವ ದಿನದ ಆಚರಣೆ.

#ಗಣರಾಜ್ಯೋತ್ಸವ
#ಗಣರಾಜ್ಯೋತ್ಸವ2025
#ಹರ್ಷದಗಣರಾಜ್ಯೋತ್ಸವ
#ಭಾರತಮಹಿಮೆ
#ಜೈಹಿಂದ್
#ವಂದೇಮಾತರಂ
#ಭಾರತಗೌರವ
#ಒಕ್ಕೂಟದಒಗ್ಗಟ್ಟು
#ಗಣರಾಜ್ಯೋತ್ಸವಸಮಾರಂಭ
#ನಮ್ಮಭಾರತ

1 year ago | [YT] | 0

Akhila Lingayat Nooru Kayaka Pangadagala Vakkut

ರಾಷ್ಟ್ರೀಯ ಬಸವದಳ
ಮತ್ತು ಬಸವ ಕಾಯಕ ಜೀವಿಗಳ ಸಂಘ , ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವುದನ್ನು ವಿರೋಧಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶರಣ ಅಶೋಕ್ ಬೆಂಡಿಗೇರಿ ಸೂರ್ಯಕಾಂತ್ ಬಾವಿ ಶರಣ ಎಸ್ ಪಾಟೀಲ್ ಶಿವಾನಂದ ವಾಗರವಾಡಿ ಲಿಂಗಾಯತ ಧರ್ಮ ಮಹಾಸಭಾಧ್ಯಕ್ಷ ಮಹಾಂತೇಶ್ ಗುಡಸ್ ಬಸವೇಶ್ವರ ಬ್ಯಾಂಕಿನ ನಿರ್ದೇಶಕರಾದ ಜಗದೀಶ್ ಕಡಬಡಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಸಂತೋಷ ಗುಡಸ್ ಸುರೇಶ್ ನರಗುಂದ ಮಹಾಂತೇಶ್ ಹಾವಣ್ಣವರ್ ಶ್ರೀರಾಜ್ ಹಾವಣ್ಣವರ್ ಶರಣು ಲಿಂಗಾಯತ್ ಶಿವಾನಂದ ಕಾದ್ರೊಳ್ಳಿ ಮುಂತಾದವರು ಭಾಗವಹಿಸಿದ್ದರು

1 year ago | [YT] | 1