ಪತ್ರಕರ್ತ ಚಿರಂಜೀವಿ ಸುಪ್ರೀತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತುಮಕೂರು: ವಿಸ್ಮಯ ಮಾಧ್ಯಮ ಮಾಸಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮದ ಮುಖ್ಯ ವರದಿಗಾರರಾದ ಚಿರಂಜೀವಿ ಸುಪ್ರೀತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹ — ನೈಸ್ ಯೋಜನೆಯನ್ನು ಸರ್ಕಾರವೇ ಸ್ವಾಧೀನಪಡಿಸಿಕೊಳ್ಳುವಂತೆ ಹೈಕೋರ್ಟ್ ಸಲಹೆ ನೀಡಿದ ಬೆನ್ನಲ್ಲೇ ದೂರು
ಬೆಂಗಳೂರು: ನೈಸ್ ಯೋಜನೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ನಿಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ಸಲ್ಲಿಸಿದೆ.
ಜೆಡಿಎಲ್ಪಿ ನಾಯಕ ಸುರೇಶ್ ಬಾಬು ನೇತೃತ್ವದ ಶಾಸಕರ ನಿಯೋಗ ದೂರು ಸಲ್ಲಿಸಿದ್ದು, ನೈಸ್ ಯೋಜನೆಯಡಿ ನಡೆಯುತ್ತಿರುವ ಟೋಲ್ ಸಂಗ್ರಹದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
ಅಕ್ರಮ ಟೋಲ್ ಸಂಗ್ರಹವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ನಿಯೋಗ ಸರ್ಕಾರವನ್ನು ಒತ್ತಾಯಿಸಿದೆ.
ನೈಸ್ ಯೋಜನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಹೈಕೋರ್ಟ್ ಸಲಹೆಯ ಬೆನ್ನಲ್ಲೇ ಜೆಡಿಎಸ್ ಈ ದೂರು ಸಲ್ಲಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಕೃಷ್ಣಪ್ಪ ನಿವಾಸದಲ್ಲಿ ಡೋರ್ ಕ್ಲೋಸ್ ಮೀಟಿಂಗ್; ಐವರು ಮಾತ್ರ ಗುಪ್ತ ಚರ್ಚೆ!
ಬೆಂಗಳೂರು: ಹಿರಿಯ ನಾಯಕ ಕೃಷ್ಣಪ್ಪ ಅವರ ನಿವಾಸದಲ್ಲಿ ನಡೆದ ಡೋರ್ ಕ್ಲೋಸ್ ಸಭೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ), ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ ಹಾಗೂ ಪ್ರದೀಪ್ ಕೃಷ್ಣಪ್ಪ ಮಾತ್ರ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಕೃಷ್ಣಪ್ಪ ಅವರ ಮನೆಗೆ ಆಗಮಿಸಿದ್ದ ಇತರೆ ಸಚಿವರು ಹಾಗೂ ಶಾಸಕರನ್ನು ಹೊರಗೇ ಇರಿಸಿ, ಐವರು ಮಾತ್ರ ಕೊಠಡಿಯಲ್ಲಿ ಚರ್ಚೆ ನಡೆಸಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಸಭೆಯಲ್ಲಿ ಯಾವ ವಿಷಯಗಳ ಕುರಿತು ಚರ್ಚೆಯಾಯಿತು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಈ ಡೋರ್ ಕ್ಲೋಸ್ ಸಭೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
Focus Tumkur
Bigg Boss Kannada 13 : ಬಿಗ್ ಬಾಸ್ ಕನ್ನಡ 13ರ ಸಂಭಾವ್ಯರ ಪಟ್ಟಿ
ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿ ಕೊಡ್ತಾರೆ? ಈ ಹೆಸರುಗಳೇ ಸದ್ಯ ಭಾರೀ ಚರ್ಚೆಯಲ್ಲಿವೆ!
#BiggBossKannada13 #BBK13 #BiggBossKannada #KicchaSudeep #ColorsKannada #KannadaEntertainment #BBK13Contestants #BiggBoss
1 week ago | [YT] | 10
View 0 replies
Focus Tumkur
ಪತ್ರಕರ್ತ ಚಿರಂಜೀವಿ ಸುಪ್ರೀತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ
ತುಮಕೂರು: ವಿಸ್ಮಯ ಮಾಧ್ಯಮ ಮಾಸಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮದ ಮುಖ್ಯ ವರದಿಗಾರರಾದ ಚಿರಂಜೀವಿ ಸುಪ್ರೀತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
#ChiranjeeviSupreeth #HappyBirthday #BirthdayWishes #VismayaMedia
2 weeks ago | [YT] | 2
View 0 replies
Focus Tumkur
ನೈಸ್ ಅಕ್ರಮದ ವಿರುದ್ಧ ಸಿಎಸ್ಗೆ ಜೆಡಿಎಸ್ ದೂರು..!
ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹ — ನೈಸ್ ಯೋಜನೆಯನ್ನು ಸರ್ಕಾರವೇ ಸ್ವಾಧೀನಪಡಿಸಿಕೊಳ್ಳುವಂತೆ ಹೈಕೋರ್ಟ್ ಸಲಹೆ ನೀಡಿದ ಬೆನ್ನಲ್ಲೇ ದೂರು
ಬೆಂಗಳೂರು: ನೈಸ್ ಯೋಜನೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ನಿಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ಸಲ್ಲಿಸಿದೆ.
ಜೆಡಿಎಲ್ಪಿ ನಾಯಕ ಸುರೇಶ್ ಬಾಬು ನೇತೃತ್ವದ ಶಾಸಕರ ನಿಯೋಗ ದೂರು ಸಲ್ಲಿಸಿದ್ದು, ನೈಸ್ ಯೋಜನೆಯಡಿ ನಡೆಯುತ್ತಿರುವ ಟೋಲ್ ಸಂಗ್ರಹದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
ಅಕ್ರಮ ಟೋಲ್ ಸಂಗ್ರಹವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ನಿಯೋಗ ಸರ್ಕಾರವನ್ನು ಒತ್ತಾಯಿಸಿದೆ.
ನೈಸ್ ಯೋಜನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಹೈಕೋರ್ಟ್ ಸಲಹೆಯ ಬೆನ್ನಲ್ಲೇ ಜೆಡಿಎಸ್ ಈ ದೂರು ಸಲ್ಲಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
#JDS #NICEProject #TollCollection #Karnataka #ShaliniRajneesh #SureshBabu #Bengaluru #KarnatakaPolitics #NICERoad #BreakingNews
3 weeks ago | [YT] | 0
View 0 replies
Focus Tumkur
ಬಿ.ಸಿ. ನಾಗೇಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
ಹಿರಿಯ ರಾಜಕಾರಣಿ ಹಾಗೂ ಮಾಜಿ ಶಿಕ್ಷಣ ಸಚಿವರಾದ
ಶ್ರೀ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ತೀವ್ರ ಸಂತಾಪ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಓಂ ಶಾಂತಿ
#BCNagesh #BCNageshCondolences #OmShanti #ಭಾವಪೂರ್ಣಶ್ರದ್ಧಾಂಜಲಿ #ಶ್ರದ್ಧಾಂಜಲಿ #ಮಾಜಿಶಿಕ್ಷಣಸಚಿವ #ಕರ್ನಾಟಕರಾಜಕೀಯ #KarnatakaPolitics
4 weeks ago | [YT] | 0
View 0 replies
Focus Tumkur
ಕೃಷ್ಣಪ್ಪ ನಿವಾಸದಲ್ಲಿ ಡೋರ್ ಕ್ಲೋಸ್ ಮೀಟಿಂಗ್; ಐವರು ಮಾತ್ರ ಗುಪ್ತ ಚರ್ಚೆ!
ಬೆಂಗಳೂರು: ಹಿರಿಯ ನಾಯಕ ಕೃಷ್ಣಪ್ಪ ಅವರ ನಿವಾಸದಲ್ಲಿ ನಡೆದ ಡೋರ್ ಕ್ಲೋಸ್ ಸಭೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ), ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ ಹಾಗೂ ಪ್ರದೀಪ್ ಕೃಷ್ಣಪ್ಪ ಮಾತ್ರ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಕೃಷ್ಣಪ್ಪ ಅವರ ಮನೆಗೆ ಆಗಮಿಸಿದ್ದ ಇತರೆ ಸಚಿವರು ಹಾಗೂ ಶಾಸಕರನ್ನು ಹೊರಗೇ ಇರಿಸಿ, ಐವರು ಮಾತ್ರ ಕೊಠಡಿಯಲ್ಲಿ ಚರ್ಚೆ ನಡೆಸಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಸಭೆಯಲ್ಲಿ ಯಾವ ವಿಷಯಗಳ ಕುರಿತು ಚರ್ಚೆಯಾಯಿತು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಈ ಡೋರ್ ಕ್ಲೋಸ್ ಸಭೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
#DKShivakumar #Krishnappa #PriyaKrishna #PradeepKrishnappa #Surjewala #Congress #KarnatakaPolitics #DoorCloseMeeting #PoliticalNews #FocusTumkurNews
1 month ago | [YT] | 0
View 0 replies
Focus Tumkur
ಹಿರಿಯ ನಾಯಕ ಟಿ.ಬಿ. ಜಯಚಂದ್ರರಿಗೆ ವಿಧಾನಸಭೆ ಸಭಾಧ್ಯಕ್ಷರ ಹೊಣೆ
#TBJayachandra
#KarnatakaAssembly
#Speaker
#VidhanaSabha
#KarnatakaPolitics
1 month ago | [YT] | 3
View 0 replies
Focus Tumkur
NEET ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ದೇಶಾದ್ಯಂತ ವಿದ್ಯಾರ್ಥಿಗಳ ಹೋರಾಟಕ್ಕೆ ಫಲ
#DharmendraPradhan #EducationMinister #StudentProtest #NEET #BreakingNews #IndiaNews #EducationReforms #KannadaNews
1 month ago | [YT] | 4
View 0 replies
Focus Tumkur
ಪಾದಚಾರಿಗಳ ಸುರಕ್ಷತೆಗೆ ಕಠಿಣ ಕ್ರಮ: ಫುಟ್ಪಾತ್ನಲ್ಲಿ ವಾಹನ ಚಲಾಯಿಸಿದರೆ ₹5 ಸಾವಿರ ದಂಡ
#Footpath #TrafficRules #TrafficPolice #RoadSafety #PedestrianSafety #TrafficFine #RoadSafetyAwareness #Karnataka #India #BreakingNews #FocusTumkurNews #TrafficViolation #PublicSafety #NewsUpdate #KannadaNews
1 month ago | [YT] | 3
View 0 replies
Focus Tumkur
ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ – ಚೆನ್ನಮ್ಮ ಅವರಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ
#Siddaramaiah #HDDeveGowda #Chennamma #Tribute #Condolences #FormerCM #FormerPM #Bengaluru #Karnataka #BreakingNews #KannadaNews #FocusTumkurNews
1 month ago | [YT] | 0
View 1 reply
Focus Tumkur
ಅಭಿನಂದನೆಗಳು…! 💐
ಫೋಕಸ್ ತುಮಕೂರು ನ್ಯೂಸ್ ಚಾನೆಲ್ ವತಿಯಿಂದ ತಿಪಟೂರು ತಾಲೂಕಿನ ವರದಿಗಾರರಾಗಿ ನೂತನವಾಗಿ ಆಯ್ಕೆಯಾಗಿರುವ ಶ್ರೀ ಯತೀಶ್ ಕೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ಪತ್ರಿಕೋದ್ಯಮದ ಪಯಣವು ಯಶಸ್ವಿಯಾಗಲಿ. ನಿಷ್ಪಕ್ಷಪಾತ, ಜನಪರ ಹಾಗೂ ಜವಾಬ್ದಾರಿಯುತ ಸುದ್ದಿಗಳ ಮೂಲಕ ಸಮಾಜದ ಧ್ವನಿಯಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ.
ತಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೆ ಶುಭವಾಗಲಿ.
- ಫೋಕಸ್ ತುಮಕೂರು ನ್ಯೂಸ್ ಚಾನೆಲ್ ಕುಟುಂಬ
#FocusTumkurNews #ತುಮಕೂರು #ತಿಪಟೂರು #ಯತೀಶ್_ಕೆ #ಹೊಸ_ವರದಿಗಾರ #ಅಭಿನಂದನೆಗಳು #ಪತ್ರಿಕೋದ್ಯಮ #ಕನ್ನಡಸುದ್ದಿ #TumakuruNews #Tiptur #Reporter #Media #Journalism #BreakingNews #FocusNews #KarnatakaNews #NewsChannel #TeamFocus #BestWishes #Congratulations
2 months ago | [YT] | 6
View 0 replies
Load more