Karnataka TV is Karnataka's No. 1 digital media channel and website, delivering trustworthy news in Kannada from across Karnataka, India, and around the world. We bring you reliable updates, regional headlines, and global perspectives every day on a dynamic digital platform. Founded by K.M. Shivakumar (Shivu Besagarahalli), Karnataka TV is committed to keeping you informed with accuracy and integrity.

ಉಪ್ಪು ಹುಳಿ ಖಾರ ಸೇರಿಸಲ್ಲ.. ಇದ್ದದ್ದು ಇದ್ದಂಗೆ ಹೇಳೊದು ನಮ್ ಕೆಲಸ.. ಕನ್ನಡಿಗರ ಮೊಟ್ಟ ಮೊದಲ ಡಿಜಿಟಲ್ ಮೀಡಿಯಾ.. www.Karnatakatv.net

ಕರ್ನಾಟಕ ಟಿವಿಯಲ್ಲಿ ಜಾಹಿರಾತು ನೀಡಲು ಸಂಪರ್ಕಿಸಿ : 9113549531


Karnataka TV

ಕರ್ನಾಟಕ ಟಿವಿ ಸಂಕ್ರಾಂತಿ ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆ - 2026 | Rangoli Competition 2026 | Karnataka TV




ಸ್ಥಳ: 13, 14ನೇ ಮುಖ್ಯರಸ್ತೆ, ಎಂ.ಎಸ್ ರಾಮಯ್ಯ ಲೇಔಟ್, ವಿಡಿಯಾ ಪೂರ್ಣ ಪ್ರಜ್ಞಾ ಶಾಲಾ ರಸ್ತೆ,ಟಿ ದಾಸರಹಳ್ಳಿ, ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ, ಬೆಂಗಳೂರು-560073


ದಿನಾಂಕ:16-01-2026
ಸಮಯ:2PM




ಸಪ್ತಗಿರಿ NPS ಯುನಿವರ್ಸಿಟಿ ಅರ್ಪಿಸುವ ನಂದನ ಪ್ಯಾಲೇಸ್‌ ಸಹ ಪ್ರಾಯೋಜಕತ್ವದಲ್ಲಿ ಕರ್ನಾಟಕ ಟಿವಿ ಸಂಕ್ರಾಂತಿ ರಂಗೋಲಿ ಸ್ಪರ್ಧೆ 2026



ಸ್ಪರ್ಧೆಯಲ್ಲಿ ಭಾಗವಹಿಸಲು ಕರೆ ಮಾಡಿ - 9739010151 / 9113549531


ತಾಲೂಕ್, ಜಿಲ್ಲಾ ಮಟ್ಟ ಹಾಗೂ ಬೆಂಗಳೂರಿನಲ್ಲಿ ಏರಿಯಾವಾರು ಸಂಕ್ರಾಂತಿ ರಂಗೋಲಿ ಸ್ಪರ್ಧೆ
ಅರ್ಹತಾ ಸುತ್ತಿನಿಂದ ಗ್ರ್ಯಾಂಡ್ ಫಿನಾಲೆ ತನಕ ಪ್ರತೀ ಹಂತದಲ್ಲೂ ನಗದು ಬಹುಮಾನ
ಅರ್ಹತಾ ಸುತ್ತಿನ ಮೊದಲ ಬಹುಮಾನ ₹5000
ಅರ್ಹತಾ ಸುತ್ತಿನ ದ್ವಿತೀಯ ಬಹುಮಾನ ₹3000
ಅರ್ಹತಾ ಸುತ್ತಿನ ತೃತೀಯ ಬಹುಮಾನ ₹2000
ಫಿನಾಲೆಯ ಮೊದಲ ಬಹುಮಾನ ₹30,000
ಫಿನಾಲೆಯ ದ್ವಿತೀಯ ಬಹುಮಾನ ₹20,000
ಫಿನಾಲೆಯ ತೃತೀಯ ಬಹುಮಾನ ₹10,000
ಒಟ್ಟಾರೆ ₹5,00,00,000 ನಗದು ಬಹುಮಾನ ವಿತರಣೆ



ಈ ಕಾರ್ಯಕ್ರಮದ ಪ್ರಾಯೋಜಕರು ಸಪ್ತಗಿರಿ ಯುನಿವರ್ಸಿಟಿ, ಜೀನಿ ಸ್ಲಿಮ್, ನಂದನಾ ಪ್ಯಾಲೇಸ್, ಕೆಎಂಎಫ್ ನಂದಿನಿ, ತೇಜು ಮಸಾಲಾ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹಾಗೂ ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್.





#RangoliCompetition2025 #StateLevelRangoli #KarnatakaTV #RangoliDesigns #KarnatakaEvents #KannadaNews #ArtAndCul

9 hours ago | [YT] | 13

Karnataka TV

ಸಿದ್ದರಾಮಯ್ಯ ನಂತರ ಯಾರಾಗ್ತಾರೆ ಕುರುಬ ಸಮುದಾಯದ ನಾಯಕ..?

1.. ಭೈರತಿ ಸುರೇಶ್
2.. ಭೈರತಿ ಬಸವರಾಜು
3.. ರಾಘವೇಂದ್ರ ಹಿಟ್ನಾಳ್
4.. ಡಾ ಯತೀಂದ್ರ ಸಿದ್ದರಾಮಯ್ಯ
5.. ಬಂಡೆಪ್ಪ ಕಾಶಂಪೂರ್
6.. ಜಿ.ಬಿ ವಿನಯ್ ಕುಮಾರ್
7.. ನಿಕೇತ್ ರಾಜ್ ಮೌರ್ಯ
8.. ಐಶ್ವರ್ಯ ಮಹದೇವ್
9.. ಶರಣು ತಳ್ಳಿಕೇರಿ
10.. ಸುರೇಶ್ ಬಾಬು
11.. ಅಂಬಿಕಾ ಹುಲಿನಾಯ್ಕರ್
12.. ವಿನೋದ್ ಅಸೂಟಿ
13.. ಆನೇಕಲ್ ದೊಡ್ಡಯ್ಯ
14.. ನಿತಿನ್ ಪುರುಷೋತ್ತಮ್
15.. ರಕ್ಷಿತಾ ಈಟಿ

ಕಾಮೆಂಟ್ ಮಾಡಿ...

⁨@siddaramaiahmediaofficial⁩ ⁨@teamsiddaramaiahmedia4439⁩ ⁨@byrathisuresh2533⁩ ⁨@VinayKumarGB_Official⁩ ⁨@KarnatakaTvlive⁩

14 hours ago | [YT] | 69

Karnataka TV

ಅನಾರೋಗ್ಯದಿಂದ ಹಿರಿಯ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ (83) ನಿಧನ. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ. | Karnataka TV

19 hours ago | [YT] | 194