PUBLIC NEWS 24X7

PUBLIC NEWS 24X7 - Voice of Truth

India's Leading Kannada News Channel, offers latest news on Politics, Business, Cricket, Sandalwood, Bollywood, Lifestyle, Technology, Travel, Entertainment, Health, Sports News, and a lot more.

#publicnews24x7india #publicnews24x7kannada #publicnews24x7 #PUBLICNEWS24X7 #publicnews #publicnewskannada
#shreevj #kannadanews #latestnews24x7

For Advertisement/Business Contact:- publicnewsbusiness@gmail.com


PUBLIC NEWS 24X7

Which layer of the Earth's atmosphere does the majority of our rain and weather occur in?

3 days ago | [YT] | 0

PUBLIC NEWS 24X7

What is the primary cause of rain formation?

3 days ago | [YT] | 0

PUBLIC NEWS 24X7

ಕೆಂಪೇಗೌಡರ ಕನಸಿನ ಹಸಿರು ಬೆಂಗಳೂರಿಗೆ ಬೃಹತ್ ಹೆಜ್ಜೆ
ಕೆಂಪೇಗೌಡ ಜಯಂತಿ: 15 ಲಕ್ಷ ಸಸಿ ನೆಡುವ ಐತಿಹಾಸಿಕ ಅಭಿಯಾನ
50 ಸಾವಿರಕ್ಕೂ ಹೆಚ್ಚು ನಾಗರಿಕರಿಂದ ಹಸಿರು ಬೆಂಗಳೂರಿಗೆ ಸಂಕಲ್ಪ / PUBLIC NEWS 24X7

4 days ago | [YT] | 5

PUBLIC NEWS 24X7

ತೆರಿಗೆ ವಂಚಕರಿಗೆ ಕಠಿಣ ಶಿಕ್ಷೆ, ಪ್ರಾಮಾಣಿಕರಿಗೆ ಸಂಪೂರ್ಣ ರಕ್ಷಣೆ
ದಾಖಲೆ ಇಲ್ಲದ ಸರಕು ವಾಹನಗಳಿಗೆ ರಾಜ್ಯ ಗಡಿಯಲ್ಲೇ ಬ್ರೇಕ್
ಬೋಗಸ್ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಎಚ್ಚರಿಕೆ
ನೆರೆ ರಾಜ್ಯಗಳೊಂದಿಗೆ ಜಂಟಿ ಕಾರ್ಯಾಚರಣೆ; ತೆರಿಗೆ ಸೋರಿಕೆಗೆ ಕಡಿವಾಣ

6 days ago | [YT] | 8

PUBLIC NEWS 24X7

ತುಂಗಭದ್ರಾ ಜಲಾಶಯದ 33 ನೂತನ ಸ್ಪಿಲ್‌ವೇ ಗೇಟ್‌ಗಳ ಲೋಕಾರ್ಪಣೆ
🔹 ಮೂರು ರಾಜ್ಯಗಳ ರೈತರ ರಕ್ಷಣೆಗೆ ಐತಿಹಾಸಿಕ ನಿರ್ಧಾರ: ಸಿಎಂ
🔹 ತುಂಗಭದ್ರಾ ನೀರಿನ ಸಂರಕ್ಷಣೆಗೆ ಕರ್ನಾಟಕ-ಆಂಧ್ರ-ತೆಲಂಗಾಣ ಒಮ್ಮತ
🔹 33 ಟಿಎಂಸಿ ನೀರು ಉಳಿಸುವ ಕುರಿತು ಮಹತ್ವದ ಚರ್ಚೆ

1 week ago | [YT] | 13

PUBLIC NEWS 24X7

ನನ್ನ ಬದುಕಿಗೆ ಅರ್ಥ ತಂದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ' – ವೈರಲ್ ಆದ ಪೋಸ್ಟ್ | ಪಬ್ಲಿಕ್ ನ್ಯೂಸ್ 24X7 ಕನ್ನಡ

1 week ago | [YT] | 14

PUBLIC NEWS 24X7

ದೇಗುಲ ಮಠದ ಪರಮಪೂಜ್ಯ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದ ಡಿ.ಕೆ. ಶಿವಕುಮಾರ್‌, ಭಾವಪೂರ್ಣ ನಮನ ಸಲ್ಲಿಕೆ
ಧರ್ಮ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ ತ್ರಿವಿಧ ದಾಸೋಹಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಗಲಿಕೆಗೆ ಸಂತಾಪ | ಪಬ್ಲಿಕ್ ನ್ಯೂಸ್ 24X7 ಕನ್ನಡ

1 week ago | [YT] | 7

PUBLIC NEWS 24X7

ಬೆಂಗಳೂರು ಭವಿಷ್ಯದ ಅಭಿವೃದ್ಧಿಗೆ ಕೈಜೋಡಿಸಿದ ಕೈಗಾರಿಕಾ ದಿಗ್ಗಜರು: ಡಾ. ಕಿರಣ್ ಮಜುಂದಾರ್ ಶಾ ನೇತೃತ್ವದಲ್ಲಿ ಮಹತ್ವದ ಚರ್ಚೆ | ಪಬ್ಲಿಕ್ ನ್ಯೂಸ್ 24X7 ಕನ್ನಡ

1 week ago | [YT] | 1

PUBLIC NEWS 24X7

ಶಾಲಾ ಸ್ನೇಹಿತರ ಸಮ್ಮಿಲನದಲ್ಲಿ ಹಳೆಯ ನೆನಪುಗಳ ಮೆಲುಕು: ಸಿಎಂ ಡಿ ಕೆ ಶಿವಕುಮಾರ್ | ಪಬ್ಲಿಕ್ ನ್ಯೂಸ್ 24X7 ಕನ್ನಡ

1 week ago | [YT] | 5

PUBLIC NEWS 24X7

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ
ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸಂಕಲ್ಪ ಸಮಾವೇಶ ಭರ್ಜರಿ
"ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ" – ಸಿದ್ದರಾಮಯ್ಯ
ಆರು ವರ್ಷಗಳ ಕೆಪಿಸಿಸಿ ಅಧ್ಯಕ್ಷೀಯ ಪಯಣಕ್ಕೆ ಡಿ.ಕೆ. ಶಿವಕುಮಾರ್ ತೆರೆ
75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಕಾಂಗ್ರೆಸ್ ಕುಟುಂಬಕ್ಕೆ ಸೇರಿಸಿದ ಹೆಮ್ಮೆ – ಡಿಕೆಶಿ | ಪಬ್ಲಿಕ್ ನ್ಯೂಸ್ 24X7 ಕನ್ನಡ

1 week ago | [YT] | 13