BIG NEWS 24X7 - Voice of Truth
India's Leading Kannada News Channel, offers latest news on Politics, Business, Cricket, Sandalwood, Bollywood, Lifestyle, Technology, Travel, Entertainment, Health, Sports News, and a lot more.
#bignews24x7india #bignews24x7kannada #bignews24x7 #BIGNEWS24X7 #bignews #bignewskannada
#shreevj #kannadanews #latestnews24x7
For Advertisement/Business Contact:- publicnewsbusiness@gmail.com
BIG NEWS 24X7
ಕಾಳೇನಟ್ಟಿಯಲ್ಲಿ ₹35 ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾದೇವಿ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ರಿಂದ ಕಾಮಗಾರಿಗೆ ಚಾಲನೆ
ಗ್ರಾಮಗಳ ಅಭಿವೃದ್ಧಿಯೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಸಂರಕ್ಷಣೆಯೂ ಅಗತ್ಯ: ಕಾಳೇನಟ್ಟಿಯಲ್ಲಿ ₹35 ಲಕ್ಷದ ದುರ್ಗಾದೇವಿ ಮಂದಿರ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ
ಕಾಳೇನಟ್ಟಿ ಗ್ರಾಮಸ್ಥರ ಬಹುದಿನಗಳ ಆಶಯಕ್ಕೆ ಸ್ಪಂದನೆ: ₹35 ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾದೇವಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ | BIG NEWS 24X7
19 hours ago | [YT] | 6
View 1 reply
BIG NEWS 24X7
ಸರ್ಕಾರದ 100 ದಿನಗಳ ಸಂಭ್ರಮಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಭರ್ಜರಿ ಸಜ್ಜು | ‘ದೃಢ ಕರ್ನಾಟಕದ ಸಂಕಲ್ಪ–ಶತಕದ ಪಥ, ಪ್ರಗತಿಯ ರಥ’ ಕಾರ್ಯಕ್ರಮದ ಅಂಗವಾಗಿ ವಿವಿಧ ಪ್ರದರ್ಶನ ಮಳಿಗೆಗಳ ವೀಕ್ಷಣೆ | BIG NEWS 24X7 ಕನ್ನಡ
21 hours ago | [YT] | 5
View 0 replies
BIG NEWS 24X7
ಮೈಸೂರು ದಸರಾದಲ್ಲಿ ಸ್ಯಾಂಡಲ್ವುಡ್ ದರ್ಬಾರ್; ತಾರೆಯರಿಗಾಗಿ ಏನಿದೆ ವಿಶೇಷ?
CLICK HERE : bignews24x7kannada.com/post/mysoredasara
23 hours ago | [YT] | 0
View 0 replies
BIG NEWS 24X7
ಭಾರತ ವಿರುದ್ಧ ಬ್ರೆಜಿಲ್ ಬಲಿಷ್ಠ ತಂಡ ಪ್ರಕಟ; ಯಾರಿಗೆ ಸ್ಥಾನ?
CLICK HERE : bignews24x7kannada.com/post/brazil
23 hours ago | [YT] | 0
View 0 replies
BIG NEWS 24X7
ಐಫೋನ್ ಡ್ಯುಯೊ ಲಗ್ಗೆ; ಬೆಲೆ ಕೇಳಿ ಬೆಚ್ಚಿಬೀಳ್ತೀರಾ!
CLICK HERE : bignews24x7kannada.com/post/foldableiphone
23 hours ago | [YT] | 0
View 0 replies
BIG NEWS 24X7
ಟಾಸ್ಕ್ ವಿಚಾರಕ್ಕೆ ಆಸಿಯಾ ಕಣ್ಣೀರು ಅಸಲಿಗೆ ಏನಾಯ್ತು
click here : bignews24x7kannada.com/post/bigboss13
23 hours ago | [YT] | 0
View 0 replies
BIG NEWS 24X7
ಮೊಬೈಲ್, ಟಿವಿಗೆ ಸಮಯ ವ್ಯರ್ಥ ಮಾಡಬೇಡಿ… ಪುಸ್ತಕ ಓದಿ ಜ್ಞಾನ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಮಹತ್ವದ ಕರೆ | BIG NEWS 24X7 ಕನ್ನಡ
1 day ago | [YT] | 7
View 1 reply
BIG NEWS 24X7
ನವಸಾರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನರೊಂದಿಗೆ ಸಂವಾದ! ಗುಜರಾತ್–ಬಿಜೆಪಿ ನಡುವಿನ ಮುರಿಯದ ಬಾಂಧವ್ಯ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಏನು ಹೇಳಲಾಯಿತು?
ಗುಜರಾತ್–ಬಿಜೆಪಿ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ಕರೆ! ನವಸಾರಿಯ ವಿಶೇಷ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆ ನಿರ್ಮೂಲನೆ, ಸ್ವನಿಧಿ ಯೋಜನೆ ಸೇರಿದಂತೆ ಹಲವು ಸಾಧನೆಗಳ ಪ್ರಸ್ತಾಪ | BIG NEWS 24X7 KANNADA
2 days ago | [YT] | 4
View 1 reply
BIG NEWS 24X7
ಸಚಿವ ಕೃಷ್ಣ ಬೈರೇಗೌಡರು ಪೌರಕಾರ್ಮಿಕರಿಗೆ
ಪ್ರಶ್ನೆ ಕೇಳಿದ್ದು ಸರಿನಾ ? ತಪ್ಪಾ ?
ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ | ಬಿಗ್ ನ್ಯೂಸ್ 24X7 ಕನ್ನಡ
2 days ago | [YT] | 10
View 2 replies
BIG NEWS 24X7
ಯಶವಂತಪುರ ಎಪಿಎಂಸಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ರೈತರು, ವ್ಯಾಪಾರಸ್ಥರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಶೀಘ್ರ ಪರಿಹಾರದ ಭರವಸೆ | BIG NEWS 24X7 ಕನ್ನಡ
3 days ago | [YT] | 9
View 1 reply
Load more