We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!
Masth Magaa
🚨 ಮತ್ತೆ ಭುಗಿಲೆದ್ದ 'ವಂದೇ ಮಾತರಂ' ವಿವಾದ! ಅಸಲಿಗೆ 1937ರಲ್ಲಿ ಆಗಿದ್ದೇನು?
ನಮಸ್ಕಾರ ಸ್ನೇಹಿತರೆ,
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ 'ವಂದೇ ಮಾತರಂ' ಗೀತೆಯನ್ನು ಸೋನಿಯಾ ಗಾಂಧಿ ಅವರು ಅರ್ಧಕ್ಕೆ ನಿಲ್ಲಿಸಿದರು ಎಂಬ ಆರೋಪ ದೇಶಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದೆ. ಹೊಸ ಕಾನೂನಿನ ಅಡಿ ಬಿಜೆಪಿ ನಾಯಕರು FIR ಕೂಡ ದಾಖಲಿಸಿದ್ದಾರೆ.
ಆದರೆ, ಇದನ್ನ ಸಮರ್ಥನೆ ಮಾಡ್ಕೊಂಡಿರೋ ಕಾಂಗ್ರೆಸ್, "ನಾವು 1937ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಕೈಗೊಂಡ ನಿರ್ಣಯದ ಪ್ರಕಾರ, ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದೇವೆ" ಅಂತ ಹೇಳಿದೆ
ಹಾಗಾದರೆ, ಈ 1937ರ ಕಥೆ ಏನು?
ಅಂದು ಕಾಂಗ್ರೆಸ್ 'ವಂದೇ ಮಾತರಂ' ಗೀತೆಗೆ ಕತ್ತರಿ ಹಾಕಿದ್ದು ಯಾಕೆ? ಮುಸ್ಲಿಂ ಲೀಗ್ನ ವಿರೋಧವಿತ್ತಾ? ರವೀಂದ್ರನಾಥ ಟ್ಯಾಗೋರ್ ಅವರ ಪಾತ್ರವೇನು? ಜನಗಣಮನ ಮತ್ತು ವಂದೇ ಮಾತರಂ ನಡುವಿನ ಅಸಲಿ ಇತಿಹಾಸವೇನು?
ಇದೇ ವಿಷಯದ ಬಗ್ಗೆ ಈ ಹಿಂದೆಯೂ ದೊಡ್ಡ ಜಟಾಪಟಿ ನಡೆದಿತ್ತು. ಪ್ರಸ್ತುತ ನಡೆಯುತ್ತಿರುವ ವಿವಾದದ ಮೂಲ ಬೇರು ಇರುವುದು 1937ರ ಇತಿಹಾಸದಲ್ಲಿ! ಈ ಸಂಪೂರ್ಣ ಇತಿಹಾಸವನ್ನು ನಾವು ನಮ್ಮ ಈ ಹಿಂದಿನ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದೆವು. ಇಂದಿನ ರಾಜಕೀಯ ಮೇಲಾಟವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ವಿಡಿಯೋವನ್ನು ನೀವು ನೋಡಲೇಬೇಕು.
👇 ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ:
https://youtu.be/y-tJ-9-VW0A?si=09Voj...
ನಿಮ್ಮ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ'ನ ಸಂಪೂರ್ಣ ಗೀತೆ ಹಾಡಬೇಕಾ ಅಥವಾ ಕೇವಲ 2 ಚರಣ ಹಾಡುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ. ಧನ್ಯವಾದಗಳು. 🇮🇳
#VandeMataram #VandeMataramRow #Congress #BJP #SoniaGandhi #NarendraModi #MasthMagaa #KannadaNews #AmarPrasad
5 days ago | [YT] | 83
View 6 replies
Masth Magaa
🚨 ಬ್ರೇಕಿಂಗ್ ನ್ಯೂಸ್! 🚨
ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ಟ್ರೈಲ್ಯಾಟರಲ್ ಡಿಫೆನ್ಸ್ ಅಗ್ರಿಮೆಂಟ್ಗೆ ಸಹಿ ಹಾಕಿವೆ..
ಇಸ್ಲಾಮಿಕ್ ನ್ಯಾಟೋ ಅನ್ನ ರೆಡಿ ಮಾಡ್ಕೊಂಡಿವೆ.. ಇನ್ಮೇಲೆ ಇಲ್ಲಿ ಒಂದು ದೇಶದ ಮೇಲೆ ಯಾರಾದ್ರು ಅಟ್ಯಾಕ್ ಆದ್ರೆ ಅದನ್ನ ಮೂರು ದೇಶಗಳ ಮೇಲೆ ಅಟ್ಯಾಕ್ ಅಂತ ಕನ್ಸಿಡರ್ ಮಾಡಲಾಗುತ್ತೆ..
ಹಾಗಾದ್ರೆ ಏನಿದು ಅಗ್ರಿಮೆಂಟ್.. ಇದ್ರಿಂದ ಭಾರತಕ್ಕೆ ಏನು ಅಪಾಯ ಇದೆ..
ಇದನ್ನ ನಾವು ಡಿಟೇಲಾಗಿ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಿದ್ದೀವಿ.. 👇
ವಿಡಿಯೋ ನೋಡೊಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇
2 weeks ago | [YT] | 49
View 3 replies
Masth Magaa
🚨 ಬಿಗ್ ನ್ಯೂಸ್ 🚨
ಸ್ನೇಹಿತ್ರೆ,
ಅಕ್ಟೋಬರ್ 1, 2028 ರಿಂದ ಎಲ್ಲಾ ವಾಹನಗಳಿಗೆ V2V (ವೆಹಿಕಲ್-ಟು-ವೆಹಿಕಲ್) ಸಂವಹನ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಲು ಸರ್ಕಾರ ಕರಡು ಸಿದ್ಧಪಡಿಸಿದೆ.
ಹಾಗಾದ್ರೆ
ಕಾರುಗಳು ಒಂದಕ್ಕೊಂದು ಮಾತಾಡ್ತಾವಾ? ಏನಿದು ವೆಹಿಕಲ್-ಟು-ವೆಹಿಕಲ್ ಕಮ್ಯೂನಿಕೇಷನ್ ಕ್ರಾಂತಿ!
ಮನುಷ್ಯರಷ್ಟೇ ಅಲ್ಲ, ಇನ್ಮುಂದೆ ಕಾರುಗಳು ಮತ್ತು ಬೈಕ್ಗಳು ಕೂಡ ರಸ್ತೆಯಲ್ಲಿ ಪರಸ್ಪರ ಮಾತಾಡಿಕೊಳ್ಳಲಿವೆ! 🚗💬
ಅಪಘಾತವಾಗುವ 10 ಸೆಕೆಂಡು ಮುಂಚಿತವಾಗಿ ನಿಮ್ಮ ವಾಹನಕ್ಕೆ ವಾರ್ನಿಂಗ್ ಸಿಗುವ ಈ ಅದ್ಭುತ 'V2V' ತಂತ್ರಜ್ಞಾನವನ್ನು 2028ರಿಂದಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದಟ್ಟ ಮಂಜು, ಬ್ಲೈಂಡ್ ಸ್ಪಾಟ್ಸ್ ಮತ್ತು ಅನಿರೀಕ್ಷಿತ ಬ್ರೇಕ್ಗಳಿಂದ ಆಗುವ ಸರಣಿ ಅಪಘಾತಗಳನ್ನು ತಡೆಯಲು ಇದು ಹೇಗೆ ಸಂಜೀವನಿಯಾಗಲಿದೆ?
ಹಳೆ ವಾಹನಗಳು ಹಾಗೂ ಬೈಕ್ ಸವಾರರಿಗೆ ಇದರಿಂದೇನು ಸವಾಲುಗಳಿವೆ? ಇದ್ರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ..
👇 ವೀಡಿಯೊ ಲಿಂಕ್ ಇಲ್ಲಿದೆ, ಈಗಲೇ ಕ್ಲಿಕ್ ಮಾಡಿ ನೋಡಿ:
ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಶೇರ್ ಮಾಡಿ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ!
#RoadSafety #V2VCommunication
3 weeks ago | [YT] | 76
View 2 replies
Masth Magaa
#ಕಾರ್ಗಿಲ್ ವಿಜಯ್ ದಿವಸ್
4 weeks ago | [YT] | 83
View 1 reply
Masth Magaa
#ಚಂದ್ರಶೇಖರ್ ಅಜಾದ್ ಜನ್ಮದಿನ
1 month ago | [YT] | 74
View 0 replies
Masth Magaa
ಹೊಗೆ ಉಗುಳೋ ಉಗಿಬಂಡಿಗಳ ಜಮಾನ ಮುಗೀತು... ಈಗ ಬಂದಿದೆ ನೀರು ಉಗುಳಿಕೊಂಡು ಓಡೋ ಹೈಟೆಕ್ ರೈಲು! 🚂
ಏನಿದು ಹೈಡ್ರೋಜನ್ ಟ್ರೈನ್? ಕೇವಲ ಗಾಳಿ ಮತ್ತು ಹೈಡ್ರೋಜನ್ನಿಂದ ಇದು ಹೇಗೆ ಓಡುತ್ತೆ? ಕೋಟಿ ಕೋಟಿ ವಿದೇಶಿ ತೈಲದ ವೆಚ್ಚ ಉಳಿಸೋ ಈ ಗ್ರೀನ್ ಟೆಕ್ನಾಲಜಿ ಹಿಂದಿರೋ ಆ ಅಸಲಿ ಚಾಲೆಂಜ್ಗಳೇನು? ಸಾಮಾನ್ಯ ರೈಲಿಗಿಂತ 3 ಪಟ್ಟು ಹೆಚ್ಚು ದುಬಾರಿಯಾಗಿರೋ ಇದರ ಸುರಕ್ಷತೆಯ ರಿಸ್ಕ್ ಏನು? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ.
ಅಂದಹಾಗೆ, ಜುಲೈ 17 ರಂದು ಭಾರತದ ಹೆಮ್ಮೆಯ ಈ ಮೊದಲ ಹೈಡ್ರೋಜನ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಲೋಕಾರ್ಪಣೆ ಮಾಡಿದ್ದಾರೆ! ಈ ಮೂಲಕ ಭಾರತ ಜಗತ್ತಿನಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ.
ನೀವಿನ್ನೂ ಈ ವಿಡಿಯೋ ನೋಡಿಲ್ಲ ಅಂದ್ರೆ, ಈಗಲೇ ಲಿಂಕ್ ಕ್ಲಿಕ್ ಮಾಡಿ ಕೊನೆ ತನಕ ನೋಡಿ! ನಿಮ್ಮ ಅನಿಸಿಕೆಗಳನ್ನ ಕಮೆಂಟ್ ಮಾಡಿ, ಹಾಗೆ ಸ್ನೇಹಿತರಿಗೂ ಶೇರ್ ಮಾಡಿ!
#IndiaFirstHydrogenTrain #ICF #IndianRailways #ChennaiICF #PMModi #AshwiniVaishnaw #MasthMagaa
1 month ago | [YT] | 75
View 1 reply
Masth Magaa
🚨 ಅಲರ್ಟ್! ನಿಮ್ಮ ವೋಟರ್ ಐಡಿ ಸೇಫ್ ಆಗಿದೆಯಾ? 🚨
ಈಗಾಗಲೇ ರಾಜ್ಯಾದ್ಯಂತ ಈ SIR ಪ್ರಕ್ರಿಯೆ ಶುರುವಾಗಿದೆ!
ಚುನಾವಣಾ ಅಧಿಕಾರಿಗಳು ಮನೆ ಮನೆಗೆ ಬಂದು ವೋಟರ್ ಐಡಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬರೋಬ್ಬರಿ 86 ಲಕ್ಷ ಡೌಟ್-ಫುಲ್ ವೋಟರ್ ಐಡಿ ಡಿಲೀಟ್ ಆಗುವ ಲೆಕ್ಕಾಚಾರವಿದೆ! 😱
ನಿಮ್ಮ ಮತ್ತು ನಿಮ್ಮ ಕುಟುಂಬದ ವೋಟರ್ ಐಡಿ ಸೇಫ್ ಆಗಿದೆಯಾ? ನಿಮ್ಮ ಹೆಸರು ಡಿಲೀಟ್ ಆಗಬಾರದು ಅಂದ್ರೆ ನೀವು ಯಾವೆಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ (Documents) ರೆಡಿ ಇಟ್ಟುಕೊಳ್ಳಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ಈ ವಿಡಿಯೋದಲ್ಲಿದೆ.
ನೀವಿನ್ನು ಈ ವಿಡಿಯೋ ನೋಡಿಲ್ಲ ಅಂದ್ರೆ, ಈಗಲೇ ನೋಡಿ ಮತ್ತು ನಿಮ್ಮ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ. ನಿರ್ಲಕ್ಷ್ಯ ಮಾಡಬೇಡಿ, ಇದು ನಿಮ್ಮ ಮತದಾನದ ಹಕ್ಕು!
👇 ವಿಡಿಯೋ ಲಿಂಕ್ ಇಲ್ಲಿದೆ, ಈಗಲೇ ಕ್ಲಿಕ್ ಮಾಡಿ ನೋಡಿ:
ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಶೇರ್ ಮಾಡಿ ಜಾಗೃತಿ ಮೂಡಿಸಿ! 🇮🇳
#Karnataka #VoterID #SIROperation #ElectionCommission #KannadaNews
1 month ago | [YT] | 72
View 0 replies
Masth Magaa
ಬ್ರಿಟಿಷರ ಕಣ್ತಪ್ಪಿಸಿ ಪಠಾಣ್ ವೇಷದಲ್ಲಿ ಸೆರೆಯಿಂದ ಪಾರಾದ ಆ ರೋಚಕ ಮಧ್ಯರಾತ್ರಿ... ಸಬ್ಮರಿನ್ನಲ್ಲಿ ನಡು ಸಮುದ್ರದ ಡೇಂಜರಸ್ ಪ್ರಯಾಣ... ಶತ್ರುವಿನ ಶತ್ರು ಮಿತ್ರ ಅಂತ ಸೀದಾ ಸರ್ವಾಧಿಕಾರಿ ಹಿಟ್ಲರ್ನನ್ನೇ ಮುಖಾಮುಖಿ ಭೇಟಿಯಾದ ಆ ಗಟ್ಸ್! 🔥
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಬರೀ ಹೋರಾಟ ಮಾತ್ರವಲ್ಲ, ಅದೊಂದು ಮೈನವಿರೇಳಿಸುವ ಥ್ರಿಲ್ಲರ್! ಅವರು ಪಟ್ಟ ಕಷ್ಟ, ತೋರಿದ ಸಾಹಸ, ಬ್ರಿಟಿಷರಿಗೆ ಬೆವರಿಳಿಸಿದ ಆ ರೋಚಕ ಕಥೆ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕಾದದ್ದು. ಆದರೆ ಪ್ರಪಂಚವನ್ನೇ ತಿರುಗಿ ನೋಡುವಂತೆ ಮಾಡಿದ ಈ ವೀರ ಯೋಧನ ಅಂತ್ಯ ಇವತ್ತಿಗೂ ಒಂದು ನಿಗೂಢ ರಹಸ್ಯ.
ನೇತಾಜಿ ಅವರ 'ದಿ ಗ್ರೇಟ್ ಎಸ್ಕೇಪ್', ಹಿಟ್ಲರ್ ಭೇಟಿ, ಆಜಾದ್ ಹಿಂದ್ ಫೌಜ್ನ ಹೋರಾಟ, ಜೊತೆಗೆ ಅವರ ಸಾವಿನ ಸುತ್ತಲಿನ ಆ ನಿಗೂಢ ರಹಸ್ಯ... ಎಲ್ಲವನ್ನೂ ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ, ಇನ್-ಡೆಪ್ತ್ ಆಗಿ ಎಕ್ಸ್ಪ್ಲೈನ್ ಮಾಡಿದೀವಿ
ನೀವಿನ್ನೂ ಈ ವಿಡಿಯೋ ನೋಡಿಲ್ಲ ಅಂದ್ರೆ, ಈಗಲೇ ಲಿಂಕ್ ಕ್ಲಿಕ್ ಮಾಡಿ, ಕಡೆ ತನಕ ಮಿಸ್ ಮಾಡ್ದೆ ನೋಡಿ!
ನೇತಾಜಿ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಮೆಂಟ್ ಮಾಡಿ, ಹಾಗೆ ವಿಡಿಯೋನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ! 🇮🇳
1 month ago | [YT] | 52
View 0 replies
Masth Magaa
ಸ್ನೇಹಿತ್ರೇ
ಬೆಂಗಳೂರು ಇವತ್ತು ಇಷ್ಟು ದೊಡ್ಡದಾಗಿ ಬೆಳೆದಿದೆ.
149 ಬಿಲಿಯನ್ ಡಾಲರ್ ಆರ್ಥಿಕತೆ, 1.5 ಕೋಟಿ ಜನಸಂಖ್ಯೆ, ದೇಶದ ಐಟಿ ಕಂಪನಿಗಳ ತವರೂರು, ದಕ್ಷಿಣ ಭಾರತದ ಅಘೋಷಿತ ರಾಜಧಾನಿಯಾಗಿ ಹೆಸರು ಪಡೆದಿದೆ..
ಆದರೆ ಇಂತಹ ಬೆಂಗಳೂರಿಗೆ ಆರಂಭ ಹಾಕಿದ್ದು ಹೇಗೆ? ಕೆಂಪೇಗೌಡರು ಇದನ್ನ ಹೇಗೆ ಕಟ್ಟಿದರು?
ಈ ಕುರಿತ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
#ಕೆಂಪೇಗೌಡ ಜಯಂತಿ
1 month ago | [YT] | 80
View 1 reply
Masth Magaa
ರಾತ್ರಿ ಊಟಕ್ಕೆ ಅನ್ನ ತಿಂದ್ರೆ ದಪ್ಪ ಆಗ್ತೀವಾ?
ಅಥವಾ ಚಪಾತಿ ತಿಂದ್ರೆ ಸಣ್ಣ ಆಗ್ತೀವಾ? 🤔
ಈ ಪ್ರಶ್ನೆ ನಿಮ್ಮಲ್ಲೂ ಕಾಡ್ತಿದ್ಯಾ? ಕೆಲವರು ರಾತ್ರಿ ಅನ್ನ ತಿನ್ನಬಾರದು ಅಂತಾರೆ, ಇನ್ನು ಕೆಲವರು ಚಪಾತಿ ತಿಂದ್ರೆ ಗ್ಯಾಸ್ಟ್ರಿಕ್ ಆಗುತ್ತೆ ಅಂತಾರೆ.
ಹಾಗಿದ್ರೆ ಇದರಲ್ಲಿ ಯಾವುದು ಸತ್ಯ? ನಿಮ್ಮ ದೇಹಕ್ಕೆ ಯಾವುದು ಬೆಸ್ಟ್?
ಅನ್ನ ಮತ್ತು ಚಪಾತಿಯ ಹಿಂದಿರುವ ಅಸಲಿ ಸೈನ್ಸ್, ಕ್ಯಾಲೋರಿ, ಕಾರ್ಬೋಹೈಡ್ರೇಟ್ಸ್ ಮತ್ತು ನ್ಯೂಟ್ರಿಷನ್ ಲೆಕ್ಕಾಚಾರವನ್ನು ಕಂಪ್ಲೀಟ್ ಆಗಿ ಈ ವಿಡಿಯೋದಲ್ಲಿ ಎಕ್ಸ್ಪ್ಲೈನ್ ಮಾಡಲಾಗಿದೆ.
ನಿಮ್ಮ ಆರೋಗ್ಯ ಮತ್ತು ಡಯಟ್ ಬಗ್ಗೆ ಕಾಳಜಿ ಇದ್ದರೆ, ತಪ್ಪದೇ ಈ ವಿಡಿಯೋ ನೋಡಿ! ವಿಡಿಯೋ ಲಿಂಕ್ ಕೆಳಗಿದೆ 👇
ನಿಮ್ಮ ಪ್ರಕಾರ ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಕಮೆಂಟ್ ಮಾಡಿ ತಿಳಿಸಿ! 👇
#MasthMagaa #HealthTips #RiceVsChapathi #HealthyDiet #Kannada #WeightManagement #DietTips
2 months ago | [YT] | 15
View 5 replies
Load more