Copyright Disclaimer Under Section 107 of the Copyright Act 1976, allowance is made for 'Fair Use'
for purposes such as criticism, comment, news reporting, teaching, scholarship, and research,
Fair use is a permitted by copyright statute that might otherwise be infringing,
Non-profit, educational or personal use tips the balance in favor of fair use
🚩🕉️🕉️🕉️🕉️🕉️🕉️🕉️🕉️🚩
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
ಶ್ರೀ ಸತ್ಯಾತ್ಮ ತೀರ್ಥ ಶ್ರೀ ಗುರುಭ್ಯೋ ನಮಃ
UNIVERSAL LOVE"
"ವಸುದೈವ ಕುಟುಂಬಕಂ"
"VIDEOS ON"
1 - Spiritual
2 - Education ( High school, ICSE, CBSE, STATE BOARD )
3 - Travel
4 - History
5 - Science
6 - Biology
8 - Temples
9 - Fun shorts
10 - Melodious song lyrics shorts
11 - Grand Programs
12 - vlogs
13 - Live shows
🙏🕉️🚩"ಸರ್ವೇ ಜನಃ ಸುಖಿನೋಭವಂತು"🚩 🕉️🙏
💐WELCOME TO MY YOUTUBE CHANNEL💐
🙏 "SRI GOPAL KULKARNI"🙏
PLEASE WATCH MY VIDEOS SUBSCRIBE, SHARE,
LIKE, COMMENT & SUPPORT MY DEAR VIEWERS
❤️ THANK YOU ❤️
SRI GOPAL KULKARNI
ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿ
1 week ago | [YT] | 1,281
View 23 replies
SRI GOPAL KULKARNI
ಸಾಕ್ಷಾತ್ ಶ್ರೀ ವಾಯುದೇವರೆ ಆದ ಶ್ರೀ ಮದಾನಂದ ತೀರ್ಥ ಭಗವತ್ಪಾದರ ಹಸ್ತಗಳಿಂದಲೇ ಆಶ್ರಮ ಸ್ವೀಕಾರ ಮಾಡಿ ಅವರ ಅಮೃತ ನುಡಿಗಳ ಉಪದೇಶ ಪಡೆದ ಮಹಾನುಭಾವರು ಶ್ರೀ ಅಕ್ಷೋಭ್ಯ ತೀರ್ಥ ಶ್ರೀಮತ್ಚರಣರು
ಕುದುರೆಯ ಮೇಲೆ ಕುಳಿತು ನೀರು ಕುಡಿಯಲು ಬಂದ ಯುವರಾಜರಾದ ಇಂದ್ರಾಂಶ ಶ್ರೀ ದಂಡೋಪಂಥರಿಗೆ ಕಿಂ ಪಶು ಪೂರ್ವ ದೇಹೇ ಎಂಬ ವಾಕ್ಯ ಹೇಳಿ ಪೂರ್ವಜನ್ಮದ ಸ್ವರೂಪ ಜ್ಞಾನ ಬರುವಂತೆ ಮಾಡಿ ಶ್ರೀ ಜಯತೀರ್ಥರೆಂಬೋ ಅನರ್ಘ್ಯ ರತ್ನವನ್ನು ಶ್ರೀ ಗೋಪಾಲಕೃಷ್ಣನ ಅಲಂಕಾರಕ್ಕೆ ಒಪ್ಪಿಸಿದ ಮಹಾನುಭಾವರು
ಶ್ರೀ ಜಯತೀರ್ಥ ಶ್ರೀಮತ್ಚರಣರ ಆರಾಧನಾ ಪರ್ವ ಕಾಲ 🙏🏻🙏🏻🙏🏻🙏🏻
ಅವರ ಗುರುಸ್ಮರಣೆಯಿಂದ ಶ್ರೀ ಜಯತೀರ್ಥ ಗುರುಸಾರ್ವಭೌಮರು ಪ್ರೀತರಾಗಲಿ 🙏🏻🙏🏻
आनन्दतीर्थोपदिष्टो निधिर्नारायणाह्बयः ।
प्रदर्शितो येन सम्यक् जयतीर्थं तमाश्रये ॥
ಶ್ರೀ ಆನಂದತೀರ್ಥರಿಂದ (ಶ್ರೀ ಮಧ್ವಾಚಾರ್ಯರಿಂದ) ಬೋಧಿಸಲ್ಪಟ್ಟ ಮತ್ತು ನಾರಾಯಣನೆಂಬ ಹೆಸರಿನ ದಿವ್ಯ ನಿಧಿಯನ್ನು, ಯಾರು (ಶ್ರೀ ಜಯತೀರ್ಥರು) ನಮಗೆ ಸ್ಪಷ್ಟವಾಗಿ ಪ್ರದರ್ಶಿಸಿ ತೋರಿಕೊಟ್ಟರೋ , ಅಂತಹ ಶ್ರೀ ಜಯತೀರ್ಥರಲ್ಲಿ ನಾನು ಶರಣಾಗುತ್ತೇನೆ (ಆಶ್ರಯಿಸುತ್ತೇನೆ).
- ಶ್ರೀ ವ್ಯಾಸರಾಜ ಶ್ರೀಮತ್ಚರಣರು
1 week ago | [YT] | 483
View 8 replies
SRI GOPAL KULKARNI
ಸಾಕ್ಷಾತ್ ಶ್ರೀ ವಾಯುದೇವರೆ ಆದ ಶ್ರೀ ಮದಾನಂದ ತೀರ್ಥ ಭಗವತ್ಪಾದರ ಹಸ್ತಗಳಿಂದಲೇ ಆಶ್ರಮ ಸ್ವೀಕಾರ ಮಾಡಿ ಅವರ ಅಮೃತ ನುಡಿಗಳ ಉಪದೇಶ ಪಡೆದ ಮಹಾನುಭಾವರು ಶ್ರೀ ಅಕ್ಷೋಭ್ಯ ತೀರ್ಥ ಶ್ರೀಮತ್ಚರಣರು
ಕುದುರೆಯ ಮೇಲೆ ಕುಳಿತು ನೀರು ಕುಡಿಯಲು ಬಂದ ಯುವರಾಜರಾದ ಇಂದ್ರಾಂಶ ಶ್ರೀ ದಂಡೋಪಂಥರಿಗೆ ಕಿಂ ಪಶು ಪೂರ್ವ ದೇಹೇ ಎಂಬ ವಾಕ್ಯ ಹೇಳಿ ಪೂರ್ವಜನ್ಮದ ಸ್ವರೂಪ ಜ್ಞಾನ ಬರುವಂತೆ ಮಾಡಿ ಶ್ರೀ ಜಯತೀರ್ಥರೆಂಬೋ ಅನರ್ಘ್ಯ ರತ್ನವನ್ನು ಶ್ರೀ ಗೋಪಾಲಕೃಷ್ಣನ ಅಲಂಕಾರಕ್ಕೆ ಒಪ್ಪಿಸಿದ ಮಹಾನುಭಾವರು
ಶ್ರೀ ಜಯತೀರ್ಥ ಶ್ರೀಮತ್ಚರಣರ ಆರಾಧನಾ ಪರ್ವ ಕಾಲ 🙏🏻🙏🏻🙏🏻🙏🏻
ಅವರ ಗುರುಸ್ಮರಣೆಯಿಂದ ಶ್ರೀ ಜಯತೀರ್ಥ ಗುರುಸಾರ್ವಭೌಮರು ಪ್ರೀತರಾಗಲಿ 🙏🏻🙏🏻
आनन्दतीर्थोपदिष्टो निधिर्नारायणाह्बयः ।
प्रदर्शितो येन सम्यक् जयतीर्थं तमाश्रये ॥
ಶ್ರೀ ಆನಂದತೀರ್ಥರಿಂದ (ಶ್ರೀ ಮಧ್ವಾಚಾರ್ಯರಿಂದ) ಬೋಧಿಸಲ್ಪಟ್ಟ ಮತ್ತು ನಾರಾಯಣನೆಂಬ ಹೆಸರಿನ ದಿವ್ಯ ನಿಧಿಯನ್ನು, ಯಾರು (ಶ್ರೀ ಜಯತೀರ್ಥರು) ನಮಗೆ ಸ್ಪಷ್ಟವಾಗಿ ಪ್ರದರ್ಶಿಸಿ ತೋರಿಕೊಟ್ಟರೋ , ಅಂತಹ ಶ್ರೀ ಜಯತೀರ್ಥರಲ್ಲಿ ನಾನು ಶರಣಾಗುತ್ತೇನೆ (ಆಶ್ರಯಿಸುತ್ತೇನೆ).
- ಶ್ರೀ ವ್ಯಾಸರಾಜ ಶ್ರೀಮತ್ಚರಣರು
1 week ago | [YT] | 410
View 12 replies
SRI GOPAL KULKARNI
https://youtu.be/5Ff3N7UEo-A?si=dbD4i...
Click the link to watch this video
3 weeks ago | [YT] | 5
View 0 replies
SRI GOPAL KULKARNI
https://youtu.be/75bWKeWO6nU?si=ALP5R...
Click the link to watch this video
3 weeks ago | [YT] | 4
View 0 replies
SRI GOPAL KULKARNI
ಆರಾಧನಾ ಪರ್ವ ಕಾಲ ಶ್ರೀ ಶ್ರೀ ಶ್ರೀ ರಘುನಾಥ ತೀರ್ಥ ಯತಿ ಸಾರ್ವಭೌಮರು ತಿರುಮಕೂಡಲು ಕ್ಷೇತ್ರ ಟಿ ನರಸೀಪುರ
ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಚಂದ್ರಿಕಾ ಗ್ರಂಥದ ಎರಡು ಅಧ್ಯಾಯಗಳನ್ನು ಬರೆದು ಮಿಕ್ಕ 2 ಅಧ್ಯಾಯಗಳನ್ನು ಹಾಗೆ ಉಳಿಸಲು ಶಿಷ್ಯರು ಹೀಗೇಕೆಂದು ಪ್ರಾರ್ಥನೆ ಮಾಡುತ್ತಾರೆ. ಕಲಿಯುಗ ಕಲ್ಪವೃಕ್ಷರಾದ ಶ್ರೀ ಚಂದ್ರಿಕಾರಾಯರು ನಾವೇ ಮತ್ತೆ ಪರಂಪರೆಯಲ್ಲಿ ನಮ್ಮಿಂದ ಹತ್ತನೇ ಯತಿಗಳಾಗಿ ಅವತಾರ ಮಾಡಿ ಪೂರ್ಣ ಮಾಡುತ್ತೇವೆ ( ದಶಮೋ ಮತ್ಸಮೋ ಭವೇತ್) ಎಂದು ಅಪ್ಪಣೆ ಕೊಡಿಸುತ್ತಾರೆ
ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಹತ್ತನೆಯವರಾಗಿ ಮತ್ತೆ ಅವರೇ ಅವತಾರ ಮಾಡಿ ಶ್ರೀ ಚಂದ್ರಿಕಾ ಗ್ರಂಥದ ಮಿಕ್ಕ ಎರಡು ಅಧ್ಯಾಯಗಳನ್ನು ( ಶೇಷ ಭಾಗ)ಪೂರ್ತಿ ಮಾಡಿದ ಕಾರಣ ಅವರ ಹೆಸರು ಶ್ರೀ ಶೇಷಚಂದ್ರಿಕಾರಾಯರೆಂದೇ ಪ್ರಸಿದ್ಧಿ
ಗುರುಗಳೇ ಪ್ರೇರಣೆ ಮಾಡಿದ ಶ್ರೀ ಶೇಷ ಚಂದ್ರಿಕಾ ರಾಯರ ಇನ್ನೊಂದು ಅರ್ಥದ ವಿವರಣೆ
ಶೇಷ- ಶೇಷಾಂಶ ಶ್ರೀ ಪ್ರಹ್ಲಾದ ಶ್ರೀ ವ್ಯಾಸರಾಜ ಶ್ರೀ ರಾಘವೇಂದ್ರ
ಚಂದ್ರಿಕಾರಾಯರು- ಅವರು ಬೇರೆ ಯಾರು ಅಲ್ಲ ಸಾಕ್ಷಾತ್ ಶ್ರೀ ಪ್ರಹ್ಲಾದ ರಾಜರೇ ಶ್ರೀ ಚಂದ್ರಿಕಾರಾಯರಾದ ಶ್ರೀ ವ್ಯಾಸರಾಜರೇ
ಹಾಗಾಗಿ ಅವರ ಹೆಸರು ಶ್ರೀ ಶೇಷ ಚಂದ್ರಿಕಾರಾಯರು 🙏🏻🙏🏻🙏🏻
ರಾಗ ದ್ವೇಷಗಳ ತೊರೆಯುತ ತನ್ನನು ರಾಗದಿಂದ ಭಜಿಸುವ ಜನಕೆ ಭೋಗಕಲ್ಪ ತರುವಂತೆ ಅರಿಷ್ಟವ ನೀಗಿ ಸಾಧು ಭೋಗಗಳೀವ ಯೋಗಿ ಜನಮನೋ ನಯನ ಪ್ರಸನ್ನ ಶ್ರೀ ರಾಘವೇಂದ್ರರ ಅಪರಾವತಾರರ ಪ್ರಾರ್ಥಿಸುವೆ ರಘುನಾಥ ತೀರ್ಥರ ಪ್ರಾರ್ಥಿಸುವೆ ಪುರುಷಾರ್ಥ ಪ್ರದರ 🙏🏻🙏🏻🙏🏻
ಸರ್ವಂ ಸರ್ವಂ ಸಹೇಶಾನ ಸಭಾಸು ಜಿತವಾದಿರಾಟ್
ಸರ್ವದಾ ಸರ್ವದೊ ಭೂಯಾತ್ ರಘುನಾಥ ಮುನೀಶ್ವರಃ 🙏🏻🙏🏻
ಗುರುಗಳು ಪ್ರೀತರಾಗಲಿ.
ಶ್ರೀ ವಿದ್ಯಾ ಪಯೋನಿಧಿ ತೀರ್ಥ ಶ್ರೀ ಯತಿಸಾರ್ವಭೌಮಾಂತರ್ಗತ ಶ್ರೀ ಪ್ರಹ್ಲಾದ ಶ್ರೀ ವ್ಯಾಸರಾಜ ಶ್ರೀ ರಾಘವೇಂದ್ರ ಶ್ರೀ ರಘುನಾಥ ತೀರ್ಥ ಯತಿ ರಾಜಾಂತರ್ಗತ ಶ್ರೀ ಮೂಲಗೋಪಾಲಕೃಷ್ಣಾರ್ಪಣಮಸ್ತು
3 weeks ago | [YT] | 659
View 7 replies
SRI GOPAL KULKARNI
24-07-2026 ಆಷಾಢ ಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ತೊರವಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಇಂದಿನ ಅಲಂಕಾರ ಪೂಜೆ
3 weeks ago | [YT] | 879
View 10 replies
SRI GOPAL KULKARNI
Today's Sode Shri Vadirajuru Swamigalavara Moola Brindavana Darshana ! 23rd July -2026 ! ॐ श्री वदिरज नमह ॐ.
3 weeks ago | [YT] | 842
View 16 replies
SRI GOPAL KULKARNI
https://youtu.be/WAybS26mSc0?si=y1zzn...
Click the link to watch this video
1 month ago | [YT] | 7
View 3 replies
SRI GOPAL KULKARNI
https://youtu.be/8CXvlXeqrEY?si=v565O...
Click the link to watch this video
1 month ago | [YT] | 4
View 0 replies
Load more