News Champion Kannada

ದಾವಣಗೆರೆ ಹುಡುಗನ ಈ ಚಾನೆಲನ್ನ ಬೆಳಸಿ ಹಾರೈಸಿ...
ಇದು ಸ್ವಾತಂತ್ರವಾದ ಸಾಮಾಜಿಕ ಮಾಧ್ಯಮ ಇಲ್ಲಿ ಕೇವಲ ನಿಖರ ಮಾಹಿತಿಗೆ ಅಷ್ಟೇ ಸ್ಥಳವಕಾಶ

ಇದು ಯಾವ ಪಕ್ಷದ ಪರವಾಗಿಯು ಇಲ್ಲ ಎಡ ಮತ್ತೆ ಬಲ ಪಂಥಗಳಿಗೆ ಸೇರಿದಲ್ಲ.. ಇದು ಜನರ ಪರವಾಗಿ ಜನರಿಗೋಸ್ಕರ ಇರುವ ಸ್ವಾತಂತ್ರ್ಯ ನ್ಯೂಸ್ ಚಾನೆಲ್...



ದಾವಣಗೆರೆ ಹುಡುಗನ ಈ ಚಾನೆಲನ್ನ ಬೆಳಸಿ ಹಾರೈಸಿ...
ಇಲ್ಲಿ ರಾಜಕೀಯ, ಮನೋರಂಜನೆ, ಚಲನಚಿತ್ರ, ಸಂದರ್ಶನಗಳು, ಹಾಗೂ ಪ್ರಸ್ತುತ ದೇಶ ಮತ್ತು ನಾಡು ನುಡಿಗಾಗಿ ಸೇವೆ ಸಲ್ಲಿಸಲು ಉಜ್ವಲಿಸಿರುವ ಏಕೈಕ ಡಿಜಿಟಲ್ ಮಾಧ್ಯಮ.....
ಈ ಚಾನೆಲ್ ಗೆ ನಿಮ್ಮ ಬೆಂಬಲ ಇರಲಿ
ಹಲವು ವಾಹಿನಿಗಳಲ್ಲಿ ಆಗುವ ಜಾತಿ ನಿಂದನೆಯಿಂದ ಹೊರ ಬಂದು ಕಟ್ಟಿರುವ ಹೊಸ ಡಿಜಿಟಲ್ ಚಾನೆಲ್ ಇದು ನಿಮ್ಮ ಬೆಂಬಲ ಈ Digital channel ಗೆ ಇರಲಿ

ಇದು ನಿಮ್ಮ ಚಾನೆಲ್
ಇದಕ್ಕೆ ನೀವೇ ಸಹಭಾಗಿಗಳು
ದಯವಿಟ್ಟು ನಿಮ್ಮ ಸಹಕಾರ ಇರಲಿ

Threads :
www.threads.net/@mnmediadigital

Instagram :
www.instagram.com/mnmediadigital?igsh=bnQyMzdndWly…

Fecebook :
www.facebook.com/profile.php?id=100090627707558&am…


News Champion Kannada

*ಸಮಸ್ತ ನಮ್ಮ ನ್ಯೂಸ್ ಚಾಂಪಿಯನ್ ಕನ್ನಡ ವೀಕ್ಷಕರಿಗೆ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು*
#NewsChampionKannada
Follows on: Youtube -Instagram-Fecebook
ತಮ್ಮ ಬೆಂಬಲವೇ ನಮಗೆ ಶ್ರೀರಕ್ಷೆ
#tv9Kannada #PublicTv #newsFirstKannada#VistaraNews #happyVaraMahalakshmiToAll

1 year ago | [YT] | 4

News Champion Kannada

ನಮ್ಮ ಚಾನೆಲ್ ಗೆ ದಯವಿಟ್ಟು Subscrib ಆಗಿ #NewYoutubechannel #youtubenewChannelforkannada #kannadapakkaentertainment #KannadayoutubeChannel #NewsChampionKannada

1 year ago | [YT] | 1

News Champion Kannada

ಅಜಿತ್ ಹನುಮಕ್ಕನವರ ವಿಡಿಯೋ ಒಮ್ಮೆ ನೋಡಿ
https://youtu.be/F4HeUp96s2w?si=BcoTp...

#ajithhanumakkanavarmotivationalspeech

2 years ago | [YT] | 1

News Champion Kannada

ಕೆ. ಶಿವರಾಮ್ ಇನ್ನಿಲ್ಲ

2 years ago | [YT] | 2

News Champion Kannada

ಲೋಕಸಭಾ ಚುನಾವಣೆಯ ವೇಳಾಪಟ್ಟಿಗೆ ಸಂಬಂಧಿಸಿದಂತೆ WhatsApp ನಲ್ಲಿ ನಕಲಿ ಸಂದೇಶ ಹರಿದಾಡುತ್ತಿದೆ. ಭಾರತ ಚುನಾವಣಾ ಆಯೋಗವು ಮಾತ್ರ ಪತ್ರಿಕಾಗೋಷ್ಠಿಯನ್ನು ನಡೆಸಿ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಸುಳ್ಳು ಮಾಹಿತಿಗಳನ್ನು ನಂಬದೆ ಜಾಗೃತರಾಗಿ ಎಂದು ಹೇಳಿದೆ.
#electioncommety #ECI #ceokarnataka #loksabhaelection

2 years ago | [YT] | 2

News Champion Kannada

ಇಡೀ ಚಿತ್ರರಂಗವನ್ನು ಒಗ್ಗೂಡಿಸಿ ಫಿಲ್ಮ್ ಚೇಂಬರ್ ಮುಂದಾಳತ್ವದಲ್ಲಿ ದರ್ಶನ್ 25 ವರ್ಷದ ಸಿನಿಮಾ ಜರ್ನಿಯನ್ನು ಆಚರಿಸಬೇಕೆ?..

#DarshanThoogudeepa #DBoss #DBossFans #25years #Sandalwood

2 years ago | [YT] | 1

News Champion Kannada

ಪ್ರಸ್ತುತ ಬಂದಿರುವ ಫೋಟೋ ಅಯೋಧ್ಯ ಶ್ರೀ ರಾಮನ ಅಧಿಕೃತ ಫೋಟೋ ಅಲ್ಲಾ ಮೂಲ ವಿಗ್ರಹ ಬೇರೆ ಇದೆ ಅಂತೇಳಿ ಅಯೋಧ್ಯ ಕ್ಷೇತ್ರದ ಆಚಾರ್ಯ ಸಾಥ್ಯೇಂದ್ರ ದಾಸ್ ಹೇಳಿದ್ದಾರೆ #ayodyaramarealphoto #ayodyarealphoto #ayodyatreandingphoto

2 years ago | [YT] | 3