#News, and political
ಸ್ಥಳೀಯ ಸುದ್ದಿಯನ್ನು ಯಥಾ ಸ್ಥಿತಿಯಲ್ಲಿ ಜನರಿಗೆ ತಲುಪಿಸುವ ಉದ್ದೇಶ ನಮ್ಮದು .ಯಾರನ್ನೂ ವೈಭವೀಕರಿಸುದು, ತೆಗಳುವುದುನಮ್ಮ ಉದ್ದೇಶ ಅಲ್ಲ. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಸಾಮಾನ್ಯ ಜನರ ಧ್ವನಿ, ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು. ಸುದ್ದಿ ತಲುಪಿಸುವ ಸಾಧನವಾಗಿ ಕಾರ್ಯ ಮಾಡುವ ಹಂಬಲದೊಂದಿಗೆ ಜನರ ದ್ವನಿಯಾಗಿದೆ. ನಿಮ್ಮ SRG NEWS voice of public.
ಹೋರಾಟದ ಬದುಕಿಗೆ ಸಣ್ಣ ದ್ವನಿ SRG NEWS. ಮಿಂಚುಹುಳದಂತೆ ಬೆಳಕು ಚೆಲ್ಲುವ ಪ್ರಯತ್ನ.
ನಮ್ಮದು ಜ್ವಾಲೆಯಲ್ಲ.ಜ್ಞಾನ ದೀಪ ಬೆಳಗುವ ಹಂಬಲ.
SRG NEWS KANNADA ಕನ್ನಡಿಗ
youtube.com/live/gEacLQAPF3M?si=TcW6_P1VhoL_0UMJ
2 years ago | [YT] | 0
View 0 replies