ಶಹಾಪುರ ವಾಣಿ ಕನ್ನಡ ದಿನ ಪತ್ರಿಕೆ ವರದಿಗಾರರು 🗞️ ✍️
ತ್ರಿಕಾಲ ಜ್ಞಾನಿ,ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಹಾ ಮಠ
ಸುಕ್ಷೇತ್ರ - ಕಡಕೋಳ
ಯಡ್ರಾಮಿ ತಾಲೂಕು ಕಲಬುರ್ಗಿ ಜಿಲ್ಲೆ
ACS KADAKOL is a unique youTube channel,to explore unknown facts , unveil hidden secrets related to Temples, scientific value aadded things, modern agriculture equipments,farming, traveling, Schemes, important personalities,easy and traditional helath tips,modern technology,interviews,reviews.
Please Do Subscribe to get instant updates on unknown facts.
Facebook : ACS KADAKOL
Instagram: ACS_KADAKOL_official
Email: asubhedar831977@gmail.com
+91 8123410701
ACS KADAKOL
ಶಿವರಾತ್ರಿ ಜಾತ್ರೆ
ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ 2026
6 days ago | [YT] | 170
View 4 replies
ACS KADAKOL
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಳಿಕವೂ ಕತ್ತಲಲ್ಲೇ ಸರಕಾರಿ ಪ್ರೌಢಶಾಲೆ ಕಡಕೋಳ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು : 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ನಡೆಯುತ್ತಿರುವ ಸರಕಾರಿ ಪ್ರೌಢಶಾಲೆ ಕಡಕೋಳ
ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣ, ಸ್ಮಾರ್ಟ್ ಶಾಲೆಗಳ ಬಗ್ಗೆ ಸರ್ಕಾರ ಗಟ್ಟಿಯಾಗಿ ಮಾತನಾಡುತ್ತಿರುವ ಈ ಸಂದರ್ಭದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಯಡ್ರಾಮಿ ಪಟ್ಟಣದ ಕಡಕೋಳ ಗ್ರಾಮದ ಸರಕಾರಿ ಪ್ರೌಢಶಾಲೆ ಕಳೆದ 2007ರಿಂದ ಇಂದಿನವರೆಗೆ ಸುಮಾರು 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.
ಈ ಶಾಲೆಯಲ್ಲಿ ಪ್ರಸ್ತುತ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲಾ ಕಟ್ಟಡಕ್ಕೆ ಮೂಲಭೂತ ಸೌಲಭ್ಯವಾದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ, ವಿದ್ಯಾರ್ಥಿಗಳು ಬೆಳಕಿನ ಕೊರತೆಯಲ್ಲಿ ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಡ ಮುಸುಕಿದ ದಿನಗಳಲ್ಲಿ, ಮಳೆಯ ಕಾಲದಲ್ಲಿ ತರಗತಿಗಳನ್ನು ನಡೆಸುವುದು ಶಿಕ್ಷಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಶಾಲೆಯಲ್ಲಿ ಸರ್ಕಾರದಿಂದ ಒದಗಿಸಲಾದ ಗಣಕಯಂತ್ರಗಳು ಮತ್ತು ಐಸಿಟಿ ಉಪಕರಣಗಳು ಇದ್ದರೂ, ವಿದ್ಯುತ್ ಇಲ್ಲದ ಕಾರಣ ಅವು ವರ್ಷಗಳಿಂದ ನಿರುಪಯೋಗವಾಗಿಯೇ ಉಳಿದಿವೆ. ಒಂದು ಕಡೆ ಡಿಜಿಟಲ್ ಇಂಡಿಯಾ, ಇನ್ನೊಂದು ಕಡೆ ವಿದ್ಯುತ್ ಇಲ್ಲದ ಸರಕಾರಿ ಶಾಲೆ—ಇದು ಆಡಳಿತ ವ್ಯವಸ್ಥೆಯ ವೈಪರಿತ್ಯವನ್ನು ತೋರಿಸುತ್ತದೆ.
ಈ ಶಾಲೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ವ್ಯಾಪ್ತಿಗೆ ಸೇರಿದ್ದು, ಜೇವರ್ಗಿ ಮತಕ್ಷೇತ್ರದ ಶಾಸಕರೂ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಡಾ. ಅಜಯ್ ಧರಂಸಿಂಗ್ ಅವರ ಕ್ಷೇತ್ರದಲ್ಲಿಯೇ ಇದೆ. ಆದರೆ ಇಷ್ಟೊಂದು ವರ್ಷಗಳಾದರೂ ಈ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳದಿರುವುದು ಸ್ಥಳೀಯ ಜನರು, ಪಾಲಕರು ಹಾಗೂ ಶಿಕ್ಷಣಪ್ರೇಮಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ದೊರೆತು ಏಳು ದಶಕಗಳಾದರೂ, ಇಂದಿಗೂ ಒಂದು ಸರಕಾರಿ ಪ್ರೌಢಶಾಲೆ ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ರಾಜ್ಯಕ್ಕೆ ಶೋಭೆ ತರದ ಸಂಗತಿಯಾಗಿದೆ. ಶಿಕ್ಷಣವು ಮಕ್ಕಳ ಭವಿಷ್ಯದ ಮೂಲ ಅಸ್ತ್ರವಾಗಿರುವಾಗ, ಇಂತಹ ನಿರ್ಲಕ್ಷ್ಯವು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಮೇಲೆ ಅಸಮಾನತೆಯನ್ನು ಮತ್ತಷ್ಟು ಗಾಢಗೊಳಿಸುತ್ತಿದೆ.
ಗ್ರಾಮಸ್ಥರು ಮತ್ತು ಪಾಲಕರು ತಕ್ಷಣವೇ ಕಡಕೋಳ ಸರಕಾರಿ ಪ್ರೌಢ ಶಾಲೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಕಂಪ್ಯೂಟರ್ ಹಾಗೂ ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ಕ್ರಮ ಕೈಗೊಳ್ಳಬೇಕೆಂದು
ಮಡಿವಾಳಪ್ಪ ಗೌಡ ಬಿ ಪೊಲೀಸ್ ಪಾಟೀಲ ನಮ್ಮ ಕರ್ನಾಟಕ ಸೇನೆ ಯುವ ಘಟಕ ಗೌರವಾಧ್ಯಕ್ಷರು ಯಡ್ರಾಮಿ ಆಗ್ರಹಿಸಿದ್ದಾರೆ.
#DrAjaySingh #MLA #CM #EducationMatters #EducationMinister #EducationForAll #karnatakacm #ddpikalaburagi #DDPIGULBARGA #BEO #Tahasildar #Govt #govtschool #savegovtschool #DCM
1 week ago | [YT] | 61
View 3 replies
ACS KADAKOL
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಳಿಕವೂ ಕತ್ತಲಲ್ಲೇ ಸರಕಾರಿ ಪ್ರೌಢಶಾಲೆ ಕಡಕೋಳ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು : 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ನಡೆಯುತ್ತಿರುವ ಸರಕಾರಿ ಪ್ರೌಢಶಾಲೆ ಕಡಕೋಳ
ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣ, ಸ್ಮಾರ್ಟ್ ಶಾಲೆಗಳ ಬಗ್ಗೆ ಸರ್ಕಾರ ಗಟ್ಟಿಯಾಗಿ ಮಾತನಾಡುತ್ತಿರುವ ಈ ಸಂದರ್ಭದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಯಡ್ರಾಮಿ ಪಟ್ಟಣದ ಕಡಕೋಳ ಗ್ರಾಮದ ಸರಕಾರಿ ಪ್ರೌಢಶಾಲೆ ಕಳೆದ 2007ರಿಂದ ಇಂದಿನವರೆಗೆ ಸುಮಾರು 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.
ಈ ಶಾಲೆಯಲ್ಲಿ ಪ್ರಸ್ತುತ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲಾ ಕಟ್ಟಡಕ್ಕೆ ಮೂಲಭೂತ ಸೌಲಭ್ಯವಾದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ, ವಿದ್ಯಾರ್ಥಿಗಳು ಬೆಳಕಿನ ಕೊರತೆಯಲ್ಲಿ ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಡ ಮುಸುಕಿದ ದಿನಗಳಲ್ಲಿ, ಮಳೆಯ ಕಾಲದಲ್ಲಿ ತರಗತಿಗಳನ್ನು ನಡೆಸುವುದು ಶಿಕ್ಷಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಶಾಲೆಯಲ್ಲಿ ಸರ್ಕಾರದಿಂದ ಒದಗಿಸಲಾದ ಗಣಕಯಂತ್ರಗಳು ಮತ್ತು ಐಸಿಟಿ ಉಪಕರಣಗಳು ಇದ್ದರೂ, ವಿದ್ಯುತ್ ಇಲ್ಲದ ಕಾರಣ ಅವು ವರ್ಷಗಳಿಂದ ನಿರುಪಯೋಗವಾಗಿಯೇ ಉಳಿದಿವೆ. ಒಂದು ಕಡೆ ಡಿಜಿಟಲ್ ಇಂಡಿಯಾ, ಇನ್ನೊಂದು ಕಡೆ ವಿದ್ಯುತ್ ಇಲ್ಲದ ಸರಕಾರಿ ಶಾಲೆ—ಇದು ಆಡಳಿತ ವ್ಯವಸ್ಥೆಯ ವೈಪರಿತ್ಯವನ್ನು ತೋರಿಸುತ್ತದೆ.
ಈ ಶಾಲೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ವ್ಯಾಪ್ತಿಗೆ ಸೇರಿದ್ದು, ಜೇವರ್ಗಿ ಮತಕ್ಷೇತ್ರದ ಶಾಸಕರೂ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಡಾ. ಅಜಯ್ ಧರಂಸಿಂಗ್ ಅವರ ಕ್ಷೇತ್ರದಲ್ಲಿಯೇ ಇದೆ. ಆದರೆ ಇಷ್ಟೊಂದು ವರ್ಷಗಳಾದರೂ ಈ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳದಿರುವುದು ಸ್ಥಳೀಯ ಜನರು, ಪಾಲಕರು ಹಾಗೂ ಶಿಕ್ಷಣಪ್ರೇಮಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ದೊರೆತು ಏಳು ದಶಕಗಳಾದರೂ, ಇಂದಿಗೂ ಒಂದು ಸರಕಾರಿ ಪ್ರೌಢಶಾಲೆ ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ರಾಜ್ಯಕ್ಕೆ ಶೋಭೆ ತರದ ಸಂಗತಿಯಾಗಿದೆ. ಶಿಕ್ಷಣವು ಮಕ್ಕಳ ಭವಿಷ್ಯದ ಮೂಲ ಅಸ್ತ್ರವಾಗಿರುವಾಗ, ಇಂತಹ ನಿರ್ಲಕ್ಷ್ಯವು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಮೇಲೆ ಅಸಮಾನತೆಯನ್ನು ಮತ್ತಷ್ಟು ಗಾಢಗೊಳಿಸುತ್ತಿದೆ.
ಗ್ರಾಮಸ್ಥರು ಮತ್ತು ಪಾಲಕರು ತಕ್ಷಣವೇ ಕಡಕೋಳ ಸರಕಾರಿ ಪ್ರೌಢ ಶಾಲೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಕಂಪ್ಯೂಟರ್ ಹಾಗೂ ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ಕ್ರಮ ಕೈಗೊಳ್ಳಬೇಕೆಂದು
ಮಡಿವಾಳಪ್ಪ ಗೌಡ ಬಿ ಪೊಲೀಸ್ ಪಾಟೀಲ ನಮ್ಮ ಕರ್ನಾಟಕ ಸೇನೆ ಯುವ ಘಟಕ ಗೌರವಾಧ್ಯಕ್ಷರು ಯಡ್ರಾಮಿ ಆಗ್ರಹಿಸಿದ್ದಾರೆ.
#DrAjaySingh #MLA #CM #EducationMatters #EducationMinister #EducationForAll #karnatakacm #ddpikalaburagi #DDPIGULBARGA #BEO #Tahasildar #Govt #govtschool #savegovtschool #DCM
1 week ago | [YT] | 1
View 1 reply
ACS KADAKOL
ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಹಾ ಮಠ ಯಡ್ರಾಮಿ ತಾಲೂಕು ಕಲಬುರಗಿ ಜಿಲ್ಲೆ
1 month ago | [YT] | 146
View 0 replies
ACS KADAKOL
ಶ್ರೀ ಭೀಮಾಶಂಕರ ಮಹಾರಾಜರ ಪುಣ್ಯಸ್ಮರಣೆ ಕಡಕೋಳ
1 month ago | [YT] | 115
View 1 reply
ACS KADAKOL
ಚೆರಗ ಚೆಲ್ಲುವ ಶುಭ ಸಂದರ್ಭ ಎಳ್ಳು ಅಮಾವಾಸ್ಯೆ ವಿಶೇಷ ಕಡಕೋಳ
1 month ago (edited) | [YT] | 173
View 2 replies
ACS KADAKOL
ಸರ್ವರಿಗೂ ಸ್ವಾಗತ 🙏
2 months ago | [YT] | 56
View 2 replies
ACS KADAKOL
*M.Tech ಓದುವಾಗ 2017 ರಲ್ಲಿ ಸಾಲು ಮರದ ತಿಮ್ಮಕ್ಕರಿಗೆ ಭೇಟಿ ಆಗಿದ್ದೆ ನನ್ನ ಸೌಭಾಗ್ಯ 🙏🌍🌲 ✍️🗞️ ಬೆಂಗಳೂರು ✍️ ನಿಮಗಿದು ನಮ್ಮ ACS KADAKOL channel ನ ನಮನ 🙏🎵*
2 months ago | [YT] | 25
View 0 replies
ACS KADAKOL
ಆಹ್ವಾನ ಪತ್ರಿಕೆ ಬಿಡುಗಡೆ ಬೊಮ್ಮನಗುಡ್ಡ ಗ್ರಾಮದಲ್ಲಿ | ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಜಾತ್ರಾ ಪತ್ರಿಕೆ
2 months ago | [YT] | 35
View 0 replies
ACS KADAKOL
ನಿಮ್ಮ ಪ್ರೀತಿಯ ಆಹ್ವಾನಕ್ಕೆ ✍️🙏🥰
ಶ್ರೀ ಶ್ರೀ ಶ್ರೀ ಸದಾನಂದೇಶ್ವರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಸುಕ್ಷೇತ್ರ - ಬೊಮ್ಮನಗುಡ್ಡ ತಾ- ಹುಣಸಗಿ ಜಿ- ಯಾದಗಿರಿ #ACSKADAKOL
3 months ago | [YT] | 25
View 0 replies
Load more