#ಮುನ್ನುಡಿ...
1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ.
#ಬಿ_ರೇಣುಕೇಶ್, ಪತ್ರಕರ್ತರು.
#I have been working in the field of journalism for the last 26 - 27 years. I started @UdayaSaakshi YouTube news channel and www.udayasaakshi.com news website. Please support...
#B_Renukesha, Journalist
Udaya Saakshi
ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಭಗೀರಥ ಕಪ್ – 2026 ಕ್ರಿಕೆಟ್ ಪಂದ್ಯಾವಳಿ
ಶಿವಮೊಗ್ಗ, ಮೇ 12: ಭಗೀರಥ ಜಯಂತೋತ್ಸವದ ಅಂಗವಾಗಿ ಶಿವಮೊಗ್ಗ ನಗರದ ಎನ್ ಇ ಎಸ್ ಮೈದಾನ ಆವರಣದಲ್ಲಿ ಮೇ 10 ಹಾಗೂ 11 ರಂದು ಆಯೋಜಿಸಲಾಗಿದ್ದ ಭಗೀರಥ ಕಪ್ – 2026 ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯ ವಿವಿಧೆಡೆಯಿಂದ 13 ಕ್ರಿಕೆಟ್ ತಂಡಗಳು ಭಾಗಿಯಾಗಿದ್ದವು. ಪ್ರಥಮ ಸ್ಥಾನವನ್ನು ಶಿವಮೊಗ್ಗ ತಂಡ, ದ್ವಿತೀಯ ಸ್ಥಾನ ಭದ್ರಾವತಿ ತಂಡ ಹಾಗೂ ತೃತೀಯ ಸ್ಥಾನವನ್ನು ಬೊಮ್ಮನಕಟ್ಟೆ ತಂಡ ಪಡೆದವು.
ಇದೇ ವೇಳೆ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಲೇಖನ ಸಗರ್, ಸಮರ್ಥ್ ಎಂ ಸಗರ್, ಪೂರ್ಣೇಶ್, ದರ್ಶನ್ ರವರನ್ನು ಸನ್ಮಾನಿಸಲಾಯಿತು.
ಭಗೀರಥ ಉಪ್ಪಾರ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಉಸ್ತುವಾರಿ ವಹಿಸಿದ ಮುರಳಿ ಹೆಚ್ ಸಣ್ಣಕ್ಕಿ ,ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್, ಕಾರ್ತಿಕ್, ಸಂಜು, ಮಂಜುನಾಥ್, ಭರತ್, ಮಂಜು, ಕಾರ್ತಿಕ್ ರವರ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
ಧನ್ಯವಾದ ಅರ್ಪಣೆ : ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖರಾದ ಕೆ ಎಸ್ ಈಶ್ವರಪ್ಪ, ಎಂ ಶ್ರೀಕಾಂತ್, ಉಪ್ಪಾರ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೆ ಇ ಕಾಂತೇಶ್, ನಲ್ಲೂರು ವಿಶ್ವನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ್ ಆರ್, ಮಾಜಿ ಮಹಾಪೌರರು ಹಾಗೂ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಬೊಮ್ಮನಕಟ್ಟೆ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ,
ಭದ್ರಾವತಿ ಶ್ರೀಧರ್, ಸಾಗರ ರವಿ, ಸಿಟಿ ಕೋ ಆಪರೇಟಿವ್ ನಿರ್ದೇಶಕ ಪ್ರಸನ್ನ ಕುಮಾರ್, ಎಂ ಎನ್ ಲೋಕೇಶ್, ಗೊಲ್ಲರಹಳ್ಳಿ ಪ್ರಭು,ಚಂದ್ರು ಕಾಶಿಪುರ, ಹಾರನಹಳ್ಳಿ ರವಿ, ಭದ್ರಾವತಿ ರವೀಶ್, ಶ್ರೀನಿವಾಸ್, ದಿವಾಕರ್, ಆರ್ ಟಿ ಓ ದಿನೇಶ್, ಮಂಜುನಾಥ್ ಸಣ್ಣಕ್ಕಿ, ಚಂದ್ರು ಬನ್ನಿಕೆರೆ,
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್, ಅಣ್ಣಪ್ಪ, ವರುಣ್ ಕುಂಸಿ ಹಾಗೂ ಎನ್ ಇ ಎಸ್ ಸಂಸ್ಥೆಯ ಆಡಳಿತ ವರ್ಗ ಸೇರಿದಂತೆ ಕ್ರೀಡಾ ಪ್ರೇಮಿಗಳಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿ ರವರು ಧನ್ಯವಾದ ಅರ್ಪಿಸಿದ್ದಾರೆ.
6 hours ago (edited) | [YT] | 9
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 4
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 2
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 3
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 11
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 2
View 0 replies
Udaya Saakshi
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ವಿಭಿನ್ನವಾಗಿ ‘ವಿಶ್ವ ತಾಯಂದಿರ ದಿನಾಚರಣೆ’
ಶಿವಮೊಗ್ಗ, ಮೇ 12: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಸಂಘಟನೆಯು ‘ವಿಶ್ವ ತಾಯಂದಿರ ದಿನಾಚರಣೆ’ಯನ್ನು, ಸ್ನೇಹ ಶ್ರೇಯ ವೃದ್ಧಾಶ್ರಮದ ವಾಸಿಗಳಿಗೆ ಬಟ್ಟೆ ಹಾಗೂ ಹಣ್ಣು-ಹಂಪಲು ಹಂಚುವ ಮೂಲಕ ಆಚರಿಸಿತು.
ಇದೆ ವೇಳೆ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಶ್ರೀಧರ್ ಮೂರ್ತಿ ಬಿ ಆರ್ ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ, ಪತ್ರಿಕಾ ಸಂಚಾಲಕರಾದ ಮಾಲತೇಶ್, ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ, ಶಾರದಾ ಶ್ರೀಧರ್ಮೂರ್ತಿ, ಅನ್ನಪೂರ್ಣ, ಉಪಾಧ್ಯಕ್ಷರಾದ ಶಿಲ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕೃಷ್ಣವೇಣಿ, ಶಿಲ್ಪ ಸಾಗರ, ಸೌಭಾಗ್ಯ ಹೊನ್ನವಳ್ಳಿ, ರಾಮು ವಿ, ಸಂಗಮೇಶ್, ವಿಜಯ ರಾಜ್ ಮೊದಲಾದವರಿದ್ದರು.
7 hours ago | [YT] | 2
View 0 replies
Udaya Saakshi
ಬೆಂಗಳೂರು, ಮೇ 12: ರಾಜ್ಯ ವಾಲ್ಮೀಕಿ ಸಮುದಾಯದ ಮುಖಂಡರು ಮತ್ತು ಸ್ವಾಮೀಜಿಗಳ ನಿಯೋಗ ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು.
7 hours ago | [YT] | 83
View 0 replies
Udaya Saakshi
ಶಿವಮೊಗ್ಗದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ
ಶಿವಮೊಗ್ಗ, ಮೇ 10: ಶಿವಮೊಗ್ಗ ನಗರದಲ್ಲಿ ಮೇ 17 ರಂದು ಹಮ್ಮಿಕೊಂಡಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಕಲ ಪೂರ್ವಭಾವಿ ಸಿದ್ದತೆಗಳು ಭರದಿಂದ ನಡಯಲಾರಂಭಿಸಿದ್ದು, ಮೇ 10 ರಂದು ವೇದಿಕೆ ನಿರ್ಮಾಣದ ಭೂಮಿ ಪೂಜೆ ಸಮಾರಂಭ ನಡೆಯಿತು.
ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಸಭಾ ಮಂಟಪ, ದಾಸೋಹ ವೇದಿಕೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಬಿಳಕಿ ಹಾಗೂ ಮಳಲಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್ ರುದ್ರೇಗೌಡ, ಕಾರ್ಯಾಧ್ಯಕ್ಷರಾದ ಆಯನೂರು ಮಂಜುನಾಥ್, ಪ್ರಮುಖರಾದ ಎಸ್ ಎಸ್ ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಸಿ ಎಸ್ ಷಡಾಕ್ಷರಿ, ಬಳ್ಳೆಕೆರೆ ಸಂತೋಷ್, ಖಜಾಂಚಿ ಎಸ್ ಪಿ ದಿನೇಶ್ ಸೇರಿದಂತೆ ಮೊದಲಾದವರಿದ್ದರು.
Addapallakki Mahotsava in Shivamogga : Bhoomi Puja for construction of stage
2 days ago | [YT] | 11
View 0 replies
Udaya Saakshi
ಶಿವಮೊಗ್ಗದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ
ಶಿವಮೊಗ್ಗ, ಮೇ 10: ಶಿವಮೊಗ್ಗ ನಗರದಲ್ಲಿ ಮೇ 17 ರಂದು ಹಮ್ಮಿಕೊಂಡಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಕಲ ಪೂರ್ವಭಾವಿ ಸಿದ್ದತೆಗಳು ಭರದಿಂದ ನಡಯಲಾರಂಭಿಸಿದ್ದು, ಮೇ 10 ರಂದು ವೇದಿಕೆ ನಿರ್ಮಾಣದ ಭೂಮಿ ಪೂಜೆ ಸಮಾರಂಭ ನಡೆಯಿತು.
ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಸಭಾ ಮಂಟಪ, ದಾಸೋಹ ವೇದಿಕೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಬಿಳಕಿ ಹಾಗೂ ಮಳಲಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್ ರುದ್ರೇಗೌಡ, ಕಾರ್ಯಾಧ್ಯಕ್ಷರಾದ ಆಯನೂರು ಮಂಜುನಾಥ್, ಪ್ರಮುಖರಾದ ಎಸ್ ಎಸ್ ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಸಿ ಎಸ್ ಷಡಾಕ್ಷರಿ, ಬಳ್ಳೆಕೆರೆ ಸಂತೋಷ್, ಖಜಾಂಚಿ ಎಸ್ ಪಿ ದಿನೇಶ್ ಸೇರಿದಂತೆ ಮೊದಲಾದವರಿದ್ದರು.
Addapallakki Mahotsava in Shivamogga : Bhoomi Puja for construction of stage
2 days ago | [YT] | 25
View 0 replies
Load more