ತಮಿಳುನಾಡಿನ ಪ್ರಸಿದ್ದ kumki ಆನೆಗಳು ಅಜಯ್ ಮತ್ತು sujay 1977ರಲ್ಲಿ ಮದುಮಲೈ elephant campನಲ್ಲಿ ಜನಿಸಿದವು ಸದ್ಯ ಸುಜಾಯ ಒಂದೇ ಕೋರೆ ಹೊಂದಿದ್ದು ಕಾಡಾನೆ ಸೆರೆ ಸಂದರ್ಬದಲ್ಲಿ ಒಂದು ಕೋರೆ ಕಳೆದು ಕೊಂಡಿದಾನೇ. ಹಾಗೂ ಇವು ಅವಳಿ ಆನೆಗಳು ಎಂಬುದು ವಿಶೇಷ#voiceofelephants#twinelephants#arjunaelephant#abhimanyu elephant
Sorry for all because of some reasons iam not abled to upload videos like ಬಲರಾಮ , ಗಜೇಂದ್ರ, ಅರ್ಜುನ-೨, and some other elephants videos I will upload them soon ❤thank you
ಬಹುದಿನಗಳ ನಂತರ ಕರುನಾಡ ಗಜಪ್ರೇಮಿಗಳಿಗೆ ಕ್ಷಮಾಪಣೆಗಳೊಂದಿಗೇ ಗಜಸಪ್ತಾಹ ಸರಣಿಗೆ ಸ್ವಾಗತ ಸುಸ್ವಾಗತ ಹಾ.....😑 ಇಂದು ನಮ್ಮ ಕಥಾನಾಯಕ ಅಥವಾ ದುರಂತ ನಾಯಕ ಗಜೇಂದ್ರ ಶಾಂತ ಮೂರ್ತಿ ಗಜೇಂದ್ರ ನಿಜವಾಗಿಯು ಅಥಾ ಶಾಂತ ಮೂರ್ತಿಯೇ ಪ್ರಕೃತಿ ದತ್ತವಾಗಿ ಪ್ರಾಣಿಗಳಲ್ಲಿ ಸಂಭವಿಸುವಾ ಸಹಜ ಪ್ರಕ್ರಿಯೆ ಮದಾ ಅಥವಾ ಮಸ್ತ್ ಈ ದಿನಗಳಲ್ಲಿ ಆನೆಗಲಾ ಟೆಸ್ಟೋಸ್ಟೆರಾನ್ ಸಾಮಾನ್ಯ ಪರಿಸ್ಥಿತಿಗಿಂಥಾ ೬೦ ಪಟ್ಟು ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ಆನೆಗಳ ಮಾನಸಿಕ ಒತ್ತಡವನ್ನು ನೀವು ಊಹಿಸಬಹುದೇ? ಬಂಧನ ಮತ್ತು ನೈಸರ್ಗಿಕ ಪ್ರಕ್ರಿಯೆ ಇದರ ಮಧ್ಯದಲ್ಲಿ ಸಿಕ್ಕಿ ಆನೆಗಳು ಅನುಭವಿಸುವ ಕಷ್ಟ ಆ ಭಗವಂತನಿಗೆ ಪ್ರೀತಿ💔🥺. ಅದಿರಲಿ ನಮ್ಮ ಗಜೇಂದ್ರ ದೇಹ ಸೌಂದರ್ಯದಲ್ಲಿ ಇಂದ್ರನ ಐರಾವತಕ್ಕು ಸೆಡ್ಡು ಹೊಡೆದು ನಿಲ್ಲಬಲ್ಲ ಸೌಂದರ್ಯ ಹೊಂದಿದ್ದ ಮತ್ತು ಇಂದು ೭೦ರವನಾದ ಗಜೇಂದ್ರ ಇಂದು ಸ್ವಲ್ಪ ಮಸುಕಾದ ಚರ್ಮದೊಂದಿಗೆ "ಭೀಷ್ಮನಂತೆ" ಕಂಗೋಳಿಸುತಿದ್ದಾನೆ. ಸಿಬಿರದ ಆನೆಗಳಲ್ಲೇ ಹಿರಿಯ ಇತಾ 1987ರಲ್ಲಿ ಆನೆ ಮನುಷ್ಯ ಮತ್ತು ಆನೆಗಳ ಸಂಘರ್ಷ ನೆಪವೊಡ್ಡಿ ಇವನನ್ನೂ ನಮ್ಮ ಬಲರಾಮನನ್ನೂ ಹಿಡಿದ ಕಟ್ಟೆಪುರ ಅರಣ್ಯ ಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಸೆರೆಯಾದ ದಿನದಿಂದಲು ಅವನ ಗಂಭೀರ ವೇಗ, ತಾಳ್ಮೆ, ಹೇಗು ಯೆಲ್ಲ ಕಾರ್ಯಗಳಲ್ಲಿ ಅಗ್ರ್ಯಗನ್ನ್ಯಾ ಕೆಲಸ ಅರಣ್ಯ ಇಲಾಖೆ ಎಲ್ಲ ಸಿಬ್ಬಂದಿ ವರ್ಗದವರಿಗು ಬಹುಮೆಚ್ಚುಗೆಯ ಆನೆಯಾಗಿ ಇದ್ದ ಗಜೇಂದ್ರ 90ರ ದಶಕದ ಹೊರರಾಜ್ಯದ ಆನೆ ಮತ್ತು ಹುಲಿ ಸೆರೆ ಕಾರ್ಯದಲ್ಲಿ ಭಾಗಿಯಾದಾನೆ ಒಂದು ಚಿತ್ರದಲ್ಲಿದೆ ನೋಡಿ ಸಹೋದರರೊಬ್ಬರು ಹೇಳಿದ ಹಾಗೆ ಅರ್ಜುನ ಮತ್ತು ಗಜೇಂದ್ರ ಒಂದೇ ದಸರಾದಲ್ಲಿ ಪದಾರ್ಪಣೆ ಮಾಡಿದರಂತೆ ಇಂದು ನಮ್ಮ ಮನಃಪಟಲದ ಮೇಲೆ ಸುಳಿದು ಹೋಗುವ ಕೆಲವೆ ಕೆಲವು ಆನೆಗಳಲ್ಲಿ ಗಜೇಂದ್ರನೂ ಒಬ್ಬ ಜೊತೆಗಾರ ಶ್ರೀರಾಮನ ಮೇಲೆ ದಾಲಿ ಮಾಡಿದ ಕಾರಣಕ್ಕೆ ಮತ್ತು ಮೂರ್ಖ ಮಹುತರನ್ನು ಕೊಂಡ ಕಾರಣಕ್ಕೆ ಇಂದು ಗಜೇಂದ್ರ ಒಬ್ಬನೆ ಕೇವಲ ಒಬ್ಬಂಟಿಯಾಗಿ ಕೆ ಗುಡಿ ಅರಣ್ಯದಲ್ಲಿ ಜೀವನ ದುಡುತ್ತಿದಾನೆ. ಜೊತೆಗಾರ ಶ್ರೀರಾಮನ ಮೇಲೆ ದಾಲಿ ಮಾಡಿದ ಕಾರಣಕ್ಕೆ ಮತ್ತು ಮೂರ್ಖ ಮಹುತರನ್ನು ಕೊಂದ ಕಾರಣಕ್ಕೆ ಇಂದು ಗಜೇಂದ್ರ ಒಬ್ಬನೆ ಕೇವಲ ಒಬ್ಬಂಟಿಯಾಗಿ ಕೆ ಗುಡಿ ಅರಣ್ಯದಲ್ಲಿ ಜೀವನ ದುಡುತ್ತಿದಾನೆ .ಆನೆಗಳು ಸಂಘ ಜೀವಿಗಳು ತಮ್ಮ ಗುಂಪಿನ ಸಹ ಆನೇಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಇವುಗಳನ್ನು ಕ್ರೂರ ಮನುಷ್ಯರ ರಕ್ಷಣೆ ಹೆಸರಲ್ಲಿ ದೂರ ಮಾಡುವುದು ಮತ್ತೂ ಅಮಾನುಷವಾಗಿ ನಡೆಸಿ ಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಪ್ರಿಯಾ ಓದುಗರೇ"10 ಅಡಿ ಇದೆ ಬರಿ ಆನೆ ಸುಂದರವಾಗಿದೆ ಧೈರ್ಯ ಜಾಸ್ತಿ ಎತ್ತರ ಇದೆ ಅಂಬಾರಿ ಆನೆ ಅರ್ಜುನನ ಕೊಂದ ಆನೆ ಹಿಡಿರಿ ನಮ್ಮ ಭೀಮ ನಮ್ಮ ಅರ್ಜುನ" ಎಂಬುವ ಮೊದಲು ಓದುಗರೇ!! ಅವುಗಳ ಭಾವನೆಗಳನ್ನು ಅರ್ಥ ಮಾಡಿಕೊಲ್ಲಿ ಭೀಮ ಮುದ್ದು ಎಂಬುವ ಮೊದಲು ಕಂಜನ ಕೊಡಗಿನ ವೀರ ಎನ್ನುವ ಮೊದಲು ಓದುಗರೆ ಅವುಗಳು ಮಾನಸಿಕವಾಗಿ ತತ್ತರಿಸಿ ಹೋಗಿವೆ..! ಆಶ್ಚರ್ಯವಾದರು ಇದು ನಿಜ ಮುಂದೊಂದುದಿನ ಇದರ ಬಗ್ಗೆ ಒಂದು ಸಂದರ್ಶನ ಮಾಡಲಿದ್ದೆವೆ ಅಲ್ಲಿ ತಿಳಿಸುವೆ ಮೊನ್ನೆ ನಾನೊಂದು ವ್ಯಕ್ತಿ ಮಾತಾನಾಡುವುದನ್ನೂ ಕೇಳಿದೆ ಬಹುಶಹ ನೀವು ಕೇಳಿರುತ್ತಿರಿ"ಅಶ್ವತ್ಥಮ ಆನೆಗೆ ಒಲ್ಲೆ ಭವಿಷ್ಯದ ಇತ್ತು" ಎಂದು ಪುಂಕನು ಪಂಕವಾಗಿ ಹೇಳಿದ ಅವನ ಮಾತು ನನ್ನ ಮನಸಿನಲ್ಲಿ ನಿಜಕ್ಕು ಬೇಸರ ಉಂಟುಮಾಡಿದದ್ದು ಸತ್ಯ ಯಾವ ಭವಿಷ್ಯ ಸ್ವಾಮಿ 2 ತಿಂಗಳ ದಸರಾ ಸಂಭ್ರಮ ಮತ್ತು ಬಿಡುವಿಲ್ಲದ ಕೆಲಸ ಕಾರ್ಯಗಳೇ???. ಕ್ರೂರತೆಗೆ ಆಚರಣೆಯ ಬಣ್ಣ ಕಟ್ಟಬೇಡಿ ಸೋ ಕಾಲ್ಡ್ ಆನೆ ಪ್ರಿಯರೆ🙏🏻💔 ಇಷ್ಟಕ್ಕೆ ಸಾಕುಮಾಡೋಣ ಗಜಪ್ರೇಮಿಗಳೇ 2015ರಲ್ಲಿ ನಮ್ಮಿಂದ ಕಾಣೆಯಾದ ಗಜೇಂದ್ರನ ಕಥೆ ಇದು . ಮುಂದಿನಾ ಕಥೆಯಲ್ಲಿ ಸಿಗೋಣ ಶುಭ ರಾತ್ರಿ.❤️🐘
ಇದೊಂದು ಘೋರ ಆನೆಯ ಕಥೆ. ಅರ್ಜುನ ಎಷ್ಟು ಧೈರ್ಯಾಶಾಲಿ, ಸುಂದರಕಾಯ ಎಂಬುದರ ಜೊತೆಗೇ ಅವನು ಆನೆಗಳನು ಕೊಂದಿದಾನೆ ಎಂಬುದನು ಇಂದು ನಾನೂ ಹೇಳುತ್ತೆನೆ ಬಹುವೇಗ ನಿಮ್ಮ ಮುಂದೆ ಆನೆ ಅಲೆಮಾರಿ ಮತ್ತೊಂದು ಕಥೆ ಅಲ್ಲಿಯವರಿಗೆ ಜೈ ಹಿಂದ್ ಜೈ ಕರ್ನಾಟಕ 🙏🏻🐘
ಹಲವಾರು ಆನೆಗಳು ತಮ್ಮಾ ಬೆನ್ನಿನ ಮೇಲೆ ಅಂಬಾರಿ ಹೊತ್ತುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ ಅವುಗಳಲ್ಲಿ ಹಲವು ದೈತ್ಯಾಕಾರದವು ಆದರೆ ಅರ್ಜುನ ಅಂಬಾರಿ ಹೊರುವ ಶೈಲಿ ನನ್ನನು ಸೆಳೆದಷ್ಟು ಮತ್ತಾವ ಆನೆಯು ಸೆಲೆದಿಲ್ಲ . ಸುಂದರ ಗಂಭೀರ ಸುಗಣ ವ್ಯಕ್ತಿತ್ವದ ಅರ್ಜುನ ನಮೊಂದಿಗಿಲ್ಲ ಎಂಬುದು ನಂಬಲಸಾದ್ಯ1959ರಲ್ಲಿ ಹುಟ್ಟಿ 1968 ರಲ್ಲಿ ಸೆರೆಯಾದ ಅರ್ಜುನ ಮೊದಲ ದಿನದಿಂದ ಕೊನೆಯವರೇಗೂ ರಾಜತಿಥ್ಯ ಅನುಭವಿಸಿದ ಆನೆ. ❤️🐘
A Voice of elephants 🐘🐘
New video out guys please check it out
3 weeks ago | [YT] | 2
View 0 replies
A Voice of elephants 🐘🐘
Happy new year from voice for elephants ☺🐘❤
1 year ago | [YT] | 59
View 3 replies
A Voice of elephants 🐘🐘
Elephant lovers pans wars 🤡 video madana antha nim opinions helrappa
1 year ago | [YT] | 1
View 0 replies
A Voice of elephants 🐘🐘
Video coming soon... 🐘🐘
1 year ago | [YT] | 22
View 0 replies
A Voice of elephants 🐘🐘
ತಮಿಳುನಾಡಿನ ಪ್ರಸಿದ್ದ kumki ಆನೆಗಳು ಅಜಯ್ ಮತ್ತು sujay 1977ರಲ್ಲಿ ಮದುಮಲೈ elephant campನಲ್ಲಿ ಜನಿಸಿದವು ಸದ್ಯ ಸುಜಾಯ ಒಂದೇ ಕೋರೆ ಹೊಂದಿದ್ದು ಕಾಡಾನೆ ಸೆರೆ ಸಂದರ್ಬದಲ್ಲಿ ಒಂದು ಕೋರೆ ಕಳೆದು ಕೊಂಡಿದಾನೇ. ಹಾಗೂ ಇವು ಅವಳಿ ಆನೆಗಳು ಎಂಬುದು ವಿಶೇಷ#voiceofelephants#twinelephants#arjunaelephant#abhimanyu elephant
1 year ago | [YT] | 87
View 0 replies
A Voice of elephants 🐘🐘
Sorry for all because of some reasons iam not abled to upload videos like ಬಲರಾಮ , ಗಜೇಂದ್ರ, ಅರ್ಜುನ-೨, and some other elephants videos I will upload them soon ❤thank you
1 year ago | [YT] | 244
View 1 reply
A Voice of elephants 🐘🐘
Voice of elephants ನಾ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪು ಮತ್ತು ಸರಿಗಳನ್ನು ಮರೆಯದೆ ತಿಳಿಸಿ ಮಾರ್ಗ ದರ್ಶನ ಮಾಡಿ.🐘❤️❤️
1 year ago | [YT] | 178
View 3 replies
A Voice of elephants 🐘🐘
ಬಹುದಿನಗಳ ನಂತರ ಕರುನಾಡ ಗಜಪ್ರೇಮಿಗಳಿಗೆ ಕ್ಷಮಾಪಣೆಗಳೊಂದಿಗೇ ಗಜಸಪ್ತಾಹ ಸರಣಿಗೆ ಸ್ವಾಗತ ಸುಸ್ವಾಗತ ಹಾ.....😑 ಇಂದು ನಮ್ಮ ಕಥಾನಾಯಕ ಅಥವಾ ದುರಂತ ನಾಯಕ ಗಜೇಂದ್ರ ಶಾಂತ ಮೂರ್ತಿ ಗಜೇಂದ್ರ ನಿಜವಾಗಿಯು ಅಥಾ ಶಾಂತ ಮೂರ್ತಿಯೇ ಪ್ರಕೃತಿ ದತ್ತವಾಗಿ ಪ್ರಾಣಿಗಳಲ್ಲಿ ಸಂಭವಿಸುವಾ ಸಹಜ ಪ್ರಕ್ರಿಯೆ ಮದಾ ಅಥವಾ ಮಸ್ತ್ ಈ ದಿನಗಳಲ್ಲಿ ಆನೆಗಲಾ ಟೆಸ್ಟೋಸ್ಟೆರಾನ್ ಸಾಮಾನ್ಯ ಪರಿಸ್ಥಿತಿಗಿಂಥಾ ೬೦ ಪಟ್ಟು ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ಆನೆಗಳ ಮಾನಸಿಕ ಒತ್ತಡವನ್ನು ನೀವು ಊಹಿಸಬಹುದೇ? ಬಂಧನ ಮತ್ತು ನೈಸರ್ಗಿಕ ಪ್ರಕ್ರಿಯೆ ಇದರ ಮಧ್ಯದಲ್ಲಿ ಸಿಕ್ಕಿ ಆನೆಗಳು ಅನುಭವಿಸುವ ಕಷ್ಟ ಆ ಭಗವಂತನಿಗೆ ಪ್ರೀತಿ💔🥺. ಅದಿರಲಿ ನಮ್ಮ ಗಜೇಂದ್ರ ದೇಹ ಸೌಂದರ್ಯದಲ್ಲಿ ಇಂದ್ರನ ಐರಾವತಕ್ಕು ಸೆಡ್ಡು ಹೊಡೆದು ನಿಲ್ಲಬಲ್ಲ ಸೌಂದರ್ಯ ಹೊಂದಿದ್ದ ಮತ್ತು ಇಂದು ೭೦ರವನಾದ ಗಜೇಂದ್ರ ಇಂದು ಸ್ವಲ್ಪ ಮಸುಕಾದ ಚರ್ಮದೊಂದಿಗೆ "ಭೀಷ್ಮನಂತೆ" ಕಂಗೋಳಿಸುತಿದ್ದಾನೆ. ಸಿಬಿರದ ಆನೆಗಳಲ್ಲೇ ಹಿರಿಯ ಇತಾ 1987ರಲ್ಲಿ ಆನೆ ಮನುಷ್ಯ ಮತ್ತು ಆನೆಗಳ ಸಂಘರ್ಷ ನೆಪವೊಡ್ಡಿ ಇವನನ್ನೂ ನಮ್ಮ ಬಲರಾಮನನ್ನೂ ಹಿಡಿದ ಕಟ್ಟೆಪುರ ಅರಣ್ಯ ಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಸೆರೆಯಾದ ದಿನದಿಂದಲು ಅವನ ಗಂಭೀರ ವೇಗ, ತಾಳ್ಮೆ, ಹೇಗು ಯೆಲ್ಲ ಕಾರ್ಯಗಳಲ್ಲಿ ಅಗ್ರ್ಯಗನ್ನ್ಯಾ ಕೆಲಸ ಅರಣ್ಯ ಇಲಾಖೆ ಎಲ್ಲ ಸಿಬ್ಬಂದಿ ವರ್ಗದವರಿಗು ಬಹುಮೆಚ್ಚುಗೆಯ ಆನೆಯಾಗಿ ಇದ್ದ ಗಜೇಂದ್ರ 90ರ ದಶಕದ ಹೊರರಾಜ್ಯದ ಆನೆ ಮತ್ತು ಹುಲಿ ಸೆರೆ ಕಾರ್ಯದಲ್ಲಿ ಭಾಗಿಯಾದಾನೆ ಒಂದು ಚಿತ್ರದಲ್ಲಿದೆ ನೋಡಿ ಸಹೋದರರೊಬ್ಬರು ಹೇಳಿದ ಹಾಗೆ ಅರ್ಜುನ ಮತ್ತು ಗಜೇಂದ್ರ ಒಂದೇ ದಸರಾದಲ್ಲಿ ಪದಾರ್ಪಣೆ ಮಾಡಿದರಂತೆ ಇಂದು ನಮ್ಮ ಮನಃಪಟಲದ ಮೇಲೆ ಸುಳಿದು ಹೋಗುವ ಕೆಲವೆ ಕೆಲವು ಆನೆಗಳಲ್ಲಿ ಗಜೇಂದ್ರನೂ ಒಬ್ಬ ಜೊತೆಗಾರ ಶ್ರೀರಾಮನ ಮೇಲೆ ದಾಲಿ ಮಾಡಿದ ಕಾರಣಕ್ಕೆ ಮತ್ತು ಮೂರ್ಖ ಮಹುತರನ್ನು ಕೊಂಡ ಕಾರಣಕ್ಕೆ ಇಂದು ಗಜೇಂದ್ರ ಒಬ್ಬನೆ ಕೇವಲ ಒಬ್ಬಂಟಿಯಾಗಿ ಕೆ ಗುಡಿ ಅರಣ್ಯದಲ್ಲಿ ಜೀವನ ದುಡುತ್ತಿದಾನೆ. ಜೊತೆಗಾರ ಶ್ರೀರಾಮನ ಮೇಲೆ ದಾಲಿ ಮಾಡಿದ ಕಾರಣಕ್ಕೆ ಮತ್ತು ಮೂರ್ಖ ಮಹುತರನ್ನು ಕೊಂದ ಕಾರಣಕ್ಕೆ ಇಂದು ಗಜೇಂದ್ರ ಒಬ್ಬನೆ ಕೇವಲ ಒಬ್ಬಂಟಿಯಾಗಿ ಕೆ ಗುಡಿ ಅರಣ್ಯದಲ್ಲಿ ಜೀವನ ದುಡುತ್ತಿದಾನೆ .ಆನೆಗಳು ಸಂಘ ಜೀವಿಗಳು ತಮ್ಮ ಗುಂಪಿನ ಸಹ ಆನೇಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಇವುಗಳನ್ನು ಕ್ರೂರ ಮನುಷ್ಯರ ರಕ್ಷಣೆ ಹೆಸರಲ್ಲಿ ದೂರ ಮಾಡುವುದು ಮತ್ತೂ ಅಮಾನುಷವಾಗಿ ನಡೆಸಿ ಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಪ್ರಿಯಾ ಓದುಗರೇ"10 ಅಡಿ ಇದೆ ಬರಿ ಆನೆ ಸುಂದರವಾಗಿದೆ ಧೈರ್ಯ ಜಾಸ್ತಿ ಎತ್ತರ ಇದೆ ಅಂಬಾರಿ ಆನೆ ಅರ್ಜುನನ ಕೊಂದ ಆನೆ ಹಿಡಿರಿ ನಮ್ಮ ಭೀಮ ನಮ್ಮ ಅರ್ಜುನ" ಎಂಬುವ ಮೊದಲು ಓದುಗರೇ!! ಅವುಗಳ ಭಾವನೆಗಳನ್ನು ಅರ್ಥ ಮಾಡಿಕೊಲ್ಲಿ ಭೀಮ ಮುದ್ದು ಎಂಬುವ ಮೊದಲು ಕಂಜನ ಕೊಡಗಿನ ವೀರ ಎನ್ನುವ ಮೊದಲು ಓದುಗರೆ ಅವುಗಳು ಮಾನಸಿಕವಾಗಿ ತತ್ತರಿಸಿ ಹೋಗಿವೆ..! ಆಶ್ಚರ್ಯವಾದರು ಇದು ನಿಜ ಮುಂದೊಂದುದಿನ ಇದರ ಬಗ್ಗೆ ಒಂದು ಸಂದರ್ಶನ ಮಾಡಲಿದ್ದೆವೆ ಅಲ್ಲಿ ತಿಳಿಸುವೆ ಮೊನ್ನೆ ನಾನೊಂದು ವ್ಯಕ್ತಿ ಮಾತಾನಾಡುವುದನ್ನೂ ಕೇಳಿದೆ ಬಹುಶಹ ನೀವು ಕೇಳಿರುತ್ತಿರಿ"ಅಶ್ವತ್ಥಮ ಆನೆಗೆ ಒಲ್ಲೆ ಭವಿಷ್ಯದ ಇತ್ತು" ಎಂದು ಪುಂಕನು ಪಂಕವಾಗಿ ಹೇಳಿದ ಅವನ ಮಾತು ನನ್ನ ಮನಸಿನಲ್ಲಿ ನಿಜಕ್ಕು ಬೇಸರ ಉಂಟುಮಾಡಿದದ್ದು ಸತ್ಯ ಯಾವ ಭವಿಷ್ಯ ಸ್ವಾಮಿ 2 ತಿಂಗಳ ದಸರಾ ಸಂಭ್ರಮ ಮತ್ತು ಬಿಡುವಿಲ್ಲದ ಕೆಲಸ ಕಾರ್ಯಗಳೇ???. ಕ್ರೂರತೆಗೆ ಆಚರಣೆಯ ಬಣ್ಣ ಕಟ್ಟಬೇಡಿ ಸೋ ಕಾಲ್ಡ್ ಆನೆ ಪ್ರಿಯರೆ🙏🏻💔 ಇಷ್ಟಕ್ಕೆ ಸಾಕುಮಾಡೋಣ ಗಜಪ್ರೇಮಿಗಳೇ 2015ರಲ್ಲಿ ನಮ್ಮಿಂದ ಕಾಣೆಯಾದ ಗಜೇಂದ್ರನ ಕಥೆ ಇದು . ಮುಂದಿನಾ ಕಥೆಯಲ್ಲಿ ಸಿಗೋಣ ಶುಭ ರಾತ್ರಿ.❤️🐘
1 year ago (edited) | [YT] | 118
View 3 replies
A Voice of elephants 🐘🐘
ಇದೊಂದು ಘೋರ ಆನೆಯ ಕಥೆ. ಅರ್ಜುನ ಎಷ್ಟು ಧೈರ್ಯಾಶಾಲಿ, ಸುಂದರಕಾಯ ಎಂಬುದರ ಜೊತೆಗೇ ಅವನು ಆನೆಗಳನು ಕೊಂದಿದಾನೆ ಎಂಬುದನು ಇಂದು ನಾನೂ ಹೇಳುತ್ತೆನೆ ಬಹುವೇಗ ನಿಮ್ಮ ಮುಂದೆ ಆನೆ ಅಲೆಮಾರಿ ಮತ್ತೊಂದು ಕಥೆ ಅಲ್ಲಿಯವರಿಗೆ ಜೈ ಹಿಂದ್ ಜೈ ಕರ್ನಾಟಕ 🙏🏻🐘
1 year ago | [YT] | 53
View 6 replies
A Voice of elephants 🐘🐘
ಹಲವಾರು ಆನೆಗಳು ತಮ್ಮಾ ಬೆನ್ನಿನ ಮೇಲೆ ಅಂಬಾರಿ ಹೊತ್ತುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ ಅವುಗಳಲ್ಲಿ ಹಲವು ದೈತ್ಯಾಕಾರದವು ಆದರೆ ಅರ್ಜುನ ಅಂಬಾರಿ ಹೊರುವ ಶೈಲಿ ನನ್ನನು ಸೆಳೆದಷ್ಟು ಮತ್ತಾವ ಆನೆಯು ಸೆಲೆದಿಲ್ಲ . ಸುಂದರ ಗಂಭೀರ ಸುಗಣ ವ್ಯಕ್ತಿತ್ವದ ಅರ್ಜುನ ನಮೊಂದಿಗಿಲ್ಲ ಎಂಬುದು ನಂಬಲಸಾದ್ಯ1959ರಲ್ಲಿ ಹುಟ್ಟಿ 1968 ರಲ್ಲಿ ಸೆರೆಯಾದ ಅರ್ಜುನ ಮೊದಲ ದಿನದಿಂದ ಕೊನೆಯವರೇಗೂ ರಾಜತಿಥ್ಯ ಅನುಭವಿಸಿದ ಆನೆ. ❤️🐘
1 year ago (edited) | [YT] | 124
View 7 replies
Load more